NEW
Font size
WorksheetsKannada 10 31-8-20
Total questions: 10
Worksheet time: 5mins
ಕವಿಯ ದೃಷ್ಟಿಯಲ್ಲಿ ಬೆಕ್ಕಿನ ಜಾತಿ--–-
ಕಪಿಯದು
ಹುಲಿಯದು
ಕರಡಿಯದು
ಮಾನವನದು
ಹುಲಿಯು -------
ಮಾಂಸಾಹಾರಿ
ಶಾಕಾಹಾರಿ
ಪಾಲಾಹಾರಿ
ಪತ್ರಾಹಾರಿ
ಮನುಷ್ಯನಿಗೆ ಬದುಕಲು------ವೇ ಸಾಕು.
ಮಾಂಸಾಹಾರ
ಶಾಕಾಹಾರ
ಫಲಾಹಾರಿ
ಪತ್ರಾಹಾರಿ
ಶಾನುಭೋಗರ ಮನೆತನದವರಿಗೆ ಖಿರ್ದಿ ಪುಸ್ತಕವೆನ್ನುವುದು ------
ಜೀವನದ ಆಧಾರ
ರಾಜ ಭಕ್ತಿಯ ಲಾಂಛನ
ಉದ್ಯೋಗದ ಗುರುತು
ಕಂದಾಯ ವಿವರದ ಲಾಂಛನ
ಭರತ ಖಂಡದ ಹುಲಿಗಳ ದೃಷ್ಟಿಯಲ್ಲಿ ಯಾರನ್ನಾದರೂ ಹಿಂದಿನಿಂದ ಹಾರಿ ಕೊಲ್ಲು ವುದು ------
ಅಧರ್ಮ
ಧರ್ಮ
ಕರ್ತವ್ಯ
ಬೇಟೆ ಯ ನೀತಿ
ಹುಲಿಗೆ ಶಾನುಭೋಗರನ್ನು ಕೊಲ್ಲಲು ಸಾಧ್ಯವಾಗದ ಕಾರಣ -------
ಅವರು ಓಡಿದರು
ಮರವನ್ನೇರಿದರು.
ಅವರಬೆನ್ನೇ ಕಾಣುತ್ತಿತ್ತು.
ಕೂಗಿದಾಗ ಜನರು ಬಂದರು
ಶಾನುಭೋಗರು ಹುಲಿಯಿಂದ ಬದುಕಿ ಉಳಿದದ್ದು-----
ಖಿರ್ದಿ ಪುಸ್ತಕದಿಂದ
ಹುಲಿಯ ಧರ್ಮ ಶ್ರದ್ಧೆಯಿಂದ
ಜನರು ಬ0ದುದರಿಂದ
ಬೆನ್ನು ಮೇಲಾಗಿ ಬಿದ್ದುದರಿಂದ
ನೆಲದಿಂದ ಮೇಲೆದ್ದು ಕೊಂಡಿದ್ದ -----ಎಡವಿ ಶಾನುಭೋಗರು ಬಿದ್ದಿದ್ದರು.
ಕಲ್ಲನ್ನು
ಮಣ್ಣನನ್ನು
ನೀರನ್ನು
ಮರವನ್ನು
ಅವನು ಒಂಬತ್ತನೆಯ ತರಗತಿಯ ವಿದ್ಯಾರ್ಥಿ ಈ ವಾಕ್ಯದಲ್ಲಿ ಒಂಬತ್ತನೆಯ ಪದ -------
ಸರ್ವನಾಮ
ಸಂಖ್ಯಾವಾಚಕ
ಸಂಖ್ಯೆಯ ವಾಚಕ
ಪರಿಮಾಣ ವಾಚಕ
ತುಂಗೆಭದ್ರೆಗಳು ಹರಿವ ನಾಡು ನಮ್ಮದು:ಈ ವಾಕ್ಯದ ಲ್ಲಿರುವ ಅಂಕಿತನಾಮ ಪದಗಳು------
ತುಂಗಭದ್ರೆಗಳು
ಹರಿವ
ನಾಡು
ನಮ್ಮದು
