Question paper 2021

Question paper 2021

10th Grade

32 Qs

quiz-placeholder

Similar activities

ವಿದ್ಯಾಶಾರದೆ kARTET ONLINE TESTS--9380850076

ವಿದ್ಯಾಶಾರದೆ kARTET ONLINE TESTS--9380850076

10th Grade - University

30 Qs

ಪರಿಸರ ಅಧ್ಯಯನ

ಪರಿಸರ ಅಧ್ಯಯನ

10th Grade - Professional Development

30 Qs

ELC - 3

ELC - 3

10th Grade

35 Qs

ಬ್ಯಾಂಕಿನ ವ್ಯವಹಾರಗಳು

ಬ್ಯಾಂಕಿನ ವ್ಯವಹಾರಗಳು

10th Grade

30 Qs

ವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ-9380850076 ಸಮಾಜ ವಿಜ್ಞಾನ

ವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ-9380850076 ಸಮಾಜ ವಿಜ್ಞಾನ

10th Grade - University

31 Qs

ಗಣಿತ, ವಿಜ್ಞಾನ, ಸಮಾಜ ವಿಜ್ಞಾನ

ಗಣಿತ, ವಿಜ್ಞಾನ, ಸಮಾಜ ವಿಜ್ಞಾನ

10th Grade

36 Qs

ಸವಿ ಕ್ವಿಜ್ 8

ಸವಿ ಕ್ವಿಜ್ 8

10th Grade

30 Qs

ಸವಿ ರಸಮಂಜರಿ

ಸವಿ ರಸಮಂಜರಿ

10th Grade

30 Qs

Question paper 2021

Question paper 2021

Assessment

Quiz

Social Studies

10th Grade

Medium

Created by

Prema Anand

Used 15+ times

FREE Resource

32 questions

Show all answers

1.

MULTIPLE CHOICE QUESTION

30 sec • 1 pt

ಕಾನ್ಸ್ಟಾಂಟಿನೋಪಲ್ ನ್ನು "ಯುರೋಪಿಯನ್ ವ್ಯಾಪಾರದ ದ್ವಾರ" ಎಂದು ಪರಿಗಣಿಸಲಾಗಿತ್ತು ಏಕೆಂದರೆ ಅದು

ಅಂತರಾಷ್ಟ್ರೀಯ ವ್ಯಾಪಾರ ಮಾರ್ಗಗಳ ಕೇಂದ್ರ

ಅದೊಂದೇ ಜಲ ಮಾರ್ಗವಾಗಿತ್ತು

ರೋಮನ್ ಸಾಮ್ರಾಜ್ಯದ ರಾಜಧಾನಿ

ಯುರೋಪಿಯನ್ನರ ಸಂಪನ್ಮೂಲಗಳ ಏಕೈಕ ಮೂಲ

2.

MULTIPLE CHOICE QUESTION

30 sec • 1 pt

ಮೊದಲನೇ ಆಂಗ್ಲೋ-ಮರಾಠ ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ

ಬೆಸ್ಸಿನ್ ಒಪ್ಪಂದ

ಸಾಲ್ಬಾಯಿ ಒಪ್ಪಂದ

ಅಲಹಾಬಾದ್ ಒಪ್ಪಂದ

ಲಾಹೋರ್ ಒಪ್ಪಂದ

3.

MULTIPLE CHOICE QUESTION

30 sec • 1 pt

ಆಂಗ್ಲರ ಕಾಲದಲ್ಲಿ ಆರಂಭಗೊಂಡ ನಾಗರೀಕ ನ್ಯಾಯಾಲಯಗಳೇ

ದಿವಾನಿ ಅದಾಲತ್

ಫೌಜುದಾರಿ ಅದಾಲತ್

ಲೋಕ ಅದಾಲತ್

ಷರಿಯತ್ ಅದಾಲತ್

4.

MULTIPLE CHOICE QUESTION

30 sec • 1 pt

ಎರಡನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಬ್ರಿಟಿಷರ ವಿಶ್ವಾಸ ಹೆಚ್ಚಿಸಿದ ಅಂಶ

ಪೋರ್ಟೊ ನೋವಾದಲ್ಲಿ ಹೈದರಾಲಿಯ ಸೋಲು

ಮೊದಲ ಆಂಗ್ಲೋ ಮರಾಠ ಯುದ್ಧದಲ್ಲಿ ಪೇಶ್ವೆಯವರನ್ನು ಸೋಲಿಸಿದ್ದು

ಮರಾಠರು ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ್ದು

ಕಾರ್ನ್ ವಾಲೀಸ್ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡಿದ್ದು

5.

MULTIPLE CHOICE QUESTION

30 sec • 1 pt

ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿ ಇರುವುದನ್ನು ಅರಿತುಕೊಂಡು ದಯಾನಂದ ಸರಸ್ವತಿಯವರು

ವೇದಗಳಿಗೆ ಮರಳಿ ಎಂದು ಘೋಷಿಸಿದರು

ಸತ್ಯಾರ್ಥ ಪ್ರಕಾಶ ಪುಸ್ತಕ ಬರೆದಿದ್ದಾರೆ

ಗೋ ರಕ್ಷಣಾ ಸಂಘವನ್ನು ಆರಂಭಿಸಿದರು

ಶುದ್ದಿ ಚಳುವಳಿಯನ್ನು ಪ್ರಾರಂಭಿಸಿದರು

6.

MULTIPLE CHOICE QUESTION

30 sec • 1 pt

ಇವುಗಳಲ್ಲಿ ಭಾರತೀಯ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆಗೆ ಒಂದು ಕಾರಣ

ಅದು ದೇಶಾದ್ಯಂತ ಹರಡಿತು

ಇದು ಸುಸಂಘಟಿತ ದಂಗೆಯಾಗಿತ್ತು

ಒಬ್ಬ ಪ್ರಬಲ ನಾಯಕನನ್ನು ಹೊಂದಿರಲಿಲ್ಲ

ಅನೇಕ ಭಾರತೀಯ ರಾಜರು ಬ್ರಿಟಿಷರಿಗೆ ವಿಶ್ವಾಸದ್ರೋಹಿಗಳಾಗಿದ್ದರು

7.

MULTIPLE CHOICE QUESTION

30 sec • 1 pt

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಥಮ ಅಧ್ಯಕ್ಷರು

ಡಬ್ಲ್ಯೂ ಸಿ ಬ್ಯಾನರ್ಜಿ

ಸುರೇಂದ್ರನಾಥ ಬ್ಯಾನರ್ಜಿ

ದಾದಾಬಾಯಿ ನವರೋಜಿ

ಗೋಪಾಲಕೃಷ್ಣ ಗೋಖಲೆ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?