wayground logo

Free Printable Worksheets

NEW

Font size

S
M
L
XL
Worksheets

ವೃಕ್ಷಸಾಕ್ಷಿ

Total questions: 27

Worksheet time: 14mins

Name
Class
Date
1.

ದುರ್ಗಸಿಂಹನು ಯಾವಾಗ ಜನಿಸಿದನು?

a)

1031

b)

1135

c)

1138

d)

1141

2.

ಕನ್ನಡ ಪಂಚತಂತ್ರವನ್ನು ರಚಿಸಿದವರು ಯಾರು?

a)

ಗುಣಾಡ್ಯ

b)

ವಸುಭಾಗಭಟ್ಟ

c)

ದುರ್ಗಸಿಂಹ

d)

ನಯಸೇನ

3.

ಸತ್ಯಕ್ಕೆ ಸಾವಿಲ್ಲ_______

a)

ಸತ್ಯಕ್ಕೆ ಜಾಗವಿಲ್ಲ

b)

ಸುಳ್ಳಿಗೆ ಸುಖವಿಲ್ಲ

c)

ಸತ್ಯಕ್ಕೆ ಜಯವಿದೆ

d)

ಮಿತ್ಯಕ್ಕೆ ಜಾಗವಿಲ್ಲ

4.

'ಕಾಪು 'ಪದದ ಅರ್ಥ ವಿದು

a)

ರಕ್ಷಣೆ

b)

ಭಕ್ಷಣೆ

c)

ದಕ್ಷಿಣೆ

d)

ಪ್ರದಕ್ಷಿಣೆ

5.

ಶಿತಿಕಂಠ ಯಾರು?

a)

ವಿಷ್ಣು

b)

ಶಿವ

c)

ಬ್ರಹ್ಮ

d)

ಕೃಷ್ಣ

6.

'ಮರದೋಳ್' ಪದವು ಈ ವಿಭಕ್ತಿಗೆ ಉದಾಹರಣೆ____

a)

ತೃತೀಯ

b)

ಚತುರ್ಥಿ

c)

ಪಂಚಮಿ

d)

ಸಪ್ತಮಿ

7.

ಕಂದ ಪದ್ಯದಲ್ಲಿ ಇರುವ ಒಟ್ಟು ಮಾತ್ರೆಗಳ ಸಂಖ್ಯೆ______

a)

64

b)

32

c)

20

d)

12

8.

'ಭರನಭಭರ' ಗಣಗಳು ಈ ವೃತ್ತದಲ್ಲಿ ಬರುತ್ತವೆ_____

a)

ಚಂಪಕಮಾಲಾವೃತ್ತ

b)

ಉತ್ಪಲಮಾಲಾವೃತ್ತ

c)

ಮತ್ತೇಭವಿಕ್ರೀಡಿತ ವೃತ್ತ

d)

ಮಹಾಸ್ರಗ್ಧರಾ ವೃತ್ತ

9.

ಧರ್ಮಾಧಿಕರಣರು ನ್ಯಾಯವನ್ನು ಕೇಳಲು ಯಾವ ವೃಕ್ಷದ ಬಳಿ ಬಂದರು?

a)

ಬೇವಿನ ವೃಕ್ಷ

b)

ವಟವೃಕ್ಷ

c)

ಮಾವಿನ ವೃಕ್ಷ

d)

ಗಂಧದ ವೃಕ್ಷ

10.

ದುಷ್ಟಬುದ್ಧಿ ಮತ್ತು ಧರ್ಮ ಬುದ್ಧಿ ಇವರ ನಗರ ಯಾವುದು?

a)

ಮಧುರಾ

b)

ಅಯೋಧ್ಯೆ

c)

ಪಾಂಚಾಲ

d)

ಸಿಂಧೂರ

11.

