
9th H 3. ಭಾರತದ ಮತ ಪ್ರವರ್ತಕರು. ನಟರಾಜ್ ಬೀಜಾಡಿ & ಭಾಗ್ವತ್ ಕಾಳಾವರ.
Authored by Nataraja B
Social Studies
9th Grade
Used 27+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
30 questions
Show all answers
1.
MULTIPLE CHOICE QUESTION
30 sec • 1 pt
ಶಂಕರಾಚಾರ್ಯರು ಜನಿಸಿದ್ದು ಕೇರಳದ
ಕಾಲಡಿ
ಶ್ರೀ ಪೆರಂಬುದೂರ್
ಪಾಜಕ
ಉಡುಪಿ
2.
MULTIPLE CHOICE QUESTION
30 sec • 1 pt
ಜಗತ್ತು ಮಾಯೆ, ಬ್ರಹ್ಮ ಮಾತ್ರ ಸತ್ಯ ಎಂದು ಪ್ರತಿಪಾದಿಸಿದವರು
ರಾಮಾನುಜಾಚಾರ್ಯ
ಶಂಕರಾಚಾರ್ಯ
ಮದ್ವಾಚಾರ್ಯ
ಬಸವಣ್ಣ
3.
MULTIPLE CHOICE QUESTION
30 sec • 1 pt
ರಾಮಾನುಜಾಚಾರ್ಯರ ಶಿಷ್ಯರನ್ನು ಹಿಗೆಂದೂ ಕರೆಯುವರು
ಬ್ರಾಹ್ಮಣ
ಭಜ ಗೋವಿಂದಂ
ಶ್ರೀವೈಷ್ಣವರು
ವಿಷ್ಣು
4.
MULTIPLE CHOICE QUESTION
30 sec • 1 pt
ದ್ವೈತ ಸಿದ್ಧಾಂತದ ಪ್ರತಿಪಾದಕರು
ರಾಮಾನುಜಾಚಾರ್ಯ
ಬಸವಣ್ಣ
ಶಂಕರಾಚಾರ್ಯ
ಮದ್ವಾಚಾರ್ಯ
5.
MULTIPLE CHOICE QUESTION
30 sec • 1 pt
ಶಂಕರರು ಉಪನಿಷತ್ತು ಮತ್ತು ಬ್ರಹ್ಮಸೂತ್ರಗಳ ಆಳವಾದ ಅಧ್ಯಯನ ಮಾಡಿ ----- ಸಿದ್ಧಾಂತವನ್ನು ಪ್ರತಿಪಾದಿಸಿದರು.
ಅದ್ವೈತ
ದ್ವೈತ
ವಿಶಿಷ್ಟಾದ್ವೈತ
ಶಕ್ತಿ ವಿಶಿಷ್ಟಾದ್ವೈತ
6.
MULTIPLE CHOICE QUESTION
30 sec • 1 pt
ಶಂಕರಾಚಾರ್ಯರು ಕೇರಳದ ಕಾಲಡಿ ಗ್ರಾಮದ --------- ಕುಟುಂಬದಲ್ಲಿ ಜನಿಸಿದರು.
ವೈಷ್ಣವ
ನಂಬೂದರಿ ಬ್ರಾಹ್ಮಣ
ಬ್ರಾಹ್ಮಣ
ಶ್ರೀವೈಷ್ಣವ
7.
MULTIPLE CHOICE QUESTION
30 sec • 1 pt
ಶಂಕರಾಚಾರ್ಯರು ----------- ರೆಂಬ ಗುರುಗಳಲ್ಲಿ ಇವರು ವೇದ-ಶಾಸ್ತ್ರಗಳ ಅಧ್ಯಯನವನ್ನು ನಡೆಸಿದರು.
ಯಾದವ ಪ್ರಕಾಶ
ಅಚ್ಯುತಪ್ರೇಕ್ಷ
ಗೋವಿಂದ ಭಗವತ್ಪಾದ
ಕೇಶವ ಸೋಮಯಾಜಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?