Search Header Logo

9th ರಾಜ್ಯಶಾಸ್ತ್ರ. ರಚನೆ:ಆನಂದು ಎಚ್.ನಾಯಕ ಶಿಕ್ಷಕರು

Authored by Anandu Nayak

Social Studies

9th Grade

Used 358+ times

9th ರಾಜ್ಯಶಾಸ್ತ್ರ. ರಚನೆ:ಆನಂದು ಎಚ್.ನಾಯಕ ಶಿಕ್ಷಕರು
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

10 questions

Show all answers

1.

MULTIPLE CHOICE QUESTION

30 sec • 1 pt

ಸಂಸ್ಥಾನಗಳ ವಿಲೀನೀಕರಣವನ್ನು ಯಶಸ್ವಿಯಾಗಿ ಸಾಧಿಸಿದವರು

ಅಂಬೇಡ್ಕರ್

ರಾಜೇಂದ್ರ ಪ್ರಸಾದ್

ಸರ್ದಾರ್ ವಲ್ಲಭಭಾಯಿ ಪಟೇಲ

ಜವಹರಲಾಲ್ ನೆಹರು

2.

MULTIPLE CHOICE QUESTION

30 sec • 1 pt

ಸಂವಿಧಾನದ ರಚನಾ ಸಭೆಯ ಮೊದಲ ಅಧಿವೇಶನ ನಡೆದದ್ದು

ಡಿಸೆಂಬರ್ 9, 1945

ಡಿಸೆಂಬರ್ 8, 1945

ಡಿಸೆಂಬರ್ 8 ,1946

ಡಿಸೆಂಬರ್ 9, 1946

3.

MULTIPLE CHOICE QUESTION

30 sec • 1 pt

ಸಂವಿಧಾನ ರಚನಾ ಸಭೆಯ ಖಾಯಂ ಅಧ್ಯಕ್ಷರು

ಬಿ.ಆರ್.ಅಂಬೇಡ್ಕರ್

ಡಾ.ರಾಜೇಂದ್ರ ಪ್ರಸಾದ್

ಜವಹರಲಾಲ್ ನೆಹರು

ಸರ್ದಾರ್ ವಲ್ಲಭಭಾಯಿ ಪಟೇಲ

4.

MULTIPLE CHOICE QUESTION

30 sec • 1 pt

ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರು

ಡಾ. ಬಿ.ಆರ್. ಅಂಬೇಡ್ಕರ್

ಡಾ. ರಾಜೇಂದ್ರ ಪ್ರಸಾದ್

ಮೌಲಾನಾ ಅಬ್ದುಲ್ ಕಲಾಂ ಅಜಾದ್

ಎಸ್.ನಿಜಲಿಂಗಪ್ಪ

5.

MULTIPLE CHOICE QUESTION

30 sec • 1 pt

ಭಾರತದ ನೂತನ ಸಂವಿಧಾನ ಜಾರಿಗೆ ಬಂದ ವರ್ಷ

ಜನವರಿ 25, 1950

ನವೆಂಬರ್ 26, 1950

ಜನವರಿ 26, 1950

ನವೆಂಬರ್ 26, 1949

6.

MULTIPLE CHOICE QUESTION

30 sec • 1 pt

ಭಾರತದ ಸಂವಿಧಾನ ಶಿಲ್ಪಿ

ಮೌಲಾನಾ ಅಬ್ದುಲ್ ಕಲಾಂ ಅಜಾದ್

ಡಾ, ಬಿ,ಆರ್. ಅಂಬೇಡ್ಕರ್

ಡಾ, ರಾಜೇಂದ್ರ ಪ್ರಸಾದ್

ಎಸ್. ನಿಜಲಿಂಗಪ್ಪ

7.

MULTIPLE CHOICE QUESTION

30 sec • 1 pt

2002 ರಲ್ಲಿ ಸಂವಿಧಾನದ ------ ನೆಯ ತಿದ್ದುಪಡಿ ಮೂಲಕ 6 ರಿಂದ 14 ವರ್ಷ ವಯೋಮಿತಿ ಯಲ್ಲಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಜಾರಿಗೆ ತಂದಿದೆ

43

44

41

42

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?