
8th ಎರಡನೆಯ ಸೇತುಬಂಧ ಮೌಲ್ಯಮಾಪನ ಪರೀಕ್ಷೆ 2021-22
Authored by Ningappa Katenahalli
Social Studies
8th Grade
Used 3+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
20 questions
Show all answers
1.
MULTIPLE CHOICE QUESTION
30 sec • 1 pt
ಶ್ರೀವೈಷ್ಣವರ ಮತ್ತು ಜೈನರ ಧಾರ್ಮಿಕ ಕಲಹವನ್ನು ಶಮನಗೊಳಿಸಿದವರು ಯಾರು?.
ಹರಿಹರ
ಬುಕ್ಕರಾಯ
ಪ್ರೌಢದೇವರಾಯ
ಶ್ರೀಕೃಷ್ಣದೇವರಾಯ
2.
MULTIPLE CHOICE QUESTION
30 sec • 1 pt
" ಗಜಬೇಂಟಕಾರ " ಎಂಬ ಬಿರುದು ಧರಿಸಿದ ವಿಜಯನಗರ ದೊರೆ ಯಾರು?.
ಪ್ರೌಢದೇವರಾಯ
ಶ್ರೀಕೃಷ್ಣದೇವರಾಯ
ರಾಮರಾಯ
ಬುಕ್ಕರಾಯ
3.
MULTIPLE CHOICE QUESTION
30 sec • 1 pt
ರಕ್ಕಸ ತಂಗಡಿ ಕದನ ಯಾವಾಗ ನಡೆಯಿತು?.
1336 ಏಪ್ರಿಲ್ 24
1340 ನವೆಂಬರ್ 29
1564 ಡಿಸೆಂಬರ್ 24
1565 ಜನವರಿ 23
4.
MULTIPLE CHOICE QUESTION
30 sec • 1 pt
ಗಂಗಾದೇವಿ ಬರೆದ ಕೃತಿ ಯಾವುದು?.
ಸರ್ವ ದರ್ಶನ ಸಂಗ್ರಹ
ಮಧುರಾ ವಿಜಯಂ
ಜಾಂಬವತಿ ಕಲ್ಯಾಣ
ಮಾದಲಾಸ ಚರಿತಂ
5.
MULTIPLE CHOICE QUESTION
30 sec • 1 pt
ಮಹಮ್ಮದ್ ಗವಾನ್ ಎಲ್ಲಿ ಮದರಸವನ್ನು ಕಟ್ಟಿಸಿದನು?.
ಕಲಬುರಗಿ
ವಿಜಯಪುರ
ಅಹ್ಮದಾಬಾದ್
ಬೀದರ್
6.
MULTIPLE CHOICE QUESTION
30 sec • 1 pt
ದಕ್ಷಿಣ ಭಾರತದ ತಾಜ್ ಮಹಲ್ ಎಂದು ಯಾವ ಸ್ಮಾರಕವನ್ನು ಕರೆಯುತ್ತಾರೆ?.
ಜಾಮಿ ಮಸೀದಿ
ಇಂಬ್ರಾಹಿಂ ರೋಜಾ
ಗೋಳಗುಮ್ಮಟ
ಅಸಾರ ಮಹಲ್
7.
MULTIPLE CHOICE QUESTION
30 sec • 1 pt
"ಜಗದ್ಗುರು ಬಾದಷಾ "ಎಂಬ ಬಿರುದು ಯಾರಿಗಿತ್ತು?.
ಯೂಸುಫ್ ಆದಿಲ್ ಷಾ
ಇಸ್ಮಾಯಿಲ್ ಆದಿಲ್ ಷಾ
2 ನೆ ಇಬ್ರಾಹಿಂ ಆದಿಲ್ ಷಾ
ಮಹಮ್ಮದ್ ಆದಿಲ್ ಷಾ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?