4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

10th Grade

20 Qs

quiz-placeholder

Similar activities

ಕ್ವಿಜ್  7

ಕ್ವಿಜ್ 7

10th Grade

15 Qs

Quiz no 6- 3. ಬ್ರೀಟಿಷ್ ಆಳ್ವೀಕೆಯ ಪರಿಣಾಮಗಳು ಭಾಗ 1

Quiz no 6- 3. ಬ್ರೀಟಿಷ್ ಆಳ್ವೀಕೆಯ ಪರಿಣಾಮಗಳು ಭಾಗ 1

10th Grade

20 Qs

ಸಮಾಜ ವಿಜ್ಞಾನ  ಕ್ವಿಜ್-11 (ರಾಜ್ಯಶಾಸ್ತ್ರ 2-3)

ಸಮಾಜ ವಿಜ್ಞಾನ ಕ್ವಿಜ್-11 (ರಾಜ್ಯಶಾಸ್ತ್ರ 2-3)

10th Grade

20 Qs

1. ಭಾರತಕ್ಕೆ ಯುರೋಪಿಯನ್ನರ ಆಗಮನ

1. ಭಾರತಕ್ಕೆ ಯುರೋಪಿಯನ್ನರ ಆಗಮನ

10th Grade

20 Qs

10th SS:ಇತಿಹಾಸ:Unit:09:ಭಾಗ 01:by ನಟರಾಜ್ &ಭಾಗ್ವತ್

10th SS:ಇತಿಹಾಸ:Unit:09:ಭಾಗ 01:by ನಟರಾಜ್ &ಭಾಗ್ವತ್

10th Grade

25 Qs

10th SS  Quizz -5. ನಟರಾಜ್  & ಭಾಗ್ವತ್  ಕಾಳಾವರ Fill in the blanks

10th SS Quizz -5. ನಟರಾಜ್ & ಭಾಗ್ವತ್ ಕಾಳಾವರ Fill in the blanks

10th Grade

25 Qs

ಭಾರತಕ್ಕೆ ಯೂರೋಪಿಯನ್ನರ ಆಗಮನ

ಭಾರತಕ್ಕೆ ಯೂರೋಪಿಯನ್ನರ ಆಗಮನ

10th Grade

20 Qs

10th SS  Quizz -3. ನಟರಾಜ್  & ಭಾಗ್ವತ್  ಕಾಳಾವರ Fill in the blanks

10th SS Quizz -3. ನಟರಾಜ್ & ಭಾಗ್ವತ್ ಕಾಳಾವರ Fill in the blanks

10th Grade

25 Qs

4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

Assessment

Quiz

Social Studies

10th Grade

Medium

Created by

Veereshi P Arakeri Govt Ex Municipal High school, Davangere.

Used 120+ times

FREE Resource

20 questions

Show all answers

1.

MULTIPLE CHOICE QUESTION

30 sec • 1 pt

ಬ್ರಿಟಿಷ್‌ರ ಕುತಂತ್ರ ಮೊದಲು ಅರಿತು ಸ್ವತಂತ್ರ ಪಡೆಯಲು ಬಯಸಿದ ಮೊದಲ ವ್ಯಕ್ತಿ.

ದೊಂಡಿಯಾವಾಘ್

ಟಿಪ್ಪು ಸುಲ್ತಾನ್

ಹೈದರಾಲಿ

ಔರಂಗಜೇಬ್

2.

MULTIPLE CHOICE QUESTION

30 sec • 1 pt

ಈ ಒಪ್ಪಂದದ ಮೂಲಕ 3ನೇ ಆಂಗ್ಲೋ ಮೈಸೂರು ಯುದ್ಧ ಮುಕ್ತಾಯವಾಯಿತು.

ಮದ್ರಾಸ್ ಒಪ್ಪಂದ

ಮಂಗಳೂರು ಒಪ್ಪಂದ

ಸಾಲ್ ಬಾಯ್

ಶ್ರೀರಂಗ ಪಟ್ಟಣ ಒಪ್ಪಂದ

3.

MULTIPLE CHOICE QUESTION

30 sec • 1 pt

ಈ ಯುದ್ಧದಲ್ಲಿ ಮೈಸೂರು ಸೈನ್ಯ ಪೂರ್ಣ ಪ್ರಮಾಣದಲ್ಲಿ ಗೆಲುವು ಸಾಧಿಸಿತು.

1ನೇ ಆಂಗ್ಲೋ ಮೈಸೂರು ಯುದ್ಧ

2ನೇ ಆಂಗ್ಲೋ ಮೈಸೂರು ಯುದ್ಧ

3ನೇ ಆಂಗ್ಲೋ ಮೈಸೂರು ಯುದ್ಧ

4ನೇ ಆಂಗ್ಲೋ ಮೈಸೂರು ಯುದ್ಧ

4.

MULTIPLE CHOICE QUESTION

30 sec • 1 pt

‘ಹುಲಿ' ಎಂದು ಕರೆಯಲ್ಪಟ್ಟ ನಾಯಕ.

ದೊಂಡಿಯಾ ವಾಘ್

ವೀರಪ್ಪ

ಹೈದರಾಲಿ

ಕಿತ್ತೂರು ಚೆನ್ನಮ್ಮ

5.

MULTIPLE CHOICE QUESTION

30 sec • 1 pt

ದೊಂಡಿಯಾವಾಘ್ ಹತ್ಯೆಯಾದ ಸ್ಥಳ

ಯಾಪಲಪೆರವಿ

ಚನ್ನಗಿರಿ

ಹಲಗಲಿ

ಕೋನಗಲ್

6.

MULTIPLE CHOICE QUESTION

30 sec • 1 pt

ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಲು ಮುಖ್ಯ ಕಾರಣ.

ದತ್ತು ಪುತ್ರ ಹಕ್ಕು ರದ್ಧತಿ

ಬ್ರಿಟಿಷರಿಂದ ಸ್ವಾತಂತ್ರ

ಮಗನನ್ನು ರಕ್ಷಿಸಲು

ಕಪ್ಪ ಕೊಡಲು ಹಿಂದೆಟು

7.

MULTIPLE CHOICE QUESTION

30 sec • 1 pt

ಇವರ ವ್ಯಕ್ತಿತ್ವ ತಿಳಿಯಲು ಮೌಖಿಕ ಆಧಾರ /ಲಾವಣಿಯೇ ಮೂಲಾಧಾರ.

ದೊಂಡಿಯಾ ವಾಗ್

ಸಂಗೊಳ್ಳಿರಾಯಣ್ಣ

ವೆಂಕಟಪ್ಪನಾಯಕ

ಕೊಪ್ಪಳದ ವೀರಪ್ಪ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?