ಅಧ್ಯಾಯ : 9 ಸ್ವಾತಂತ್ರ್ಯೋತ್ತರ ಭಾರತ

ಅಧ್ಯಾಯ : 9 ಸ್ವಾತಂತ್ರ್ಯೋತ್ತರ ಭಾರತ

10th Grade

20 Qs

quiz-placeholder

Similar activities

ಚುನಾವಣಾ ಸಾಕ್ಷರತಾ ಕ್ಲಬ್ ರಸಪ್ರಶ್ನೆ ಕಾರ್ಯಕ್ರಮ.

ಚುನಾವಣಾ ಸಾಕ್ಷರತಾ ಕ್ಲಬ್ ರಸಪ್ರಶ್ನೆ ಕಾರ್ಯಕ್ರಮ.

9th - 10th Grade

16 Qs

ಸಮಾಜ ವಿಜ್ಞಾನ

ಸಮಾಜ ವಿಜ್ಞಾನ

10th Grade

20 Qs

ಅಧ್ಯಾಯ 3 ಸಾಮಾಜಿಕ ಚಳುವಳಿಗಳು

ಅಧ್ಯಾಯ 3 ಸಾಮಾಜಿಕ ಚಳುವಳಿಗಳು

10th Grade

21 Qs

ಅಧ್ಯಾಯ:- 8 ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ ದಿ: 15/06/2021

ಅಧ್ಯಾಯ:- 8 ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ ದಿ: 15/06/2021

10th Grade

20 Qs

75ನೇ ಸ್ವಾತಂತ್ರ್ಯ ಉತ್ಸವ ದ ರಸಪ್ರಶ್ನೆ ಸ್ಪರ್ಧೆ K.P.S ಶಾಲೆ ರಚನೆ V

75ನೇ ಸ್ವಾತಂತ್ರ್ಯ ಉತ್ಸವ ದ ರಸಪ್ರಶ್ನೆ ಸ್ಪರ್ಧೆ K.P.S ಶಾಲೆ ರಚನೆ V

9th - 10th Grade

15 Qs

75th ಸ್ವಾತಂತ್ರ್ಯ ದಿನಾಚರಣೆ

75th ಸ್ವಾತಂತ್ರ್ಯ ದಿನಾಚರಣೆ

9th - 10th Grade

20 Qs

NTSE QUIZ -01

NTSE QUIZ -01

10th - 11th Grade

17 Qs

ಅಧ್ಯಾಯ-3 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ದಿ:- 10/6/21

ಅಧ್ಯಾಯ-3 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ದಿ:- 10/6/21

10th Grade

25 Qs

ಅಧ್ಯಾಯ : 9 ಸ್ವಾತಂತ್ರ್ಯೋತ್ತರ ಭಾರತ

ಅಧ್ಯಾಯ : 9 ಸ್ವಾತಂತ್ರ್ಯೋತ್ತರ ಭಾರತ

Assessment

Quiz

History

10th Grade

Medium

Created by

Shubha Patil

Used 6+ times

FREE Resource

20 questions

Show all answers

1.

MULTIPLE CHOICE QUESTION

30 sec • 1 pt

Media Image

ಭಾರತದ ಉಕ್ಕಿನ ಮನುಷ್ಯ ಎಂದು ಕರೆದು ಪಡೆಯುವ ಈ ವ್ಯಕ್ತಿಯನ್ನು ಗುರುತಿಸಿ ಹೆಸರಿಸಿ

ಸುಭಾಷ್ ಚಂದ್ರ ಬೋಸ್

ಸರ್ದಾರ್ ವಲ್ಲಬಾಯಿ ಪಟೇಲ್

ಅಂಬೇಡ್ಕರ್

ಮಹಾತ್ಮ ಗಾಂಧೀಜಿ

2.

MULTIPLE CHOICE QUESTION

30 sec • 1 pt

ಸರ್ದಾರ್ ವಲ್ಲಬಾಯ್ ಪಟೇಲ್ ಅವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲು ಕಾರಣ

ಭಾರತದ ಮೊದಲ ಗೃಹ ಮಂತ್ರಿ

ಭಾರತದ ಸ್ವತಂತ್ರ ಹೋರಾಟಗಾರರು

ಸಂಸ್ಥಾನಗಳನ್ನು ಒಗ್ಗೂಡಿಸಿದರು

ಗಾಂಧೀಜಿ ಅವರಿಗೆ ಪ್ರೀತಿ ಪಾತ್ರರಾಗಿದ್ದರು

3.

