SSLC QUIZ

SSLC QUIZ

10th Grade

6 Qs

quiz-placeholder

Similar activities

10ನೇ ಸವಿ:ಇತಿಹಾಸ:ಅಧ್ಯಾಯ:04:ಭಾಗ 04:By Nataraj &Bhagwat

10ನೇ ಸವಿ:ಇತಿಹಾಸ:ಅಧ್ಯಾಯ:04:ಭಾಗ 04:By Nataraj &Bhagwat

10th Grade

10 Qs

2024 - ವಾರ್ಷಿಕ ಪರೀಕ್ಷೆ - 1

2024 - ವಾರ್ಷಿಕ ಪರೀಕ್ಷೆ - 1

10th Grade - University

10 Qs

ಜಾಗತಿಕ ಸಂಸ್ಥೆಗಳು

ಜಾಗತಿಕ ಸಂಸ್ಥೆಗಳು

10th Grade

10 Qs

10ನೇ ಸವಿ:ಇತಿಹಾಸ :ಅಧ್ಯಾಯ 03:ಭಾಗ-04-ಇಂದ: ನಟರಾಜ &ಭಾಗ್ವತ್

10ನೇ ಸವಿ:ಇತಿಹಾಸ :ಅಧ್ಯಾಯ 03:ಭಾಗ-04-ಇಂದ: ನಟರಾಜ &ಭಾಗ್ವತ್

10th Grade

10 Qs

MDS  GHS THATTAHALLI

MDS GHS THATTAHALLI

10th Grade

10 Qs

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 03:ನಟರಾಜ &ಭಾಗ್ವತ್

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 03:ನಟರಾಜ &ಭಾಗ್ವತ್

10th Grade

10 Qs

ಘಟಕ ಪರೀಕ್ಷೆ

ಘಟಕ ಪರೀಕ್ಷೆ

10th Grade

11 Qs

ಭಾರತದ  ವಿದೇಶಾಂಗ   ನೀತಿ

ಭಾರತದ ವಿದೇಶಾಂಗ ನೀತಿ

10th Grade

10 Qs

SSLC QUIZ

SSLC QUIZ

Assessment

Quiz

Social Studies

10th Grade

Hard

Created by

MAHABALESHWAR BHAGWAT

FREE Resource

6 questions

Show all answers

1.

MULTIPLE CHOICE QUESTION

30 sec • 1 pt

ಸರ್ಕಾರಗಳು ಉದ್ಯೋಗ ಸೃಷ್ಟಿಸುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಕಾರಣ

ಕೈಗಾರಿಕಾಭಿವೃದ್ಧಿಗಾಗಿ

ಭ್ರಷ್ಟಾಚಾರದ ನಿವಾರಣೆಗಾಗಿ

ನಿರುದ್ಯೋಗ ಸಮಸ್ಯೆ ನಿವಾರಣೆಗೆ

ತೆರಿಗೆ ಸಂಗ್ರಹಿಸುವುದಕ್ಕಾಗಿ

2.

MULTIPLE CHOICE QUESTION

30 sec • 1 pt

2001ರಲ್ಲಿ ಅಮೆರಿಕಾದ ವಿಶ್ವ ವ್ಯಾಪಾರ ಕೇಂದ್ರದ ಧ್ವಂಸ ಇದರ ಪರಿಣಾಮವಾಗಿದೆ.

ವಸಹಾತು ನೀತಿ

ಭಯೋತ್ಪಾದಕತೆ

ಭ್ರಷ್ಟಾಚಾರ

ಕಾರ್ಪೋರೇಟ್ ತಂತ್ರಗಾರಿಕೆ

3.

MULTIPLE CHOICE QUESTION

30 sec • 1 pt

ನಿರುದ್ಯೋಗಕ್ಕೆ ಕಾರಣಗಳ ಸರಿಯಾದ ಹೊಂದಾಣಿಕೆ ಎಂದರೆ,

ಮಿತಿಮೀರಿದ ಜನಸಂಖ್ಯೆ ಮತ್ತು ಕಡಿಮೆ ತಂತ್ರಜ್ಞಾನದ ಬಳಕೆ

ಮಿತಿಮೀರಿದ ಜನಸಂಖ್ಯೆ ಮತ್ತು ಹೆಚ್ಚಾದ ತಂತ್ರಜ್ಞಾನದ ಬಳಕೆ

ಕಡಿಮೆ ಜನಸಂಖ್ಯೆ ಮತ್ತು ತಂತ್ರಜ್ಞಾನದ ಕಡಿಮೆ ಬಳಕೆ

ಕಡಿಮೆ ಜನಸಂಖ್ಯೆ ಮತ್ತು ಹೆಚ್ಚಾದ ತಂತ್ರಜ್ಞಾನದ ಬಳ

4.

MULTIPLE CHOICE QUESTION

30 sec • 1 pt

ಇವುಗಳಲ್ಲಿ ಭಯೋತ್ಪಾದಕತೆಗೆ ಪ್ರೇರಣಾತ್ಮಕ ಅಂಶವೆಂದರೆ,

ಧಾರ್ಮಿಕ ಮೂಲಭೂತ ಚಿಂತನೆಯಿಂದ

ಪ್ರತ್ಯೇಕವಾದದಿಂದ

ನಾಡ ಬಿಡುಗಡೆಯ ಛಲದಿಂದ

ಮೇಲಿನ ಎಲ್ಲವೂ

5.

MULTIPLE CHOICE QUESTION

30 sec • 1 pt

ಭಾರತದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆ ಯಾಗಬೇಕಾದರೆ,

ಆಮದುಗಳು ಹೆಚ್ಚಾಗಬೇಕು

ಕೃಷಿಯಲ್ಲಿ ತಂತ್ರಜ್ಞಾನ ಹೆಚ್ಚಾಗಬೇಕು

ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡಬೇಕು

ವಿದೇಶಿ ವ್ಯಾಪಾರ ಕಡಿಮೆಯಾಗಬೇಕು

6.

MULTIPLE CHOICE QUESTION

30 sec • 1 pt

ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಈ ಹೇಳಿಕೆ ಸರಿಯಾಗಿದೆ.

ನಿವಾರಣೆಗೆ ಸರ್ಕಾರಗಳು ಪ್ರಯತ್ನಿಸಿಲ್ಲ

ಮೊದಲು ಕಡಿಮೆ ಇದ್ದು ಇತ್ತೀಚಿಗೆ ಹೆಚ್ಚಾಗಿದೆ.

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ

ರಾಷ್ಟ್ರೀಯ ಆದಾಯದ ಕುಸಿತದ ಪರಿಣಾಮವಾಗಿದೆ