6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

10th Grade

20 Qs

quiz-placeholder

Similar activities

SSH. ಸಮಾಜ ವಿಜ್ಞಾನ ಕ್ವಿಜ್ 2.(ಇತಿಹಾಸ 2)

SSH. ಸಮಾಜ ವಿಜ್ಞಾನ ಕ್ವಿಜ್ 2.(ಇತಿಹಾಸ 2)

10th Grade

15 Qs

SS;10th:History:Unit:08(part-01)by-Nataraj and Bhagwat

SS;10th:History:Unit:08(part-01)by-Nataraj and Bhagwat

10th Grade

15 Qs

SSLC:S.Sci:BS:04:ರಚನೆ:ನಟರಾಜ್ &ಭಾಗ್ವತ್

SSLC:S.Sci:BS:04:ರಚನೆ:ನಟರಾಜ್ &ಭಾಗ್ವತ್

10th Grade

25 Qs

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

10th Grade

20 Qs

3(political) INDIA’S RELATIONSHIP WITH OTHER COUNTRIES

3(political) INDIA’S RELATIONSHIP WITH OTHER COUNTRIES

10th Grade

15 Qs

10ನೇ ಸವಿ:ಇತಿಹಾಸ:ಅಧ್ಯಾಯ:06::By Nataraj &Bhagwat

10ನೇ ಸವಿ:ಇತಿಹಾಸ:ಅಧ್ಯಾಯ:06::By Nataraj &Bhagwat

10th Grade

15 Qs

10th SS:Soc:U03:ರಚನೆ:ನಟರಾಜ್ &ಭಾಗ್ವತ್

10th SS:Soc:U03:ರಚನೆ:ನಟರಾಜ್ &ಭಾಗ್ವತ್

10th Grade

25 Qs

10ನೇ ಸವಿ:ರಾ.ಶಾ.ಅಧ್ಯಾಯ 01:ಭಾಗ :03:By_Nataraj &Bhagwat

10ನೇ ಸವಿ:ರಾ.ಶಾ.ಅಧ್ಯಾಯ 01:ಭಾಗ :03:By_Nataraj &Bhagwat

10th Grade

15 Qs

6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

Assessment

Quiz

Social Studies

10th Grade

Hard

Created by

Veereshi P Arakeri Govt Ex Municipal High school, Davangere.

Used 162+ times

FREE Resource

20 questions

Show all answers

1.

MULTIPLE CHOICE QUESTION

30 sec • 1 pt

1857ರ ದಂಗೆಯನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎನ್ನಲು ಕಾರಣ.

ಸಿಪಾಯಿಗಳ ದಂಗೆ ಎದ್ದರು

ರಾಜರೆಲ್ಲಾ ಒಗ್ಗೂಡಿದರು

ದೇಶದ ಹೆಚ್ಚು ಭಾಗ ದೊಡ್ಡಮಟ್ಟದಲ್ಲಿ ಮೊದಲಬಾರಿ ದಂಗೆ.

ಎಲ್ಲರೂ ಶಾಂತಿಯುತವಾಗಿ ದೊಡ್ಡದಾಗಿ ಹೋರಾಡಿದರು.

2.

MULTIPLE CHOICE QUESTION

30 sec • 1 pt

ಸತಾರ, ಜೈಪುರ, ಝಾನ್ಸಿಗಳನ್ನು ಬ್ರಿಟಿಷರು ಈ ನೀತಿಯ ಮೂಲಕ ವಶಕ್ಕೆ ಪಡೆದರು.

ಕುತಂತ್ರ /ಒಡೆದು ಆಳುವ ನೀತಿ

ದತ್ತು ಮಕ್ಕಳಿಗೆ ಹಕ್ಕಿಲ್ಲ

ರಾಜಕೀಯ ಚಾಣಾಕ್ಷತೆ

ಸಹಾಯಕ ಸೈನ್ಯ ಪದ್ಧತಿ

3.

MULTIPLE CHOICE QUESTION

30 sec • 1 pt

ಬ್ರಿಟಿಷರು ಮೊಘಲ್ ಚಕ್ರವರ್ತಿಯ ಸಾಮ್ರಾಜ್ಯವನ್ನು ಈ ವಿಧಾನದ ಮೂಲಕ ವಶಕ್ಕೆ ಪಡೆದರು.

ಪದಚ್ಯುತಿ

ರಾಜಪದವಿ ನಾಶ

ಗಡಿಪಾರು

ಯುದ್ಧದಲ್ಲಿ ಸೋಲಿಸಿ

4.

MULTIPLE CHOICE QUESTION

30 sec • 1 pt

ಭಾರತೀಯ ನೇಕಾರರ ನಿರುದ್ಯೋಗಕ್ಕೆ /ಕರಕುಶಲ ಕೈಗಾರಿಕೆ ನಾಶದ ಕಾರಣ.

ಕ್ಷಾಮ ಮತ್ತು ಬರಗಾಲ

ಬಟ್ಟೆ ಕೈಗಾರಿಕೆಗಳ ನಷ್ಟ

ಆರ್ಥಿಕ ಹಿನ್ನಡೆ

ಇಂಗ್ಲೇಂಡಿನ ಕೈಗಾರಿಕಾ ಕ್ರಾಂತಿ

5.

MULTIPLE CHOICE QUESTION

30 sec • 1 pt

ಇದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬೀಜಾಂಕುರಕ್ಕೆ ಮುಖ್ಯ ಕಾರಣ.

ಸಿಪಾಯಿಗಳ ದೆಹಲಿ ಗೆಲುವು

ಮಂಗಲ ಪಾಂಡೆ ಅಧಿಕಾರಿಯ ಹತ್ಯೆ ಮಾಡಿದ್ದು

ಮೀರತ್ ಸೆರೆಮನೆ ಸೈನಿಕರ ಬಿಡುಗಡೆ

ಮೊಘಲ್ ರಾಜನನ್ನು ಭಾರತ ಚಕ್ರವರ್ತಿ ಎಂದು ಘೋಷಿಸಿದ್ದು.

6.

MULTIPLE CHOICE QUESTION

30 sec • 1 pt

1857ರ ದಂಗೆಯಲ್ಲಿ ಸೈನಿಕರು ಇವರನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದರು.

ಝಾನ್ಸಿ ರಾಣಿ ಲಕ್ಷ್ಮೀಬಾಯಿ.

ತಾತ್ಯ ಟೋಪಿ

ಎರಡನೇ ಬಹದ್ದೂರ್ ಷಾ

ಮಂಗಲಪಾಂಡೆ

7.

MULTIPLE CHOICE QUESTION

30 sec • 1 pt

1857ರ ದಂಗೆ ಪ್ರಾರಂಬವಾದ ಸ್ಥಳ

ಬ್ಯಾರಕ್ ಪುರ

ಮೀರತ್

ದೆಹಲಿ

ಗ್ವಾಲಿಯರ್

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?