
ಸಮಾಜ ವಿಜ್ಞಾನ ರಸಪ್ರಶ್ನೆ ಅಧ್ಯಾಯ -5
Authored by Chidanand Halli
Social Studies
10th Grade
Used 10+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
20 questions
Show all answers
1.
MULTIPLE CHOICE QUESTION
20 sec • 1 pt
----- ನೇ ಶತಮಾನವನ್ನು ಭಾರತೀಯ ನವೋದಯ ಕಾಲವೆಂದು ಕರೆಯಲಾಗಿದೆ
16
17
18
19
2.
MULTIPLE CHOICE QUESTION
20 sec • 1 pt
ತಮ್ಮನ್ನು ನಾಗರಿಕರು ಎಂದು ಬಿಂಬಿಸಿಕೊಂಡ ಬ್ರಿಟಿಷರು ಭಾರತೀಯರನ್ನು ನಾಗರಿಕರನ್ನಾಗಿ ಮಾಡಲು ,_____ಸಿದ್ಧಾಂತ ಪ್ರಚಾರ ಪಡಿಸಿದರು
ಬಿಳಿಯರ ಮೇಲಿನ ಹೊರೆ
ಕರಿಯರ ಮೇಲಿನ ಹೊರೆ
ವರ್ಣ ವ್ಯವಸ್ಥೆ
ಒಡೆದು ಆಳುವ ನೀತಿ
3.
MULTIPLE CHOICE QUESTION
20 sec • 1 pt
ಆಧುನಿಕ ಕಾಲಘಟ್ಟದಲ್ಲಿ ಭಾರತದಲ್ಲಿ ಸಮಾಜ ಸುಧಾರಣೆಗೆ ಚಾಲನೆಯನ್ನು ನೀಡಿದವರಲ್ಲಿ ಮೊದಲಿಗರು_________
ಸ್ವಾಮಿ ದಯಾನಂದ ಸರಸ್ವತಿ
ಸ್ವಾಮಿ ವಿವೇಕಾನಂದ
ರಾಜಾ ರಾಮಮೋಹನರಾಯ
ಜ್ಯೋತಿಬಾ ಫುಲೆ
4.
MULTIPLE CHOICE QUESTION
20 sec • 1 pt
ಕಲ್ಕತ್ತಾದಲ್ಲಿ ಆತ್ಮೀಯ ಸಭಾ ಪ್ರಾರಂಭಿಸಿದವರು
ಜ್ಯೋತಿಬಾ ಫುಲೆ
ರಾಜಾ ರಾಮಮೋಹನರಾಯ
ಸ್ವಾಮಿ ವಿವೇಕಾನಂದ
ದಯಾನಂದ ಸರಸ್ವತಿ
5.
MULTIPLE CHOICE QUESTION
20 sec • 1 pt
ಸತಿ ಸಹಗಮನ ಪದ್ಧತಿಯನ್ನು ______ರವರು ಕಾನೂನಾತ್ಮಕವಾಗಿ ನಿಷೇಧಿಸಿದರು
ಲಾರ್ಡ್ ವೆಲ್ಲೆಸ್ಲಿ
ಮೌಂಟ್ ಬ್ಯಾಟನ್
ವಿಲಿಯಂ ಬೆಂಟಿಂಕ್
ಚಾರ್ಲ್ಸ್ ಜೇಮ್ಸ್
6.
MULTIPLE CHOICE QUESTION
20 sec • 1 pt
ರಾಜಾರಾಮ್ ಮೋಹನ್ ರಾಯರು ಬಂಗಾಳಿ ಭಾಷೆಯಲ್ಲಿ________ ಎನ್ನುವ ಪತ್ರಿಕೆಯನ್ನು ಆರಂಭಿಸಿದರು
ನ್ಯೂ ಇಂಡಿಯಾ
ಗುಲಾಮಗಿರಿ
ಸತ್ಯಾರ್ಥ ಪ್ರಕಾಶ
ಸಂವಾದ ಕೌಮುದಿ
7.
MULTIPLE CHOICE QUESTION
20 sec • 1 pt
ಭಾರತೀಯ ರಾಷ್ಟ್ರೀಯತೆಯ ಪ್ರವಾದಿ ಎಂದು ಇವರನ್ನು ಕರೆಯುತ್ತಾರೆ
ರಾಜಾ ರಾಮಮೋಹನ ರಾಯರು
ಸ್ವಾಮಿ ವಿವೇಕಾನಂದರು
ಶ್ರೀ ನಾರಾಯಣ ಗುರು
ಪೆರಿಯಾರ್
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?