Search Header Logo

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-8 ಅಗ್ನಿಭೂತಿ ವಾಯುಭೂತಿ ಕತೆ ಭಾಗ-1

Authored by ಕನ್ನಡ ದೀವಿಗೆ KANNADA DEEVIGE

Education

10th Grade

Used 179+ times

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-8 ಅಗ್ನಿಭೂತಿ ವಾಯುಭೂತಿ ಕತೆ  ಭಾಗ-1
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

MULTIPLE CHOICE QUESTION

30 sec • 1 pt

ಕನ್ನಡದ ಮೊಟ್ಟಮೊದಲ ಗದ್ಯ ಕೃತಿ ಯಾವುದು?

ವಡ್ಡಾರಾಧನೆ

ಕವಿರಾಜಮಾರ್ಗ

ಆದಿಪುರಾಣ

ಚಾವುಂಡರಾಯ ಪುರಾಣ

2.

MULTIPLE CHOICE QUESTION

30 sec • 1 pt

ಅಗ್ನಿಭೂತಿ ವಾಯುಭೂತಿಯರ ಕಥೆಯನ್ನು ಈ ಕೃತಿಯಿಂದ ಆರಿಸಿಕೊಳ್ಳಲಾಗಿದೆ.

ಪಂಪಭಾರತ
ಗದಾಯುದ್ಧ
ವಡ್ಡಾರಾಧನೆ
ಜೈನಪುರಾಣ

3.

MULTIPLE CHOICE QUESTION

30 sec • 1 pt

ವಡ್ಡಾರಾಧನೆ ಕೃತಿಯನ್ನು ರಚಿಸಿದವರು.

ಶಿವಕೋಟ್ಯಾಚಾರ್ಯ
ಪಂಪ
ರನ್ನ
ದೇವಿದಾಸ

4.

MULTIPLE CHOICE QUESTION

30 sec • 1 pt

ಶಿವಕೋಟ್ಯಾಚಾರ್ಯರ ಕಾಲ:

೯ನೆಯ ಶತಮಾನ
೧೦ನೆಯ ಶತಮಾನ
೧೧ನೆಯ ಶತಮಾನ
೧೨ನೆಯ ಶತಮಾನ

5.

MULTIPLE CHOICE QUESTION

30 sec • 1 pt

ಶಿವಕೋಟ್ಯಾಚಾರ್ಯರ ಊರು:

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಕೋಗಳಿ ನಾಡು
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಕೋಳಿವಾಡ
ಗದಗ ಜಿಲ್ಲೆಯ ಕೋಳಿವಾಡ
ಬಾಗಲಕೋಟೆ ಜಿಲ್ಲೆಯ ಮುಧೋಳ

6.

MULTIPLE CHOICE QUESTION

30 sec • 1 pt

ವಡ್ಡಾರಾಧನೆ ಕೃತಿಯಲ್ಲಿರುವ ಕಥೆಗಳ ಸಂಖ್ಯೆ:

15
16
18
19

7.

MULTIPLE CHOICE QUESTION

30 sec • 1 pt

ಅಗ್ನಿಭೂತಿ ವಾಯುಭೂತಿಯರ ಕಥೆಯನ್ನು ಈ ಕತೆಯಿಂದ ಆರಿಸಿಕೊಳ್ಳಲಾಗಿದೆ.

ಸುಕೌಶಳಸ್ವಾಮಿಯ ಕಥೆ
ವಿದ್ಯುಚ್ಚೋರ ಋಷಿಯ ಕಥೆ
ಸೋಮಶರ್ಮರ ಕಥೆ
ಸುಕುಮಾರಸ್ವಾಮಿಯ ಕಥೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?