ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ-ರಚನೆ:ಖಲೀಲ್

ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ-ರಚನೆ:ಖಲೀಲ್

10th Grade

30 Qs

quiz-placeholder

Similar activities

ಬೆಳಕು - ಪ್ರತಿಫಲನ ಮತ್ತು ವಕ್ರೀಭವನ - ರಚನೆ :ಖಲೀಲ್

ಬೆಳಕು - ಪ್ರತಿಫಲನ ಮತ್ತು ವಕ್ರೀಭವನ - ರಚನೆ :ಖಲೀಲ್

10th Grade

35 Qs

ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ? - ರಚನೆ:ಖಲೀಲ್

ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ? - ರಚನೆ:ಖಲೀಲ್

10th Grade

35 Qs

ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ-ರಚನೆ:ಖಲೀಲ್

ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ-ರಚನೆ:ಖಲೀಲ್

Assessment

Quiz

Science

10th Grade

Practice Problem

Hard

Created by

Ibrahim Khaleel

Used 30+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

30 questions

Show all answers

1.

MULTIPLE CHOICE QUESTION

30 sec • 1 pt

..... ಬ್ಯಾಕ್ಟೀರಿಯಾಗಳ ಉಪಸ್ಥಿತಿ(ಇರುವಿಕೆ) ಯು ಗಂಗಾ ನದಿಯ ನೀರು ಅತಿ ತೀವ್ರ ಮಟ್ಟದಲ್ಲಿ ಮಲಿನ ಆಗಿರುವುದನ್ನು ಸೂಚಿಸುತ್ತದೆ

ಸಯನೋ ಬ್ಯಾಕ್ಟೀರಿಯಾಗಳು

ಅಮೋನೀಕರಣ ಬ್ಯಾಕ್ಟೀರಿಯಾಗಳು

ಕೋಲಿಫೋರ್ಮ್ ಬ್ಯಾಕ್ಟೀರಿಯಾಗಳು

ಡಿನೈಟ್ರೀಕರಣ ಬ್ಯಾಕ್ಟೀರಿಯಾಗಳು

2.

MULTIPLE CHOICE QUESTION

30 sec • 1 pt

ಕೇಜ್ರಿ ಮರಗಳ ಸಂರಕ್ಷಣೆಗೆ ಬೇಕಾಗಿ ಹೋರಾಟ ಮಾಡಿದ ವ್ಯಕ್ತಿ..

ಎ. ಕೆ ಬ್ಯಾನರ್ಜಿ

ಅಮೃತಾ ದೇವಿ ಬಿಷ್ಣೋಯಿ

ಮೇಧಾ ಪಾಟ್ಕರ್

ಸುಂದರ್ ಲಾಲ್ ಬಹುಗುಣ

3.

MULTIPLE CHOICE QUESTION

30 sec • 1 pt

ಇತ್ತೀಚೆಗೆ ಸರಕಾರವು ಪಾಲಿಥೀನ್ ಕೈ ಚೀಲಗಳ ಬಳಕೆಯನ್ನು ನಿಷೇಧಿಸಿದೆ

. ಇದಕ್ಕೆ ಕಾರಣ...

ಪಾಲಿಥೀನ್ ಜೈವಿಕ ಶಿಥಿಲೀಯವಲ್ಲ.

ಪಾಲಿಥೀನ್ ಜೈವಿಕ ಶಿಥಿಲೀಯ

ಪಾಲಿಥೀನ್ ಹೆಚ್ಚು ದುಬಾರಿ

ಪಾಲಿಥೀನ್ ಹೆಚ್ಚು ಹಗುರ ಆಗಿರುತ್ತದೆ

4.

MULTIPLE CHOICE QUESTION

30 sec • 1 pt

ನೀರಿನ ಮಾಲಿನ್ಯತೆಯ ಪ್ರಮಾಣವನ್ನು ಅಳೆಯುವ ಅತ್ಯಂತ ಸುಲಭ ವಿಧಾನ...

ಸಾರ್ವತ್ರಿಕ ಸೂಚಕವನ್ನು ಬಳಸಿ ನೀರಿನ p H ನ್ನು ತಿಳಿಯುವುದು

BOD-ಜೈವಿಕ ಆಮ್ಲಜನಕಅಗತ್ಯತೆ

COD-ರಾಸಾಯನಿಕ ಆಮ್ಲಜನಕ ಅಗತ್ಯತೆ

NPC-ಸಾರಜನಕ ಮತ್ತು ರಂಜಕ ಸಂಯುಕ್ತಗಳ ಇರುವಿಕೆ

5.

MULTIPLE CHOICE QUESTION

30 sec • 1 pt

ಚಿಪ್ಕೋ ಆಂದೋಲನ (ಅಪ್ಪಿಕೋ ಚಳುವಳಿ) ನಡೆದ ಸ್ಥಳ ಹಿಮಾಲಯದ ಘರ್ ವಾಲ್ ಜಿಲ್ಲೆಯ..... ನಲ್ಲಿ

ರೇನಿ

ಅರಬಾರಿ

ಖೇಜ್ರಾಲಿ

ದಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್

6.

MULTIPLE CHOICE QUESTION

30 sec • 1 pt

ವಸ್ತುಗಳ ಆಕಾರ ಮತ್ತು ರೂಪಗಳನ್ನು ಬದಲಿಸದೆಯೇ ಅದನ್ನು ಬಳಸಿಕೊಳ್ಳುವ ವಿಧಾನ..

ಮರು ಚಕ್ರೀಕರಣ

ಮರು ಉದ್ದೇಶ

ಮರು ಬಳಕೆ

ಮಿತ ಬಳಕೆ

7.

MULTIPLE CHOICE QUESTION

30 sec • 1 pt

ಭಾರತವು ಇತ್ತೀಚೆಗೆ ವನ್ಯಜೀವಿಗಳ ಸಂರಕ್ಷಣೆಗೆ ಸ್ಥಾಪಿಸಿದ ಪ್ರಶಸ್ತಿ..

ಮೇಧಾ ಪಾಟ್ಕರ್

ಸುಂದರ್ ಲಾಲ್ ಬಹುಗುಣ

ಅಮೃತಾ ದೇವಿ ಬಿಷ್ಣೋಯಿ

ಎ. ಕೆ ಬ್ಯಾನರ್ಜಿ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?