5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

10th Grade

20 Qs

quiz-placeholder

Similar activities

ಭಾರತದ ಮೇಲ್ಮೈ ಲಕ್ಷಣಗಳು

ಭಾರತದ ಮೇಲ್ಮೈ ಲಕ್ಷಣಗಳು

10th Grade

20 Qs

18. ಸಾಮಾಜಿಕ ಸಮಸ್ಯೆಗಳು

18. ಸಾಮಾಜಿಕ ಸಮಸ್ಯೆಗಳು

10th Grade

20 Qs

6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

10th Grade

20 Qs

ಭಾರತದ ನೈಸರ್ಗಿಕ ವಿಪತ್ತುಗಳು

ಭಾರತದ ನೈಸರ್ಗಿಕ ವಿಪತ್ತುಗಳು

10th Grade

20 Qs

24. ಭಾರತದ ಭೂ ಸಂಪನ್ಮೂಲಗಳು

24. ಭಾರತದ ಭೂ ಸಂಪನ್ಮೂಲಗಳು

10th Grade

25 Qs

ಬ್ಯಾಂಕಿನ ವ್ಯವಹಾರಗಳು

ಬ್ಯಾಂಕಿನ ವ್ಯವಹಾರಗಳು

10th Grade

20 Qs

ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ

ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ

10th Grade

20 Qs

ಭಾರತದ ಕೈಗಾರಿಕೆಗಳು

ಭಾರತದ ಕೈಗಾರಿಕೆಗಳು

10th Grade

20 Qs

5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

Assessment

Quiz

Social Studies

10th Grade

Practice Problem

Medium

Created by

Veereshi P Arakeri Govt Ex Municipal High school, Davangere.

Used 95+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

20 questions

Show all answers

1.

MULTIPLE CHOICE QUESTION

30 sec • 1 pt

ಬಿಳಿಯರ ಮೇಲಿನ ಹೊರೆ ಸಿದ್ಧಾಂತದ ನೈಜ ಅರ್ಥ.

ಬಿಳಿಯರು ಶ್ರೇಷ್ಠ

ಭಾರತೀಯರನ್ನು ನಾಗರಿಕರನ್ನಾಗಿಸುವ ಹೊರೆ ಬ್ರಿಟಿಷರದು

ಬ್ರಿಟಿಷರು ದೇಶ ಆಳುವುದು ಕಷ್ಟ

ಭಾರತೀಯರನ್ನು ಆಳುವುದು ಬ್ರಿಟಿಷರಿಗೆ ಹೊರೆ

2.

MULTIPLE CHOICE QUESTION

30 sec • 1 pt

ಸತಿಪದ್ಧತಿಯನ್ನು ರಾಮ್‌ಮೋಹನ್‌ರಾಯರು 1829ರಲ್ಲಿ ಇವರ ಬೆಂಬಲದಿಂದ ಕಾನೂನು ಮಾಡಿಸಿ ನಿಷೇದಿಸಿದರು.

ವಿಲಿಯಂ ಬೆಂಟಿಂಕ್

ಕಾರ್ನವಾಲೀಸ್

ಲಾರ್ಡ್ ಡಾಲ್ ಹೌಸಿ

ಲಾರ್ಡ್ ವೆಲ್ಲೆಸ್ಲಿ

3.

MULTIPLE CHOICE QUESTION

30 sec • 1 pt

ಇವರು ಮೂರ್ತಿ ಪೂಜೆಯನ್ನು ತಿರಸ್ಕರಿಸಲಿಲ್ಲ.

ಸ್ವಾಮಿ ವಿವೇಕಾನಂದ

ರಾಮಕೃಷ್ಣ ಪರಮಹಂಸ

ರಾಜಾರಾಮ್ ಮೋಹನ್‌ರಾವ್

ಸ್ವಾಮಿ ದಯಾನಂದ ಸರಸ್ವತಿ

4.

MULTIPLE CHOICE QUESTION

30 sec • 1 pt

‘ವೇದಗಳಿಗೆ ಮರಳಿ’ ಘೋಷಣೆ/ ಶುದ್ಧಿ ಚಳುವಳಿ ಕಾರಣ ಕರ್ತೃ.

ಸ್ವಾಮಿ ವಿವೇಕಾನಂದ

ರಾಮಕೃಷ್ಣ ಪರಮಹಂಸ

ರಾಜಾರಾಮ್ ಮೋಹನ್‌ರಾವ್

ಸ್ವಾಮಿ ದಯಾನಂದ ಸರಸ್ವತಿ

5.

MULTIPLE CHOICE QUESTION

30 sec • 1 pt

ಇವರು ಭಾರತದ ಪುನರುತ್ಥಾನ(ರಿನೈಸಾನ್ಸ)ವಾದಿ ಎನಿಸಿದವರು.

ಸ್ವಾಮಿ ವಿವೇಕಾನಂದ

ರಾಮಕೃಷ್ಣ ಪರಮಹಂಸ

ರಾಜಾರಾಮ್ ಮೋಹನ್‌ರಾವ್

ಸ್ವಾಮಿ ದಯಾನಂದ ಸರಸ್ವತಿ

6.

MULTIPLE CHOICE QUESTION

30 sec • 1 pt

ಇವರು ಆರ್ಯಸಮಾಜ / ದಯಾನಂದ ಸರಸ್ವತಿಯವರಿಂದ ಪ್ರಭವಿತರಾಗಿದ್ದರು.

ಮಹಾತ್ಮಗಾಂಧಿ

ಲಾಲಾಲಜಪತ್ ರಾಯ್

ರವೀಂದ್ರನಾಥ ಠಗೂರ್

ಡಾ|| ಬಿ.ಆರ್ ಅಂಬೆಡ್ಕರ್

7.

MULTIPLE CHOICE QUESTION

30 sec • 1 pt

ಜ್ಯೋತಿ ಭಾಪುಲೆ ಬರೆದ ಪುಸ್ತಕ.

ಗುಲಾಮಗಿರಿ

ಕೌಮುದಿ ಮಹೋತ್ಸವ

ನ್ಯೂ ಇಂಡಿಯಾ

ಜ್ಞಾನಯೋಗ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?