
ಸವಿ ಕ್ವಿಜ್ 3
Authored by Prema Anand
Social Studies
10th Grade
Used 20+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
16 questions
Show all answers
1.
MULTIPLE CHOICE QUESTION
30 sec • 1 pt
ಮರಾಠರ ಕೊನೆಯ ಪೇಶ್ವೆ
ರಘೋಬ
ನಾನಾ ಪಡ್ನಾವೀಸ್
2ನೇ ಮಾಧವರಾವ್
2ನೇ ಬಾಜಿರಾಯ
2.
MULTIPLE CHOICE QUESTION
30 sec • 1 pt
1857 ರ ದಂಗೆಯನ್ನು ಬ್ರಿಟಿಷ್ ಇತಿಹಾಸಕಾರರು ಹೀಗೆ ಕರೆದಿದ್ದಾರೆ
ಸ್ವಾತಂತ್ರ್ಯ ಸಂಗ್ರಾಮ
ರಾಜಕೀಯ ದಂಗೆ
ಸಿಪಾಯಿ ದಂಗೆ
ರಾಜಕೀಯ ಕ್ರಾಂತಿ
3.
MULTIPLE CHOICE QUESTION
30 sec • 1 pt
ಭಾರತವು ನಿರಂತರವಾಗಿ ಈ ಮಾನವಹಕ್ಕುಗಳನ್ನು ಪ್ರತಿಪಾದಿಸುತ್ತಾ ಬಂದಿದೆ
ಸಾರ್ವತ್ರಿಕ ಮಾನವ ಹಕ್ಕುಗಳು
ನಿರ್ಬಂಧಿತ ಹಕ್ಕುಗಳು
ಮೂಲಭೂತ ಹಕ್ಕುಗಳು
ನೈಸರ್ಗಿಕ ಹಕ್ಕುಗಳು
4.
MULTIPLE CHOICE QUESTION
30 sec • 1 pt
ಕುಸುಮಾ ಸೊರಬ ರವರು ಈ ಚಳುವಳಿಯಲ್ಲಿ ತಮ್ಮ ಜೀವ ಕಳೆದುಕೊಂಡರು
ಅಸ್ಪೃಶ್ಯತೆ ಆಚರಣೆ ವಿರೋಧಿ ಚಳುವಳಿ
ಕರ್ನಾಟಕದ ತೀರಪ್ರದೇಶದ ಪರಿಸರ ಚಳುವಳಿ
ಕೈಗಾ ಅಣು ಸ್ಥಾವರ ವಿರೋಧಿ ಚಳುವಳಿ
ಮದ್ಯಪಾನ ನಿಷೇಧ ಚಳುವಳಿ
5.
MULTIPLE CHOICE QUESTION
30 sec • 1 pt
ಉಪ್ಪಿನ ಸತ್ಯಾಗ್ರಹವನ್ನು ಗಾಂಧೀಜಿ ಇಲ್ಲಿ ನಡೆಸಿದರು
ಸಬರಮತಿ
ಅಂಕೋಲಾ
ದಂಡಿ
ಮಂಗಳೂರು
6.
MULTIPLE CHOICE QUESTION
30 sec • 1 pt
ಸಾಮಾನ್ಯವಾಗಿ ಭಾರತದಲ್ಲಿ ಪರಿಸರಣ ಮಳೆ ಈ ಅವಧಿಯಲ್ಲಿ ಬೀಳುತ್ತದೆ
ಬೇಸಿಗೆಯಲ್ಲಿ
ನಿರ್ಗಮನ ಮಾನ್ಸೂನ್ ಮಾರುತಗಳ ಕಾಲದಲ್ಲಿ
ನೈರುತ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ
ಚಳಿಗಾಲದಲ್ಲಿ
7.
MULTIPLE CHOICE QUESTION
30 sec • 1 pt
ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ ಹಿರಿದಾದುದು ಏಕೆಂದರೆ ಅವುಗಳು
ಗ್ರಾಮೀಣ ಮಹಿಳೆಯರ ಸ್ಥಾನಮಾನ ಸುಧಾರಣೆಗೆ ಸಹಾಯ ಮಾಡುತ್ತವೆ
ದೇಶದ ಆರ್ಥಿಕ ಸ್ಥಿತಿಗತಿಗಳ ಸುಧಾರಣೆಗೆ ಸಹಾಯಮಾಡುತ್ತವೆ
ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮಗಳ ಜನರು ಪಾಲ್ಗೊಳ್ಳುವಂತೆ ಮಾಡುತ್ತವೆ
ರಾಜ್ಯಗಳು ಬಡಜನರಿಗೆ ಸೂಕ್ತವಾದ ಕಾನೂನನ್ನು ಮಾಡಲು ನೆರವಾಗುತ್ತವೆ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?