ಸವಿ ಕ್ವಿಜ್ 3

ಸವಿ ಕ್ವಿಜ್ 3

10th Grade

16 Qs

quiz-placeholder

Similar activities

10ನೇ:ಸವಿ:ರಾ.ಶಾ.ಅ.02:ಭಾಗ 01:ಇಂದ:ನಟರಾಜ &ಭಾಗ್ವತ್

10ನೇ:ಸವಿ:ರಾ.ಶಾ.ಅ.02:ಭಾಗ 01:ಇಂದ:ನಟರಾಜ &ಭಾಗ್ವತ್

10th Grade

15 Qs

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ 11:ಭಾಗ 03:ರಚನೆ: ನಟರಾಜ &ಭಾಗ್ವತ್

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ 11:ಭಾಗ 03:ರಚನೆ: ನಟರಾಜ &ಭಾಗ್ವತ್

10th Grade

15 Qs

ಭಾರತಕ್ಕೆ ಯೂರೋಪಿಯನ್ನರ ಆಗಮನ

ಭಾರತಕ್ಕೆ ಯೂರೋಪಿಯನ್ನರ ಆಗಮನ

10th Grade

20 Qs

28. ಅಭಿವೃದ್ಧಿ

28. ಅಭಿವೃದ್ಧಿ

10th Grade

20 Qs

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

10th Grade

20 Qs

SSH. ಸಮಾಜ ವಿಜ್ಞಾನ ಕ್ವಿಜ್ 17.(ಸಮಾಜಶಾಸ್ತ್ರ 3)

SSH. ಸಮಾಜ ವಿಜ್ಞಾನ ಕ್ವಿಜ್ 17.(ಸಮಾಜಶಾಸ್ತ್ರ 3)

10th Grade

20 Qs

SSH. ಸಮಾಜ ವಿಜ್ಞಾನ ಕ್ವಿಜ್ 8 .(ಇತಿಹಾಸ 8)

SSH. ಸಮಾಜ ವಿಜ್ಞಾನ ಕ್ವಿಜ್ 8 .(ಇತಿಹಾಸ 8)

10th Grade

20 Qs

ಸಮಾಜ ವಿಜ್ಞಾನ  ಕ್ವಿಜ್ 9.(ಇತಿಹಾಸ 6)

ಸಮಾಜ ವಿಜ್ಞಾನ ಕ್ವಿಜ್ 9.(ಇತಿಹಾಸ 6)

10th Grade

15 Qs

ಸವಿ ಕ್ವಿಜ್ 3

ಸವಿ ಕ್ವಿಜ್ 3

Assessment

Quiz

Social Studies

10th Grade

Medium

Created by

Prema Anand

Used 20+ times

FREE Resource

16 questions

Show all answers

1.

MULTIPLE CHOICE QUESTION

30 sec • 1 pt

ಮರಾಠರ ಕೊನೆಯ ಪೇಶ್ವೆ

ರಘೋಬ

ನಾನಾ ಪಡ್ನಾವೀಸ್

2ನೇ ಮಾಧವರಾವ್

2ನೇ ಬಾಜಿರಾಯ

2.

MULTIPLE CHOICE QUESTION

30 sec • 1 pt

1857 ರ ದಂಗೆಯನ್ನು ಬ್ರಿಟಿಷ್ ಇತಿಹಾಸಕಾರರು ಹೀಗೆ ಕರೆದಿದ್ದಾರೆ

ಸ್ವಾತಂತ್ರ್ಯ ಸಂಗ್ರಾಮ

ರಾಜಕೀಯ ದಂಗೆ

ಸಿಪಾಯಿ ದಂಗೆ

ರಾಜಕೀಯ ಕ್ರಾಂತಿ

3.

MULTIPLE CHOICE QUESTION

30 sec • 1 pt

ಭಾರತವು ನಿರಂತರವಾಗಿ ಈ ಮಾನವಹಕ್ಕುಗಳನ್ನು ಪ್ರತಿಪಾದಿಸುತ್ತಾ ಬಂದಿದೆ

ಸಾರ್ವತ್ರಿಕ ಮಾನವ ಹಕ್ಕುಗಳು

ನಿರ್ಬಂಧಿತ ಹಕ್ಕುಗಳು

ಮೂಲಭೂತ ಹಕ್ಕುಗಳು

ನೈಸರ್ಗಿಕ ಹಕ್ಕುಗಳು

4.

MULTIPLE CHOICE QUESTION

30 sec • 1 pt

ಕುಸುಮಾ ಸೊರಬ ರವರು ಈ ಚಳುವಳಿಯಲ್ಲಿ ತಮ್ಮ ಜೀವ ಕಳೆದುಕೊಂಡರು

ಅಸ್ಪೃಶ್ಯತೆ ಆಚರಣೆ ವಿರೋಧಿ ಚಳುವಳಿ

ಕರ್ನಾಟಕದ ತೀರಪ್ರದೇಶದ ಪರಿಸರ ಚಳುವಳಿ

ಕೈಗಾ ಅಣು ಸ್ಥಾವರ ವಿರೋಧಿ ಚಳುವಳಿ

ಮದ್ಯಪಾನ ನಿಷೇಧ ಚಳುವಳಿ

5.

MULTIPLE CHOICE QUESTION

30 sec • 1 pt

ಉಪ್ಪಿನ ಸತ್ಯಾಗ್ರಹವನ್ನು ಗಾಂಧೀಜಿ ಇಲ್ಲಿ ನಡೆಸಿದರು

ಸಬರಮತಿ

ಅಂಕೋಲಾ

ದಂಡಿ

ಮಂಗಳೂರು

6.

MULTIPLE CHOICE QUESTION

30 sec • 1 pt

ಸಾಮಾನ್ಯವಾಗಿ ಭಾರತದಲ್ಲಿ ಪರಿಸರಣ ಮಳೆ ಈ ಅವಧಿಯಲ್ಲಿ ಬೀಳುತ್ತದೆ

ಬೇಸಿಗೆಯಲ್ಲಿ

ನಿರ್ಗಮನ ಮಾನ್ಸೂನ್ ಮಾರುತಗಳ ಕಾಲದಲ್ಲಿ

ನೈರುತ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ

ಚಳಿಗಾಲದಲ್ಲಿ

7.

MULTIPLE CHOICE QUESTION

30 sec • 1 pt

ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ ಹಿರಿದಾದುದು ಏಕೆಂದರೆ ಅವುಗಳು

ಗ್ರಾಮೀಣ ಮಹಿಳೆಯರ ಸ್ಥಾನಮಾನ ಸುಧಾರಣೆಗೆ ಸಹಾಯ ಮಾಡುತ್ತವೆ

ದೇಶದ ಆರ್ಥಿಕ ಸ್ಥಿತಿಗತಿಗಳ ಸುಧಾರಣೆಗೆ ಸಹಾಯಮಾಡುತ್ತವೆ

ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮಗಳ ಜನರು ಪಾಲ್ಗೊಳ್ಳುವಂತೆ ಮಾಡುತ್ತವೆ

ರಾಜ್ಯಗಳು ಬಡಜನರಿಗೆ ಸೂಕ್ತವಾದ ಕಾನೂನನ್ನು ಮಾಡಲು ನೆರವಾಗುತ್ತವೆ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?