ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

10th Grade

20 Qs

quiz-placeholder

Similar activities

10th:SS:GEO:ಘಟಕ 09(ಭಾಗ:01):ರಚನೆ:ನಟರಾಜ್&ಭಾಗ್ವತ್

10th:SS:GEO:ಘಟಕ 09(ಭಾಗ:01):ರಚನೆ:ನಟರಾಜ್&ಭಾಗ್ವತ್

10th Grade

20 Qs

ಸಾಮಾಜಿಕ ಸಮಸ್ಯೆಗಳು

ಸಾಮಾಜಿಕ ಸಮಸ್ಯೆಗಳು

10th Grade

20 Qs

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857

10th Grade

20 Qs

ಭಾರತದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು

ಭಾರತದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು

10th Grade

15 Qs

10ನೇ ಸವಿ ಸಿದ್ಧತೆ ರಸಪ್ರಶ್ನೆ :15:ರಚನೆ:ನಟರಾಜ್ &ಭಾಗ್ವತ್

10ನೇ ಸವಿ ಸಿದ್ಧತೆ ರಸಪ್ರಶ್ನೆ :15:ರಚನೆ:ನಟರಾಜ್ &ಭಾಗ್ವತ್

10th Grade

15 Qs

2. ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

2. ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

10th Grade

20 Qs

30. ಬ್ಯಾಂಕಿನ ವ್ಯವಹಾರಗಳು

30. ಬ್ಯಾಂಕಿನ ವ್ಯವಹಾರಗಳು

10th Grade

20 Qs

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

10th Grade

20 Qs

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

Assessment

Quiz

Social Studies

10th Grade

Practice Problem

Hard

Created by

Rudresh KS

Used 11+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

20 questions

Show all answers

1.

MULTIPLE CHOICE QUESTION

45 sec • 1 pt

ಬ್ರಿಟಿಷರು ಭಾರತದಲ್ಲಿ ಇತರ ಯಾವುದೇ ಯುರೋಪ್ ದೇಶಗಳು ಎದುರಾಳಿಗಳಾಗಿ ನಿಲ್ಲದಂತೆ ಮಾಡಿದ್ದು

ಬಕ್ಸಾರ್ ಕದನದ ಮೂಲಕ

ಪ್ಲಾಸಿ ಕದನದ ಮೂಲಕ

ಕರ್ನಾಟಿಕ್ ಯುದ್ಧಗಳ ಮೂಲಕ

ಮೈಸೂರು ಯುದ್ಧಗಳ ಮೂಲಕ

2.

MULTIPLE CHOICE QUESTION

45 sec • 1 pt

ಭಾರತದ ಪಶ್ಚಿಮ ಭಾಗದಲ್ಲಿ ಬ್ರಿಟಿಷರ ವಿಸ್ತರಣಾ ನೀತಿಗೆ ಅಡ್ಡಿಯಾಗಿದ್ದವರು

ಹೈದರಾಲಿ

ಮೊಘಲರು

ಮರಾಠರು

ಸಿಖ್ಖರು

3.

MULTIPLE CHOICE QUESTION

45 sec • 1 pt

19ನೇ ಶತಮಾನದ ಆರಂಭದಲ್ಲಿ ಸಿಖ್ಖರನ್ನು ಯಶಸ್ವಿಯಾಗಿ ಸಂಘಟಿಸಿದವನು

ವಿಜಯ್ ಸಿಂಗ್

ರಾಜ ಹರಿಸಿಂಗ್

ರಣಜಿತ್ ಸಿಂಗ್

ರಾಣ ಪ್ರತಾಪಸಿಂಗ್

4.

MULTIPLE CHOICE QUESTION

45 sec • 1 pt

ವಾಯುವ್ಯ ಭಾರತದಲ್ಲಿ ಬ್ರಿಟಿಷರಿಗೆ ಪ್ರಬಲ ವಿರೋಧಿಗಳಾಗಿದ್ದವರು

ಟರ್ಕರು

ಮೊಘಲರು

ಮಂಗೋಲಿಯನ್ನರು

ಸಿಖ್ಖರು

5.

MULTIPLE CHOICE QUESTION

45 sec • 1 pt

ಬ್ರಿಟಿಷರು ಭಾರತೀಯ ರಾಜ್ಯಗಳನ್ನು ಕಬಳಿಸಲು ಉಪಯೋಗಿಸಿದ ನೀತಿ

ಸಾಮ್ರಾಜ್ಯ ವಿಸ್ತರಣಾ ನೀತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ

ವಸಾಹತುಶಾಹಿ ನೀತಿ

ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ

ಒಡೆದು ಆಳುವ ನೀತಿ ಮತ್ತು ವಸಾಹತುಶಾಹಿ ನಿತಿ

6.

MULTIPLE CHOICE QUESTION

45 sec • 1 pt

ಬಕ್ಸಾರ್ ಕದನದಲ್ಲಿ ಸೋತಿದ್ದ ಎರಡನೇ ಷಾ ಆಲಂನನ್ನು ಮತ್ತೆ ದೆಹಲಿಯ ಸಿಂಹಾಸನದ ಮೇಲೆ ಕೂರಿಸಿದವರು

ಟಿಪ್ಪು

ರಣಜಿತ್ ಸಿಂಗ್

ಮರಾಠರು

ಬ್ರಿಟಿಷರು

7.

MULTIPLE CHOICE QUESTION

45 sec • 1 pt

ನಾರಾಯಣರಾಯನ ನಂತರ ಮರಾಠ ಪೇಶ್ವೆಯಾಗಿ ಅಧಿಕಾರ ವಹಿಸಿಕೊಂಡವರು

ರಘುನಾಥರಾವ್

ನಾನಾ ಫಡ್ನವೀಸ್

ಎರಡನೇ ಮಾಧವರಾವ್

ಎರಡನೇ ಬಾಜಿರಾವ್

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?