
5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು
Authored by Veereshi P Arakeri Govt Ex Municipal High school, Davangere.
Social Studies
10th Grade
Used 95+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
20 questions
Show all answers
1.
MULTIPLE CHOICE QUESTION
30 sec • 1 pt
ಬಿಳಿಯರ ಮೇಲಿನ ಹೊರೆ ಸಿದ್ಧಾಂತದ ನೈಜ ಅರ್ಥ.
ಬಿಳಿಯರು ಶ್ರೇಷ್ಠ
ಭಾರತೀಯರನ್ನು ನಾಗರಿಕರನ್ನಾಗಿಸುವ ಹೊರೆ ಬ್ರಿಟಿಷರದು
ಬ್ರಿಟಿಷರು ದೇಶ ಆಳುವುದು ಕಷ್ಟ
ಭಾರತೀಯರನ್ನು ಆಳುವುದು ಬ್ರಿಟಿಷರಿಗೆ ಹೊರೆ
2.
MULTIPLE CHOICE QUESTION
30 sec • 1 pt
ಸತಿಪದ್ಧತಿಯನ್ನು ರಾಮ್ಮೋಹನ್ರಾಯರು 1829ರಲ್ಲಿ ಇವರ ಬೆಂಬಲದಿಂದ ಕಾನೂನು ಮಾಡಿಸಿ ನಿಷೇದಿಸಿದರು.
ವಿಲಿಯಂ ಬೆಂಟಿಂಕ್
ಕಾರ್ನವಾಲೀಸ್
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವೆಲ್ಲೆಸ್ಲಿ
3.
MULTIPLE CHOICE QUESTION
30 sec • 1 pt
ಇವರು ಮೂರ್ತಿ ಪೂಜೆಯನ್ನು ತಿರಸ್ಕರಿಸಲಿಲ್ಲ.
ಸ್ವಾಮಿ ವಿವೇಕಾನಂದ
ರಾಮಕೃಷ್ಣ ಪರಮಹಂಸ
ರಾಜಾರಾಮ್ ಮೋಹನ್ರಾವ್
ಸ್ವಾಮಿ ದಯಾನಂದ ಸರಸ್ವತಿ
4.
MULTIPLE CHOICE QUESTION
30 sec • 1 pt
‘ವೇದಗಳಿಗೆ ಮರಳಿ’ ಘೋಷಣೆ/ ಶುದ್ಧಿ ಚಳುವಳಿ ಕಾರಣ ಕರ್ತೃ.
ಸ್ವಾಮಿ ವಿವೇಕಾನಂದ
ರಾಮಕೃಷ್ಣ ಪರಮಹಂಸ
ರಾಜಾರಾಮ್ ಮೋಹನ್ರಾವ್
ಸ್ವಾಮಿ ದಯಾನಂದ ಸರಸ್ವತಿ
5.
MULTIPLE CHOICE QUESTION
30 sec • 1 pt
ಇವರು ಭಾರತದ ಪುನರುತ್ಥಾನ(ರಿನೈಸಾನ್ಸ)ವಾದಿ ಎನಿಸಿದವರು.
ಸ್ವಾಮಿ ವಿವೇಕಾನಂದ
ರಾಮಕೃಷ್ಣ ಪರಮಹಂಸ
ರಾಜಾರಾಮ್ ಮೋಹನ್ರಾವ್
ಸ್ವಾಮಿ ದಯಾನಂದ ಸರಸ್ವತಿ
6.
MULTIPLE CHOICE QUESTION
30 sec • 1 pt
ಇವರು ಆರ್ಯಸಮಾಜ / ದಯಾನಂದ ಸರಸ್ವತಿಯವರಿಂದ ಪ್ರಭವಿತರಾಗಿದ್ದರು.
ಮಹಾತ್ಮಗಾಂಧಿ
ಲಾಲಾಲಜಪತ್ ರಾಯ್
ರವೀಂದ್ರನಾಥ ಠಗೂರ್
ಡಾ|| ಬಿ.ಆರ್ ಅಂಬೆಡ್ಕರ್
7.
MULTIPLE CHOICE QUESTION
30 sec • 1 pt
ಜ್ಯೋತಿ ಭಾಪುಲೆ ಬರೆದ ಪುಸ್ತಕ.
ಗುಲಾಮಗಿರಿ
ಕೌಮುದಿ ಮಹೋತ್ಸವ
ನ್ಯೂ ಇಂಡಿಯಾ
ಜ್ಞಾನಯೋಗ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?