MULTIPLE CHOICE QUESTION

30 sec • 1 pt

ಆಗಸ್ಟ್ 15 1947 ರಲ್ಲಿ ಇಡೀ ಭಾರತವು ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದರೆ ಮಹಾತ್ಮ ಗಾಂಧೀಜಿ ಅವರ ಇದ್ದ ಸ್ಥಳ

ಲಾಹೋರ್

ನೌಕಾಲಿ

ದೆಹಲಿ

ಅಮೃತ್ಸರ್

4.

MULTIPLE CHOICE QUESTION

30 sec • 1 pt

ಬಾಂಗ್ಲಾದಿಂದ ಬಂದ ಬಹುತೇಕ ನಿರಾಶ್ರಿತರು ಬಂಗಾಳದಲ್ಲಿ ನೆಲೆಯೂರಲು ಪ್ರಯತ್ನಿಸಿದರು ಕಾರಣ ತಿಳಿಸಿ

ಅವರಿಗೆ ಬಂಗಾಳಿ ಭಾಷೆ ಮಾತ್ರ ಪರಿಚಯವಿತ್ತು

ಅಲ್ಲಿ ಬಹುಸಂಖ್ಯಾತ ಮುಸ್ಲಿಮರಿದ್ದರು

ಬಂಗಾಳ ಬಾಂಗ್ಲಾದೇಶಕ್ಕೆ ಬಹು ಹತ್ತಿರವಿತ್ತು

ಬಂಗಾಳ ಅತ್ಯಂತ ವಿಶಾಲ ರಾಜ್ಯವಾಗಿತ್ತು

5.

MULTIPLE CHOICE QUESTION

30 sec • 1 pt

ದೇಶೀಯ ಸಂಸ್ಥಾನಗಳ ವಿಲೀನೀಕರಣ ಪ್ರಕ್ರಿಯಲ್ಲಿ ಅತ್ಯಂತ ಪ್ರತಿರೋಧ ತೋರಿಸಿದ ಸಂಸ್ಥಾನ ಗಳೆಂದರೆ

ಹೈದರಾಬಾದ್ ಜುನಾಗಡ್ ಜಮ್ಮು ಕಾಶ್ಮೀರ

ಜಮ್ಮು ಕಾಶ್ಮೀರ ಹೈದರಾಬಾದ್ ನಿಜಾಮ ಮರಾಠರ

ಬಂಗಾಳದ ನವಾಬ ಮೈಸೂರು ಸಂಸ್ಥಾನ ಮೊಘಲ್ ಸಂಸ್ಥಾನ

ದೆಹಲಿ ಸುಲ್ತಾನರು ಹೈದರಾಬಾದ್ ನಿಜಾಮರು ಜಮ್ಮು ಕಾಶ್ಮೀರ

6.

MULTIPLE CHOICE QUESTION

30 sec • 1 pt

ಹೈದರಾಬಾದ್ ನಿಜಾಮನು ಭಾರತ ಒಕ್ಕೂಟ ಸೇರಲು ನಿರಾಕರಿಸಲು ಕಾರಣ

ಪಾಕಿಸ್ತಾನ ಸೇರಲು ಬಯಸಿದ್ದರು

ಸ್ವಯಂ ನಿವೃತ್ತ ನಾಗಲು ಬಯಸಿದ್ದನ್ನು

ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿದನು

ಭಾರತ ದೇಶವನ್ನು ವಿರೋಧಿಸಿದರು

7.

MULTIPLE CHOICE QUESTION

30 sec • 1 pt

ಟಿಬೆಟ್ ನಿಂದ ಬಂದ ನಿರಾಶ್ರಿತರಿಗೆ ಮೈಸೂರು ಸರ್ಕಾರ

ಬಂಗಾರದಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟಿದ್ದು

ತಾತ್ಕಾಲಿಕ ಊಟೋಪಚಾರ ವ್ಯವಸ್ಥೆ ಮಾಡಿದ್ದು

ಬೈಲುಕುಪ್ಪೆ ಹತ್ತಿರ 3000 ಎಕರೆ ಜಮೀನನ್ನು ಮಂಜೂರು ಮಾಡಿತು

ಯಾವುದೇ ಯೋಜನೆ ಮಾಡಲಿಲ್ಲ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?