wayground logo

Free Printable Worksheets

NEW

Font size

S
M
L
XL
Worksheets

ಅಟ್ಟ ಹತ್ತ ಬೇಡ

Total questions: 25

Worksheet time: 13mins

Name
Class
Date
1.

ಜಾಳು ಪದದ ಅರ್ಥ

a)

ಹರಡು

b)

ಹೆಚ್ಚು

c)

ಟೊಳ್ಳು

d)

ಕದಡು

2.

ನುಣುಪು ಪದದ ವಿರುದ್ಧಾರ್ಥಕ ಪದ

a)

ಬಿಳುಪು

b)

ಹೊಳಪು

c)

ಕೆಂಪು

d)

ಒರಟು

3.

ಮಗು ಪದದ ಬಹುವಚನ ರೂಪ

a)

ಮಗು

b)

ಮಕ್ಕಳು

c)

ಮಗ

d)

ಮಗುಗಳು

4.

ಮಗನು ಹತ್ತಲು ಬಯಸಿದ ಸ್ಥಳ

a)

ಕೋಟೆ

b)

ಅಟ್ಟ

c)

ಮೆಟ್ಟಿಲು

d)

ಬೆಟ್ಟ

5.

ದೂರದ ಬೆಟ್ಟ ಹೀಗೆ ಕಾಣುತ್ತದೆ

a)

ರಮಣೀಯವಾಗಿ

b)

ಆಕರ್ಷಕವಾಗಿ

c)

ನುಣುಪಾಗಿ

d)

ಪ್ರತ್ಯಕ್ಷವಾಗಿ

6.

ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಸಾಹಿತ್ಯ

a)

ನವ್ಯ

b)

ನವೋದಯ

c)

ವಚನ

d)

ಬಂಡಾಯ

7.

ಡಾ ಎಲ್ ಹನುಮಂತಯ್ಯನವರ ಈ ಮಹಾಪ್ರಬಂಧಕ್ಕೆ ಪಿ. ಹೆಚ್. ಡಿ ಪದವಿ ಪಡೆದಿದ್ದಾರೆ

a)

ದಲಿತ ಲೋಕದ ಒಳಗೆ

b)

ಕರ್ಣರಾಗ

c)

ಕಪ್ಪು ಕಣ್ಣಿನ ಹುಡುಗಿ

d)

ಬಂಡಾಯ ಕಥೆಗಳಲ್ಲಿ ದಲಿತಪ್ರಜ್ಞೆ

8.

ಅಟ್ಟ ಹತ್ತಿಸು ಎಂಬ ಪದದಲ್ಲಿನ ವಿಶೇಷಾರ್ಥ

a)

ತೆಗಳುವುದು

b)

ತಿರಸ್ಕರಿಸುವುದು

c)

ಅತಿಯಾಗಿ ಹೊಗಳು

d)

ಅತಿಯಾಗಿ ದ್ವೇಷಿಸು

9.

ಡಾ ಎಲ್ ಹನುಮಂತಯ್ಯನವರ ಜನ್ಮಸ್ಥಳ

a)

ರಾಮೇಶ್ವರ ಗ್ರಾಮ

b)

ರಾಮನಗರ

c)

ರಾಜಾಜಿನಗರ

d)

ರಾಮೋಹಳ್ಳಿ

10.

ಮೂರು ಸಾಲುಗಳನ್ನು ಪದ್ಯ ಜಾತಿಗೆ ಹೀಗೆನ್ನುವರು

a)

ಚಂಪೂ ಸಾಹಿತ್ಯ

b)

ಚೌಪದಿ

c)

ಷಟ್ಪದಿ

d)

ತ್ರಿಪದಿ

11.

ಡಾ ಎಲ್ ಹನುಮಂತಯ್ಯ ನವರು ಜನಿಸಿದ ವರ್ಷ ಹೇಗೆ

a)

1858

b)

1958

c)

1985

d)

1959

12.

ಡಾ ಎಲ್ ಹನುಮಂತಯ್ಯ ನವರ ಕವನ ಸಂಕಲನ ಇದಾಗಿದೆ

a)

ಜೀವಗಾನ

b)

ಸಖೀಗೀತ

c)

ಗಂಗಾವತರಣ

d)

ಗರಿ

13.

ಡಾ ಎಲ್ ಹನುಮಂತಯ್ಯನವರ ಬರೆದ ನಾಟಕ

a)

ಗರಿ

b)

ಕರ್ಣರಾಗ

c)

ಅಂಬೇಡ್ಕರ್

d)

ಅವ್ವ

14.

