Search Header Logo

5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

Authored by Veereshi P Arakeri Govt Ex Municipal High school, Davangere.

Social Studies

10th Grade

Used 95+ times

5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

20 questions

Show all answers

1.

MULTIPLE CHOICE QUESTION

30 sec • 1 pt

ಬಿಳಿಯರ ಮೇಲಿನ ಹೊರೆ ಸಿದ್ಧಾಂತದ ನೈಜ ಅರ್ಥ.

ಬಿಳಿಯರು ಶ್ರೇಷ್ಠ

ಭಾರತೀಯರನ್ನು ನಾಗರಿಕರನ್ನಾಗಿಸುವ ಹೊರೆ ಬ್ರಿಟಿಷರದು

ಬ್ರಿಟಿಷರು ದೇಶ ಆಳುವುದು ಕಷ್ಟ

ಭಾರತೀಯರನ್ನು ಆಳುವುದು ಬ್ರಿಟಿಷರಿಗೆ ಹೊರೆ

2.

MULTIPLE CHOICE QUESTION

30 sec • 1 pt

ಸತಿಪದ್ಧತಿಯನ್ನು ರಾಮ್‌ಮೋಹನ್‌ರಾಯರು 1829ರಲ್ಲಿ ಇವರ ಬೆಂಬಲದಿಂದ ಕಾನೂನು ಮಾಡಿಸಿ ನಿಷೇದಿಸಿದರು.

ವಿಲಿಯಂ ಬೆಂಟಿಂಕ್

ಕಾರ್ನವಾಲೀಸ್

ಲಾರ್ಡ್ ಡಾಲ್ ಹೌಸಿ

ಲಾರ್ಡ್ ವೆಲ್ಲೆಸ್ಲಿ

3.

MULTIPLE CHOICE QUESTION

30 sec • 1 pt

ಇವರು ಮೂರ್ತಿ ಪೂಜೆಯನ್ನು ತಿರಸ್ಕರಿಸಲಿಲ್ಲ.

ಸ್ವಾಮಿ ವಿವೇಕಾನಂದ

ರಾಮಕೃಷ್ಣ ಪರಮಹಂಸ

ರಾಜಾರಾಮ್ ಮೋಹನ್‌ರಾವ್

ಸ್ವಾಮಿ ದಯಾನಂದ ಸರಸ್ವತಿ

4.

MULTIPLE CHOICE QUESTION

30 sec • 1 pt

‘ವೇದಗಳಿಗೆ ಮರಳಿ’ ಘೋಷಣೆ/ ಶುದ್ಧಿ ಚಳುವಳಿ ಕಾರಣ ಕರ್ತೃ.

ಸ್ವಾಮಿ ವಿವೇಕಾನಂದ

ರಾಮಕೃಷ್ಣ ಪರಮಹಂಸ

ರಾಜಾರಾಮ್ ಮೋಹನ್‌ರಾವ್

ಸ್ವಾಮಿ ದಯಾನಂದ ಸರಸ್ವತಿ

5.

MULTIPLE CHOICE QUESTION

30 sec • 1 pt

ಇವರು ಭಾರತದ ಪುನರುತ್ಥಾನ(ರಿನೈಸಾನ್ಸ)ವಾದಿ ಎನಿಸಿದವರು.

ಸ್ವಾಮಿ ವಿವೇಕಾನಂದ

ರಾಮಕೃಷ್ಣ ಪರಮಹಂಸ

ರಾಜಾರಾಮ್ ಮೋಹನ್‌ರಾವ್

ಸ್ವಾಮಿ ದಯಾನಂದ ಸರಸ್ವತಿ

6.

MULTIPLE CHOICE QUESTION

30 sec • 1 pt

ಇವರು ಆರ್ಯಸಮಾಜ / ದಯಾನಂದ ಸರಸ್ವತಿಯವರಿಂದ ಪ್ರಭವಿತರಾಗಿದ್ದರು.

ಮಹಾತ್ಮಗಾಂಧಿ

ಲಾಲಾಲಜಪತ್ ರಾಯ್

ರವೀಂದ್ರನಾಥ ಠಗೂರ್

ಡಾ|| ಬಿ.ಆರ್ ಅಂಬೆಡ್ಕರ್

7.

MULTIPLE CHOICE QUESTION

30 sec • 1 pt

ಜ್ಯೋತಿ ಭಾಪುಲೆ ಬರೆದ ಪುಸ್ತಕ.

ಗುಲಾಮಗಿರಿ

ಕೌಮುದಿ ಮಹೋತ್ಸವ

ನ್ಯೂ ಇಂಡಿಯಾ

ಜ್ಞಾನಯೋಗ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?