Search Header Logo

ಸಾಮಾಜಿಕ ಸ್ತರವಿನ್ಯಾಸ

Authored by Dr.Sadananda Byndoor

Social Studies

10th Grade

Used 1+ times

ಸಾಮಾಜಿಕ  ಸ್ತರವಿನ್ಯಾಸ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

12 questions

Show all answers

1.

MULTIPLE CHOICE QUESTION

30 sec • 1 pt

1. “ಮಾನವಕುಲ ತಾನೊಂದೇ ವಲಂ” ಎಂದು ಹೇಳಿದವರು _______

ಆದಿ ಕವಿ ಪಂಪ

ಆದಿ ಕವಿ ಪೊನ್ನ

ಆದಿ ಕವಿ ಜನ್ನ

ಆದಿ ಕವಿ ರನ್ನ

2.

MULTIPLE CHOICE QUESTION

30 sec • 1 pt

  1. 2. “ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ” ಎಂದವರು

ವಿವೇಕಾನಂದ

ಟಾಗೋರ್

ಮಹಾತ್ಮಾ ಗಾಂಧೀಜಿ

ದಯಾನಂದ ಸರಸ್ವತಿ

3.

MULTIPLE CHOICE QUESTION

30 sec • 1 pt

3. ಅಸ್ಪೃಶ್ಯತಾ ಆಚರಣೆ ಶಿಕ್ಷಾರ್ಹ ಅಪರಾಧ ಎಂದು ಸಂವಿಧಾನದ _______ ವಿಧಿಯು ಘೋಷಿಸಿದೆ.

15ನೇ

17ನೇ

16ನೇ

14ನೇ

4.

MULTIPLE CHOICE QUESTION

30 sec • 1 pt

4. ಜನರನ್ನು ಆದಾಯ, ಶಿಕ್ಷಣ, ಜಾತಿ, ಬಣ್ಣ, ಲಿಂಗ, ಉದ್ಯೋಗ, ಬುದ್ಧಿಶಕ್ತಿ ಮೊದಲಾದವುಗಳ ಮೇಲೆ ಮೇಲು-ಕೀಳು

ಎಂದು ವಿಂಗಡಿಸುವುದೇ

ಸಾಮಾಜಿಕ ಅಸಮಾನತೆ

ಸಾಮಾಜಿಕ ಅನ್ಯಾಯ

ಸಾಮಾಜಿಕ ಸಂಘರ್ಷ

ಸಾಮಾಜಿಕ ಸ್ತರವಿನ್ಯಾಸ

5.

MULTIPLE CHOICE QUESTION

30 sec • 1 pt

5. ಸಾಮಾಜಿಕ ಸ್ತರವಿನ್ಯಾಸವು __________ನಿರ್ಮಿಸಲ್ಪಟ್ಟಿದೆ.

ವ್ಯವಸ್ಥೆಯಿಂದ

ಸಮಾಜದಿಂದ

ಮೇಲ್ವರ್ಗದಿಂದ

ಶ್ರೀಮಂತರಿಂದ

6.

MULTIPLE CHOICE QUESTION

30 sec • 1 pt

6. ‘ನಮ್ಮವರು’ ಎಂಬುವವರೆಲ್ಲ ‘ಒಳ್ಳೆಯವರು’ ಎಂದು ಭಾವಿಸುವ ಪ್ರಕ್ರಿಯೆಯೇ

ಗುಣಾತ್ಮಕಪೂರ್ವಾಗ್ರಹ

ಧನಾತ್ಮಕ ಪೂರ್ವಾಗ್ರಹ

ಋಣಾತ್ಮಕ ಪೂರ್ವಾಗ್ರಹ

ಭಾವನಾತ್ಮಕ ಪೂರ್ವಾಗ್ರಹ

7.

MULTIPLE CHOICE QUESTION

30 sec • 1 pt

7. ಭಾರತ ಸರ್ಕಾರ ‘ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ’ಯನ್ನು ಜಾರಿಗೊಳಿಸಿದ ವರ್ಷ

1956

1955

1957

1958

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?