ಸವಿ ಕ್ವಿಜ್ 4

ಸವಿ ಕ್ವಿಜ್ 4

10th Grade

16 Qs

quiz-placeholder

Similar activities

SSH. ಸಮಾಜ ವಿಜ್ಞಾನ ಕ್ವಿಜ್ 13 .(ಸಮಾಜಶಾಸ್ತ್ರ 1)

SSH. ಸಮಾಜ ವಿಜ್ಞಾನ ಕ್ವಿಜ್ 13 .(ಸಮಾಜಶಾಸ್ತ್ರ 1)

10th Grade

15 Qs

ಸಾಮಾಜಿಕ ಸಮಸ್ಯೆಗಳು

ಸಾಮಾಜಿಕ ಸಮಸ್ಯೆಗಳು

10th Grade

20 Qs

10ನೇ ಸವಿ:ಇತಿಹಾಸ:ಅಧ್ಯಾಯ:06::By Nataraj &Bhagwat

10ನೇ ಸವಿ:ಇತಿಹಾಸ:ಅಧ್ಯಾಯ:06::By Nataraj &Bhagwat

10th Grade

15 Qs

SS;10th:History:Unit:08(part-01)by-Nataraj and Bhagwat

SS;10th:History:Unit:08(part-01)by-Nataraj and Bhagwat

10th Grade

15 Qs

3. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

3. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

10th Grade

20 Qs

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857

10th Grade

20 Qs

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

10th Grade

20 Qs

Lesson2( Economics) Rural development

Lesson2( Economics) Rural development

10th Grade

12 Qs

ಸವಿ ಕ್ವಿಜ್ 4

ಸವಿ ಕ್ವಿಜ್ 4

Assessment

Quiz

Social Studies

10th Grade

Medium

Created by

Prema Anand

Used 38+ times

FREE Resource

16 questions

Show all answers

1.

MULTIPLE CHOICE QUESTION

30 sec • 1 pt

'ದತ್ತು ಮಕ್ಕಳಿಗೆ ಹಕ್ಕಿಲ್ಲ' ಎಂಬ ನೀತಿಯನ್ನು ಜಾರಿಗೆ ತಂದವನು

ಡಾಲ್ ಹೌಸಿ

ಕಾರ್ನವಾಲಿಸ್

ವೆಲ್ಲೆಸ್ಲಿ

ವಿಲಿಯಂ ಬೆಂಟಿಂಗ

2.

MULTIPLE CHOICE QUESTION

30 sec • 1 pt

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಭಾರತದ ಚಕ್ರವರ್ತಿ ಎಂದು ಘೋಷಿಸಲ್ಪಟ್ಟವರು

ತಾತ್ಯಾಟೋಪೆ

ನಾನಾಸಾಹೇಬ

ಎರಡನೇ ಬಹದ್ದೂರ್ ಷಾ

ಮಂಗಲಪಾಂಡೆ

3.

MULTIPLE CHOICE QUESTION

30 sec • 1 pt

'ನರ್ಮದಾ ಬಚಾವೋ ಆಂದೋಲನ'ದ ನೇತೃತ್ವ ವಹಿಸಿದವರು

ಮೇಧಾ ಪಾಟ್ಕರ್

ಡಾ. ಶಿವರಾಂ ಕಾರಂತ್

ಸುಂದರ್ ಲಾಲ್ ಬಹುಗುಣ

ಮಹಾತ್ಮ ಗಾಂಧೀಜಿ

4.

MULTIPLE CHOICE QUESTION

30 sec • 1 pt

'ಭಾರತದ ಆದ್ಯ ಹೋರಾಟ' ಎಂದು ಕರೆಯಲಾದ ಬುಡಕಟ್ಟು ದಂಗೆ

ಕೋಲರ ದಂಗೆ

ಮುಂಡರ ದಂಗೆ

ಹಲಗಲಿ ಬೇಡರ ದಂಗೆ

ಸಂತಾಲರ ದಂಗೆ

5.

MULTIPLE CHOICE QUESTION

30 sec • 1 pt

ಭಾರತದಲ್ಲಿ ಅತಿ ಶೀತವಾದ ತಿಂಗಳು

ನವೆಂಬರ್

ಜನವರಿ

ಫೆಬ್ರವರಿ

ಡಿಸೆಂಬರ್

6.

MULTIPLE CHOICE QUESTION

30 sec • 1 pt

ಇದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ನೀಡಲು ಜಾರಿಗೆ ತಂದ ಯೋಜನೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ

ಅಂಬೇಡ್ಕರ್ ವಾಲ್ಮೀಕಿ ವಸತಿ ಯೋಜನೆ

ಪ್ರಧಾನ ಮಂತ್ರಿ ಆವಾಸ್ ಯೋಜನೆ

7.

MULTIPLE CHOICE QUESTION

30 sec • 1 pt

'ಭಾರತದ ದೂರದರ್ಶನ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಿದ ರಾಣಿ' ಎಂದು ಹೆಸರು ಮಾಡಿದವರು

ಏಕ್ತಾ ಕಪೂರ್

ಕಿರಣ್ ಮುಜಂದಾರ್ ಷಾ

ಮಂದಿರಾ ಬೇಡಿ

ಕಲ್ಪನಾ ಚಾವ್ಲಾ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?