
ಸಾಮಾಜಿಕ ಸ್ತರವಿನ್ಯಾಸ
Authored by Dr.Sadananda Byndoor
Social Studies
10th Grade
Used 1+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
12 questions
Show all answers
1.
MULTIPLE CHOICE QUESTION
30 sec • 1 pt
1. “ಮಾನವಕುಲ ತಾನೊಂದೇ ವಲಂ” ಎಂದು ಹೇಳಿದವರು _______
ಆದಿ ಕವಿ ಪಂಪ
ಆದಿ ಕವಿ ಪೊನ್ನ
ಆದಿ ಕವಿ ಜನ್ನ
ಆದಿ ಕವಿ ರನ್ನ
2.
MULTIPLE CHOICE QUESTION
30 sec • 1 pt
2. “ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ” ಎಂದವರು
2. “ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ” ಎಂದವರು
ವಿವೇಕಾನಂದ
ಟಾಗೋರ್
ಮಹಾತ್ಮಾ ಗಾಂಧೀಜಿ
ದಯಾನಂದ ಸರಸ್ವತಿ
3.
MULTIPLE CHOICE QUESTION
30 sec • 1 pt
3. ಅಸ್ಪೃಶ್ಯತಾ ಆಚರಣೆ ಶಿಕ್ಷಾರ್ಹ ಅಪರಾಧ ಎಂದು ಸಂವಿಧಾನದ _______ ವಿಧಿಯು ಘೋಷಿಸಿದೆ.
15ನೇ
17ನೇ
16ನೇ
14ನೇ
4.
MULTIPLE CHOICE QUESTION
30 sec • 1 pt
4. ಜನರನ್ನು ಆದಾಯ, ಶಿಕ್ಷಣ, ಜಾತಿ, ಬಣ್ಣ, ಲಿಂಗ, ಉದ್ಯೋಗ, ಬುದ್ಧಿಶಕ್ತಿ ಮೊದಲಾದವುಗಳ ಮೇಲೆ ಮೇಲು-ಕೀಳು
ಎಂದು ವಿಂಗಡಿಸುವುದೇ
ಸಾಮಾಜಿಕ ಅಸಮಾನತೆ
ಸಾಮಾಜಿಕ ಅನ್ಯಾಯ
ಸಾಮಾಜಿಕ ಸಂಘರ್ಷ
ಸಾಮಾಜಿಕ ಸ್ತರವಿನ್ಯಾಸ
5.
MULTIPLE CHOICE QUESTION
30 sec • 1 pt
5. ಸಾಮಾಜಿಕ ಸ್ತರವಿನ್ಯಾಸವು __________ನಿರ್ಮಿಸಲ್ಪಟ್ಟಿದೆ.
ವ್ಯವಸ್ಥೆಯಿಂದ
ಸಮಾಜದಿಂದ
ಮೇಲ್ವರ್ಗದಿಂದ
ಶ್ರೀಮಂತರಿಂದ
6.
MULTIPLE CHOICE QUESTION
30 sec • 1 pt
6. ‘ನಮ್ಮವರು’ ಎಂಬುವವರೆಲ್ಲ ‘ಒಳ್ಳೆಯವರು’ ಎಂದು ಭಾವಿಸುವ ಪ್ರಕ್ರಿಯೆಯೇ
ಗುಣಾತ್ಮಕಪೂರ್ವಾಗ್ರಹ
ಧನಾತ್ಮಕ ಪೂರ್ವಾಗ್ರಹ
ಋಣಾತ್ಮಕ ಪೂರ್ವಾಗ್ರಹ
ಭಾವನಾತ್ಮಕ ಪೂರ್ವಾಗ್ರಹ
7.
MULTIPLE CHOICE QUESTION
30 sec • 1 pt
7. ಭಾರತ ಸರ್ಕಾರ ‘ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ’ಯನ್ನು ಜಾರಿಗೊಳಿಸಿದ ವರ್ಷ
1956
1955
1957
1958
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?