5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

10th Grade

20 Qs

quiz-placeholder

Similar activities

ಸರಕಾರಿ ಪ್ರೌಢಶಾಲೆ ಹಿಂಗಣಿ ಚಡಚಣ ವಲಯ ತಾ; ಇಂಡಿ, ಜಿ: ವಿಜಯಪುರ

ಸರಕಾರಿ ಪ್ರೌಢಶಾಲೆ ಹಿಂಗಣಿ ಚಡಚಣ ವಲಯ ತಾ; ಇಂಡಿ, ಜಿ: ವಿಜಯಪುರ

10th Grade

15 Qs

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

10th Grade

20 Qs

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

10th Grade

24 Qs

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು

10th Grade

20 Qs

ಸಫಲತೆಯ ಮೆಟ್ಟಿಲುಗಳು ರಸಪ್ರಶ್ನೆ-02

ಸಫಲತೆಯ ಮೆಟ್ಟಿಲುಗಳು ರಸಪ್ರಶ್ನೆ-02

10th Grade

20 Qs

GOVERNMENT HIGH SCHOOL SIDDAPUR

GOVERNMENT HIGH SCHOOL SIDDAPUR

10th Grade

20 Qs

4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

10th Grade

20 Qs

10th:SS:GEO:ಘಟಕ 09(ಭಾಗ:01):ರಚನೆ:ನಟರಾಜ್&ಭಾಗ್ವತ್

10th:SS:GEO:ಘಟಕ 09(ಭಾಗ:01):ರಚನೆ:ನಟರಾಜ್&ಭಾಗ್ವತ್

10th Grade

20 Qs

5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

Assessment

Quiz

Social Studies

10th Grade

Medium

Created by

Veereshi P Arakeri Govt Ex Municipal High school, Davangere.

Used 94+ times

FREE Resource

20 questions

Show all answers

1.

MULTIPLE CHOICE QUESTION

30 sec • 1 pt

ಬಿಳಿಯರ ಮೇಲಿನ ಹೊರೆ ಸಿದ್ಧಾಂತದ ನೈಜ ಅರ್ಥ.

ಬಿಳಿಯರು ಶ್ರೇಷ್ಠ

ಭಾರತೀಯರನ್ನು ನಾಗರಿಕರನ್ನಾಗಿಸುವ ಹೊರೆ ಬ್ರಿಟಿಷರದು

ಬ್ರಿಟಿಷರು ದೇಶ ಆಳುವುದು ಕಷ್ಟ

ಭಾರತೀಯರನ್ನು ಆಳುವುದು ಬ್ರಿಟಿಷರಿಗೆ ಹೊರೆ

2.

MULTIPLE CHOICE QUESTION

30 sec • 1 pt

ಸತಿಪದ್ಧತಿಯನ್ನು ರಾಮ್‌ಮೋಹನ್‌ರಾಯರು 1829ರಲ್ಲಿ ಇವರ ಬೆಂಬಲದಿಂದ ಕಾನೂನು ಮಾಡಿಸಿ ನಿಷೇದಿಸಿದರು.

ವಿಲಿಯಂ ಬೆಂಟಿಂಕ್

ಕಾರ್ನವಾಲೀಸ್

ಲಾರ್ಡ್ ಡಾಲ್ ಹೌಸಿ

ಲಾರ್ಡ್ ವೆಲ್ಲೆಸ್ಲಿ

3.

MULTIPLE CHOICE QUESTION

30 sec • 1 pt

ಇವರು ಮೂರ್ತಿ ಪೂಜೆಯನ್ನು ತಿರಸ್ಕರಿಸಲಿಲ್ಲ.

ಸ್ವಾಮಿ ವಿವೇಕಾನಂದ

ರಾಮಕೃಷ್ಣ ಪರಮಹಂಸ

ರಾಜಾರಾಮ್ ಮೋಹನ್‌ರಾವ್

ಸ್ವಾಮಿ ದಯಾನಂದ ಸರಸ್ವತಿ

4.

MULTIPLE CHOICE QUESTION

30 sec • 1 pt

‘ವೇದಗಳಿಗೆ ಮರಳಿ’ ಘೋಷಣೆ/ ಶುದ್ಧಿ ಚಳುವಳಿ ಕಾರಣ ಕರ್ತೃ.

ಸ್ವಾಮಿ ವಿವೇಕಾನಂದ

ರಾಮಕೃಷ್ಣ ಪರಮಹಂಸ

ರಾಜಾರಾಮ್ ಮೋಹನ್‌ರಾವ್

ಸ್ವಾಮಿ ದಯಾನಂದ ಸರಸ್ವತಿ

5.

MULTIPLE CHOICE QUESTION

30 sec • 1 pt

ಇವರು ಭಾರತದ ಪುನರುತ್ಥಾನ(ರಿನೈಸಾನ್ಸ)ವಾದಿ ಎನಿಸಿದವರು.

ಸ್ವಾಮಿ ವಿವೇಕಾನಂದ

ರಾಮಕೃಷ್ಣ ಪರಮಹಂಸ

ರಾಜಾರಾಮ್ ಮೋಹನ್‌ರಾವ್

ಸ್ವಾಮಿ ದಯಾನಂದ ಸರಸ್ವತಿ

6.

MULTIPLE CHOICE QUESTION

30 sec • 1 pt

ಇವರು ಆರ್ಯಸಮಾಜ / ದಯಾನಂದ ಸರಸ್ವತಿಯವರಿಂದ ಪ್ರಭವಿತರಾಗಿದ್ದರು.

ಮಹಾತ್ಮಗಾಂಧಿ

ಲಾಲಾಲಜಪತ್ ರಾಯ್

ರವೀಂದ್ರನಾಥ ಠಗೂರ್

ಡಾ|| ಬಿ.ಆರ್ ಅಂಬೆಡ್ಕರ್

7.

MULTIPLE CHOICE QUESTION

30 sec • 1 pt

ಜ್ಯೋತಿ ಭಾಪುಲೆ ಬರೆದ ಪುಸ್ತಕ.

ಗುಲಾಮಗಿರಿ

ಕೌಮುದಿ ಮಹೋತ್ಸವ

ನ್ಯೂ ಇಂಡಿಯಾ

ಜ್ಞಾನಯೋಗ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?