ಸಾಮಾಜಿಕ  ಸ್ತರವಿನ್ಯಾಸ

ಸಾಮಾಜಿಕ ಸ್ತರವಿನ್ಯಾಸ

10th Grade

12 Qs

quiz-placeholder

Similar activities

10ನೇ ಸವಿ:ರಾ.ಶಾ.ಅಧ್ಯಾಯ 01:ಭಾಗ :03:By_Nataraj &Bhagwat

10ನೇ ಸವಿ:ರಾ.ಶಾ.ಅಧ್ಯಾಯ 01:ಭಾಗ :03:By_Nataraj &Bhagwat

10th Grade

15 Qs

10ನೇ ಸವಿ:ಇತಿಹಾಸ:ಅಧ್ಯಾಯ:03:ಭಾಗ:02-By Nataraj& Bhagwat

10ನೇ ಸವಿ:ಇತಿಹಾಸ:ಅಧ್ಯಾಯ:03:ಭಾಗ:02-By Nataraj& Bhagwat

10th Grade

10 Qs

10th ಪರೀಕ್ಷಾಸಿದ್ಧತೆ:20-21ಸಮಾಜಶಾಸ್ತ್ರ ರಚನೆ :ನಟರಾಜ್,ಭಾಗ್ವತ್

10th ಪರೀಕ್ಷಾಸಿದ್ಧತೆ:20-21ಸಮಾಜಶಾಸ್ತ್ರ ರಚನೆ :ನಟರಾಜ್,ಭಾಗ್ವತ್

10th Grade

15 Qs

10ನೇ.ಸವಿ:ರಾಜ್ಯಶಾಸ್ತ್ರ:ಘ:05:ಭಾಗ:02:by ನಟರಾಜ &ಭಾಗ್ವತ್

10ನೇ.ಸವಿ:ರಾಜ್ಯಶಾಸ್ತ್ರ:ಘ:05:ಭಾಗ:02:by ನಟರಾಜ &ಭಾಗ್ವತ್

10th Grade

15 Qs

ಸಮಾಜ ಶಾಸ್ತ್ರ 1

ಸಮಾಜ ಶಾಸ್ತ್ರ 1

10th Grade

10 Qs

SSH. ಸಮಾಜ ವಿಜ್ಞಾನ ಕ್ವಿಜ್ 13 .(ಸಮಾಜಶಾಸ್ತ್ರ 1)

SSH. ಸಮಾಜ ವಿಜ್ಞಾನ ಕ್ವಿಜ್ 13 .(ಸಮಾಜಶಾಸ್ತ್ರ 1)

10th Grade

15 Qs

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 01:ನಟರಾಜ &ಭಾಗ್ವತ್

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 01:ನಟರಾಜ &ಭಾಗ್ವತ್

10th Grade

10 Qs

ಭಾರತದ  ವಿದೇಶಾಂಗ   ನೀತಿ

ಭಾರತದ ವಿದೇಶಾಂಗ ನೀತಿ

10th Grade

10 Qs

ಸಾಮಾಜಿಕ  ಸ್ತರವಿನ್ಯಾಸ

ಸಾಮಾಜಿಕ ಸ್ತರವಿನ್ಯಾಸ

Assessment

Quiz

Social Studies

10th Grade

Easy

Created by

Dr Sadananda Byndoor

Used 1+ times

FREE Resource

12 questions

Show all answers

1.

MULTIPLE CHOICE QUESTION

30 sec • 1 pt

1. “ಮಾನವಕುಲ ತಾನೊಂದೇ ವಲಂ” ಎಂದು ಹೇಳಿದವರು _______

ಆದಿ ಕವಿ ಪಂಪ

ಆದಿ ಕವಿ ಪೊನ್ನ

ಆದಿ ಕವಿ ಜನ್ನ

ಆದಿ ಕವಿ ರನ್ನ

2.

MULTIPLE CHOICE QUESTION

30 sec • 1 pt

  1. 2. “ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ” ಎಂದವರು

ವಿವೇಕಾನಂದ

ಟಾಗೋರ್

ಮಹಾತ್ಮಾ ಗಾಂಧೀಜಿ

ದಯಾನಂದ ಸರಸ್ವತಿ

3.

MULTIPLE CHOICE QUESTION

30 sec • 1 pt

3. ಅಸ್ಪೃಶ್ಯತಾ ಆಚರಣೆ ಶಿಕ್ಷಾರ್ಹ ಅಪರಾಧ ಎಂದು ಸಂವಿಧಾನದ _______ ವಿಧಿಯು ಘೋಷಿಸಿದೆ.

15ನೇ

17ನೇ

16ನೇ

14ನೇ

4.

MULTIPLE CHOICE QUESTION

30 sec • 1 pt

4. ಜನರನ್ನು ಆದಾಯ, ಶಿಕ್ಷಣ, ಜಾತಿ, ಬಣ್ಣ, ಲಿಂಗ, ಉದ್ಯೋಗ, ಬುದ್ಧಿಶಕ್ತಿ ಮೊದಲಾದವುಗಳ ಮೇಲೆ ಮೇಲು-ಕೀಳು

ಎಂದು ವಿಂಗಡಿಸುವುದೇ

ಸಾಮಾಜಿಕ ಅಸಮಾನತೆ

ಸಾಮಾಜಿಕ ಅನ್ಯಾಯ

ಸಾಮಾಜಿಕ ಸಂಘರ್ಷ

ಸಾಮಾಜಿಕ ಸ್ತರವಿನ್ಯಾಸ

5.

MULTIPLE CHOICE QUESTION

30 sec • 1 pt

5. ಸಾಮಾಜಿಕ ಸ್ತರವಿನ್ಯಾಸವು __________ನಿರ್ಮಿಸಲ್ಪಟ್ಟಿದೆ.

ವ್ಯವಸ್ಥೆಯಿಂದ

ಸಮಾಜದಿಂದ

ಮೇಲ್ವರ್ಗದಿಂದ

ಶ್ರೀಮಂತರಿಂದ

6.

MULTIPLE CHOICE QUESTION

30 sec • 1 pt

6. ‘ನಮ್ಮವರು’ ಎಂಬುವವರೆಲ್ಲ ‘ಒಳ್ಳೆಯವರು’ ಎಂದು ಭಾವಿಸುವ ಪ್ರಕ್ರಿಯೆಯೇ

ಗುಣಾತ್ಮಕಪೂರ್ವಾಗ್ರಹ

ಧನಾತ್ಮಕ ಪೂರ್ವಾಗ್ರಹ

ಋಣಾತ್ಮಕ ಪೂರ್ವಾಗ್ರಹ

ಭಾವನಾತ್ಮಕ ಪೂರ್ವಾಗ್ರಹ

7.

MULTIPLE CHOICE QUESTION

30 sec • 1 pt

7. ಭಾರತ ಸರ್ಕಾರ ‘ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ’ಯನ್ನು ಜಾರಿಗೊಳಿಸಿದ ವರ್ಷ

1956

1955

1957

1958

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?