Search Header Logo

9th H 3. ಭಾರತದ ಮತ ಪ್ರವರ್ತಕರು. ನಟರಾಜ್ ಬೀಜಾಡಿ & ಭಾಗ್ವತ್ ಕಾಳಾವರ.

Authored by Nataraja B

Social Studies

9th Grade

Used 27+ times

9th H 3.   ಭಾರತದ ಮತ ಪ್ರವರ್ತಕರು. ನಟರಾಜ್ ಬೀಜಾಡಿ & ಭಾಗ್ವತ್ ಕಾಳಾವರ.
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

30 questions

Show all answers

1.

MULTIPLE CHOICE QUESTION

30 sec • 1 pt

ಶಂಕರಾಚಾರ್ಯರು ಜನಿಸಿದ್ದು ಕೇರಳದ

ಕಾಲಡಿ

ಶ್ರೀ ಪೆರಂಬುದೂರ್

ಪಾಜಕ

ಉಡುಪಿ 

2.

MULTIPLE CHOICE QUESTION

30 sec • 1 pt

ಜಗತ್ತು ಮಾಯೆ, ಬ್ರಹ್ಮ ಮಾತ್ರ ಸತ್ಯ ಎಂದು ಪ್ರತಿಪಾದಿಸಿದವರು

ರಾಮಾನುಜಾಚಾರ್ಯ

ಶಂಕರಾಚಾರ್ಯ

ಮದ್ವಾಚಾರ್ಯ

ಬಸವಣ್ಣ

3.

MULTIPLE CHOICE QUESTION

30 sec • 1 pt

ರಾಮಾನುಜಾಚಾರ್ಯರ ಶಿಷ್ಯರನ್ನು ಹಿಗೆಂದೂ ಕರೆಯುವರು

ಬ್ರಾಹ್ಮಣ                            

ಭಜ ಗೋವಿಂದಂ

ಶ್ರೀವೈಷ್ಣವರು

ವಿಷ್ಣು

4.

MULTIPLE CHOICE QUESTION

30 sec • 1 pt

ದ್ವೈತ ಸಿದ್ಧಾಂತದ ಪ್ರತಿಪಾದಕರು 

ರಾಮಾನುಜಾಚಾರ್ಯ

ಬಸವಣ್ಣ

ಶಂಕರಾಚಾರ್ಯ

ಮದ್ವಾಚಾರ್ಯ

5.

MULTIPLE CHOICE QUESTION

30 sec • 1 pt

ಶಂಕರರು ಉಪನಿಷತ್ತು ಮತ್ತು ಬ್ರಹ್ಮಸೂತ್ರಗಳ ಆಳವಾದ ಅಧ್ಯಯನ ಮಾಡಿ ----- ಸಿದ್ಧಾಂತವನ್ನು ಪ್ರತಿಪಾದಿಸಿದರು.

ಅದ್ವೈತ

 ದ್ವೈತ

ವಿಶಿಷ್ಟಾದ್ವೈತ

ಶಕ್ತಿ ವಿಶಿಷ್ಟಾದ್ವೈತ

6.

MULTIPLE CHOICE QUESTION

30 sec • 1 pt

ಶಂಕರಾಚಾರ್ಯರು ಕೇರಳದ ಕಾಲಡಿ ಗ್ರಾಮದ --------- ಕುಟುಂಬದಲ್ಲಿ ಜನಿಸಿದರು.

ವೈಷ್ಣವ

ನಂಬೂದರಿ ಬ್ರಾಹ್ಮಣ

ಬ್ರಾಹ್ಮಣ

ಶ್ರೀವೈಷ್ಣವ

7.

MULTIPLE CHOICE QUESTION

30 sec • 1 pt

ಶಂಕರಾಚಾರ್ಯರು ----------- ರೆಂಬ ಗುರುಗಳಲ್ಲಿ ಇವರು ವೇದ-ಶಾಸ್ತ್ರಗಳ ಅಧ್ಯಯನವನ್ನು ನಡೆಸಿದರು.                   

ಯಾದವ ಪ್ರಕಾಶ

ಅಚ್ಯುತಪ್ರೇಕ್ಷ

ಗೋವಿಂದ ಭಗವತ್ಪಾದ

ಕೇಶವ ಸೋಮಯಾಜಿ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?