ಡಾಕ್ಟರ್ ಎಲ್ಲದ ಹನುಮಂತಯ್ಯನವರ ವೈಚಾರಿಕ ಕೃತಿ ಇದಾಗಿದೆ

a)

ದಲಿತ ಲೋಕದೊಳಗೆ

b)

ಜೀವಗಾನ

c)

ಕರ್ಣರಾಗ

d)

ಅವ್ವನ ಕವಿತೆ

15.

ಅಟ್ಟ ಹತ್ತಬೇಡ ಪದ್ಯದ ಆಕರ ಗ್ರಂಥ

a)

ಜೀವಗಾನ

b)

ಕರ್ಣರಾಗ

c)

ಸಖೀಗೀತ

d)

ಅವ್ವನ ಕವಿತೆ

16.

ಡಾ ಎಲ್ ಹನುಮಂತಯ್ಯ ನವರಿಗೆ ದೊರೆತ ಪ್ರಶಸ್ತಿ

a)

ಅರ್ಜುನ ಪ್ರಶಸ್ತಿ

b)

ಅತ್ತಿಮಬ್ಬೆ ಪ್ರಶಸ್ತಿ

c)

ರಾಷ್ಟ್ರಪತಿ ಪ್ರಶಸ್ತಿ

d)

ಜ್ಞಾನಪೀಠ ಪ್ರಶಸ್ತಿ

17.

ದೂರ ಪದದ ವಿರುದ್ಧಾರ್ಥಕ ಪದ

a)

ನೇರ

b)

ಹತ್ತಿರ

c)

ಬೇರು

d)

ಮೇಲೆ

18.

ದೂರದ ಬೆಟ್ಟ ಪದದ ವಿಶೇಷ ಅರ್ಥ

a)

ಎತ್ತರದ ಸ್ಥಳ

b)

ಮೀರಿದ

c)

ಕೈಗೆ ಸಿಗದ

d)

ದಾಟಿ

19.

ಮರಿ ಪದದ ಅರ್ಥ

a)

ಜನ

b)

ಸೀಳು

c)

ಟೊಳ್ಳು

d)

ಮಗು

20.

ಜೋಡಿ ಪದಕ್ಕೆ ಉದಾಹರಣೆ

a)

ಅಲ್ಲಲ್ಲಿ

b)

ಸಾಕು ಸಾಕು

c)

ಹಿಡಿ ಹಿಡಿ

d)

ಕಲ್ಲು ಮುಳ್ಳು

21.

ಕಾರಣ ಅದು ಅಟ್ಟ ಹತ್ತ ಬೇಡ ಎಂದು ಮಗನಿಗೆ ಅರ್ಜುನ ಹೇಳಲು ಕಾರಣ ಇದು

a)

ಭಯವಾಗುವುದರಿಂದ

b)

ಜನರು ನಗುವುದರಿಂದ

c)

ಪ್ರಕೃತಿನಿರ್ಮಿತವಲ್ಲದುದರಿಂದ

d)

ಜಾಳಾಗಿರುವುದರಿಂದ

22.

ಕಪ್ಪು ಕಣ್ಣಿನ ಹುಡುಗಿ ಎಂಬುದು ಒಂದು

a)

ಕಥೆ

b)

ಕಾದಂಬರಿ

c)

ವೈಚಾರಿಕ ಕೃತಿ

d)

ಕವನ ಸಂಕಲನ

23.

ಅಂಬೇಡ್ಕರ್ ಮತ್ತು ಸಮಕಾಲೀನ ಎಂಬುದು ಒಂದು

a)

ಕಥೆ

b)

ಕಾದಂಬರಿ

c)

ವೈಚಾರಿಕ ಕೃತಿ

d)

ಕವನ ಸಂಕಲನ

24.

ಬಯಸುವವರು ಪದ್ಯದಲ್ಲಿ ಕಲ್ಲು ಮುಳ್ಳುಗಳನ್ನು ಹಾಡು ಮೇಲೆ ಹೋಗಲು ಬಯಸುವವರು

a)

ಅಪ್ಪ

b)

ಅಜ್ಜ

c)

ಮಗ

d)

ನೆರೆಹೊರೆಯವರು

25.

ಅಟ್ಟ ಹತ್ತಬೇಡ ಮರಿ ಎಂದು ಹೇಳಿದವರು

a)

ಅಜ್ಜ

b)

ಮಂದಿ

c)

ಅಜ್ಜಿ

d)

ಅಪ್ಪ