SSH. ಸಮಾಜ ವಿಜ್ಞಾನ ಕ್ವಿಜ್ 8 .(ಇತಿಹಾಸ 8)

SSH. ಸಮಾಜ ವಿಜ್ಞಾನ ಕ್ವಿಜ್ 8 .(ಇತಿಹಾಸ 8)

10th Grade

20 Qs

quiz-placeholder

Similar activities

ಸಾಮಾಜಿಕ ಸ್ತರವಿನ್ಯಾಸ

ಸಾಮಾಜಿಕ ಸ್ತರವಿನ್ಯಾಸ

10th Grade

20 Qs

10th:SS:ಇತಿಹಾಸ:ಅಧ್ಯಾಯ 07 (ಭಾಗ:01):by Nataraj and Bhagwat

10th:SS:ಇತಿಹಾಸ:ಅಧ್ಯಾಯ 07 (ಭಾಗ:01):by Nataraj and Bhagwat

10th Grade

15 Qs

SOCIALSCIENCE TEACHER ONLINE QUIZ TQ:HANAGAL

SOCIALSCIENCE TEACHER ONLINE QUIZ TQ:HANAGAL

10th Grade

19 Qs

ಸಮಾಜ ವಿಜ್ಞಾನ ರಸಪ್ರಶ್ನೆ  ಅಧ್ಯಾಯ -5

ಸಮಾಜ ವಿಜ್ಞಾನ ರಸಪ್ರಶ್ನೆ ಅಧ್ಯಾಯ -5

10th Grade

20 Qs

10ನೇ ಸವಿ:ರಾ.ಶಾ.ಅ03:ರಚನೆ:ನಟರಾಜ್ &ಭಾಗ್ವತ್

10ನೇ ಸವಿ:ರಾ.ಶಾ.ಅ03:ರಚನೆ:ನಟರಾಜ್ &ಭಾಗ್ವತ್

10th Grade

15 Qs

ಸವಿ ಕ್ವಿಜ್ 3

ಸವಿ ಕ್ವಿಜ್ 3

10th Grade

16 Qs

ಸಾಮಾಜಿಕ ಚಳವಳಿಗಳು

ಸಾಮಾಜಿಕ ಚಳವಳಿಗಳು

10th Grade

20 Qs

10 ನೇ ತರಗತಿ ಸಮಾಜ ವಿಜ್ಞಾನ ಬಹುಆಯ್ಕೆ ಪ್ರಶ್ನೆಗಳು

10 ನೇ ತರಗತಿ ಸಮಾಜ ವಿಜ್ಞಾನ ಬಹುಆಯ್ಕೆ ಪ್ರಶ್ನೆಗಳು

10th Grade

20 Qs

SSH. ಸಮಾಜ ವಿಜ್ಞಾನ ಕ್ವಿಜ್ 8 .(ಇತಿಹಾಸ 8)

SSH. ಸಮಾಜ ವಿಜ್ಞಾನ ಕ್ವಿಜ್ 8 .(ಇತಿಹಾಸ 8)

Assessment

Quiz

Social Studies

10th Grade

Medium

Created by

shridhar hegde

Used 10+ times

FREE Resource

20 questions

Show all answers

1.

MULTIPLE CHOICE QUESTION

30 sec • 1 pt

ಈ ಅವಧಿಯನ್ನು ಭಾರತದ ಸ್ವಾತಂತ್ರ ಹೋರಾಟದಲ್ಲಿ ಗಾಂಧಿ ಯುಗ ಎಂದು ಕರೆಯಲಾಗುತ್ತದೆ

1885 ರಿಂದ 1905

1920 ರಿಂದ 1947

1905 ರಿಂದ 1947

1885 ರಿಂದ 1947

2.

MULTIPLE CHOICE QUESTION

30 sec • 1 pt

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಈ ಕಾಯ್ದೆಗೆ ವಿರುದ್ಧ ನಡೆದ ಹೋರಾಟದ ಪರಿಣಾಮ

ಪತ್ರಿಕಾ ಕಾಯ್ದೆ

ಭಾರತ ಸರ್ಕಾರ ಕಾಯ್ದೆ 1935

ರೌಲತ್ ಕಾಯ್ದೆ

ರೆಗ್ಯುಲೇಟಿಂಗ್ ಕಾಯ್ದೆ

3.

MULTIPLE CHOICE QUESTION

30 sec • 1 pt

ಸ್ವರಾಜ್ ಪಕ್ಷವನ್ನು ಸ್ಥಾಪಿಸಿದ ವರ್ಷ

1930

1923

1922

1906

4.

MULTIPLE CHOICE QUESTION

30 sec • 1 pt

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು

ಸರ್ದಾರ್ ಪಟೇಲ್

ಅಂಬೇಡ್ಕರ್

ಲಾಲಾ ಲಜಪತ್ ರಾಯ್

ಸುಭಾಷ್ ಚಂದ್ರ ಬೋಸ್

5.

MULTIPLE CHOICE QUESTION

30 sec • 1 pt

ಭಾರತೀಯ ರಾಷ್ಟ್ರೀಯ ಸೇನೆಯ ಜಾನ್ಸಿ ರೆಜಿಮೆಂಟಿನ ನೇತೃತ್ವವನ್ನು ವಹಿಸಿದವರು

ಸುಭಾಷ್ ಚಂದ್ರ ಬೋಸ್

ಕ್ಯಾಪ್ಟನ್ ಲಕ್ಷ್ಮೀ ಸಹಗಲ್

ಕ್ಯಾಪ್ಟನ್ ಅಮರಿಂದರ್ ಸಿಂಗ್

ರಾಸ್ ಬಿಹಾರಿ ಬೋಸ್

6.

MULTIPLE CHOICE QUESTION

30 sec • 1 pt

ಡಾಕ್ಟರ್ ಅಂಬೇಡ್ಕರ್ ಅವರು ಅಸ್ಪೃಶ್ಯರು ಕನಿಷ್ಠಮಟ್ಟದ ಅವಕಾಶ ಗಳಿಂದಲೂ ವಂಚಿತರಾಗುವುದನ್ನು ನಿರೂಪಿಸಲು ಈ ಚಳುವಳಿಯನ್ನು ಸಂಘಟಿಸಿದರು

ಖಿಲಾಪತ್ ಚಳುವಳಿ

ಕ್ವಿಟ್ಇಂಡಿಯಾ ಚಳುವಳಿ

ಅಸಹಕಾರ ಚಳುವಳಿ

ಮಹದ್ ಮತ್ತು ಕಾಲಾರಾಂ ಚಳುವಳಿ

7.

MULTIPLE CHOICE QUESTION

30 sec • 1 pt

ಗಾಂಧೀಜಿಯವರು ಇವರ ಪರವಾಗಿ ಚಂಪಾರಣ್ ಚಳುವಳಿಯನ್ನು ಆರಂಭಿಸಿದರು

ಹತ್ತಿ ಗಿರಣಿ ಕಾರ್ಮಿಕರ ಸಂಬಳ ಹೆಚ್ಚಿಸುವ ಸಲುವಾಗಿ

ಬುಡಕಟ್ಟು ಜನರ ಪರವಾಗಿ

ಮಹಿಳಾ ಕಾರ್ಮಿಕರ ಪರವಾಗಿ

ನೀಲಿ ಬೆಳೆಯಿಂದ ಸಂತ್ರಸ್ತರಾದ ರೈತರ ಪರವಾಗಿ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?