ಧರ್ಮ ಬುದ್ಧಿಯು ಹಾವನ್ನು ಓಡಿಸಲು ಏನು ತಂದ?

a)

ಕಟ್ಟಿಗೆ

b)

ಕುಳ್ಳು

c)

ಬೆಂಕಿ

d)

ನೀರು

12.
ಪೋಗಲ್ವೇಳ್ಕುಂ ಎಂಬುದು ಈ ಸಂಧಿ ಆಗಿದೆ
a)
ಆಗಮ ಸಂಧಿ
b)
ಯಣ್ ಸಂಧಿ
c)
ಆದೇಶ ಸಂಧಿ
d)
ಜಸ್ತ್ವ ಸಂಧಿ
13.
ನಿಂತಿರ್ದನು ಎಂಬುದು ಸಂಧಿಯಾಗಿದೆ
a)
ಲೋಪ ಸಂಧಿ
b)
ಆಗಮ ಸಂಧಿ
c)
ಆದೇಶ ಸಂಧಿ
d)
ಗುಣ ಸಂಧಿ
14.
ಇಂಬು : ಅವಕಾಶ. : : ಉಸಿರ್ : __________________
a)
ಜೀವ
b)
ಮನಸು
c)
ಹೇಳು
d)
ಸುಳ್ಳು
15.
ಪೊನ್ನಂ : ಪ್ರಥಮ : : ಪನ್ನಗಂ : -----------------------------------
a)
ಚತುರ್ಥಿ
b)
ದ್ವಿತೀಯ
c)
ಪಂಚಮಿ
d)
ಪ್ರಥಮ
16.
ದರ್ಬಾರು : ಹಿಂದುಸ್ತಾನಿ : : ರಸೀದಿ : ________________
a)
ಪೋರ್ಚುಗೀಸ್
b)
ಅರಬ್ಬಿ
c)
ಪಾರ್ಸಿ
d)
ಉರ್ದು
17.
ಸಂಸ್ಕೃತದಲ್ಲಿ ಪಂಚತಂತ್ರ ಕೃತಿಯನ್ನು ರಚಿಸಿದವರು ಇವರು
a)
ದುರ್ಗಸಿಂಹ
b)
ವಸುಭಾಗಭಟ್ಟ
c)
ಗುಣಾಡ್ಯ
d)
ಶಿವಕೋಟ್ಯಾಚಾರ್ಯ
18.
ದುರ್ಗಸಿಂಹನು ಪಂಚತಂತ್ರ ಕೃತಿಯನ್ನು ಯಾವ ಶೈಲಿಯಲ್ಲಿ ರಚಿಸಿದ್ದಾನೆ
a)
ಚಂಪೂ
b)
ಯತಿ
c)
ಗೀತ ನಾಟಕ
d)
ಗದ್ಯ
19.

ವ್ಯಾಪಾರಿ ಪದದ ತದ್ಭವ ರೂಪ

a)

ಬೇಹಾರಿ

b)

ಭೇಹಾರಿ

c)

ಬೇಕರಿ

d)

ವ್ಯಯ

20.
ಧರ್ಮ ಬುದ್ಧಿ ಮತ್ತು ದುಷ್ಟಬುದ್ಧಿಯು ಯಾವ ಊರಿನಲ್ಲಿ ವಾಸವಾಗಿದ್ದರು
a)
ಮಥುರಾ ಪುರ
b)
ಮಧುರಾನಗರ
c)
ಸಯ್ಯಡಿ
d)
ಉಜ್ಜಯಿನಿ
21.
ಅರ್ಧರಾತ್ರಿಯಲ್ಲಿ ಹೊನ್ನನ್ನು ಹಂಚಿಕೊಳ್ಳೋಣ ಎಂದವರು ಯಾರು ?
a)
ಧರ್ಮಬುದ್ಧಿ
b)
ದುಷ್ಟಬುದ್ಧಿ
c)
ಪ್ರೇಮ ಮತಿ
d)
ಧರ್ಮಾಧಿಕರಣರು
22.
ಧರ್ಮ ಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು
a)
ಮುಖಮಂ ತೊಳೆಯದೆ ಬಂದನು
b)
ಸುರಾಸುರರ ಪೂಜೆಯಲ್ಲಿ
c)
ಹಣದ ಚಿಂತೆಯಲ್ಲಿ
d)
ದೇವಗುರು ದ್ವಿಜ ಪೂಜೆಗಳಲ್ಲಿ
23.
ಆ ಪೊನ್ನನೊಂದು ಪನ್ನಗಂ ಸುತ್ತಿ ಪಟ್ಟಿ ರ್ದೊಡೆ ಕೊಳಲಂಜಿ ಪೋದೆಂ. ಎಂದು ಹೇಳಿದವರು
a)
ಧರ್ಮಬುದ್ಧಿ
b)
ಪುಟ್ಟಬುದ್ಧಿ
c)
ದುಷ್ಟಬುದ್ಧಿ
d)
ಪ್ರೇಮ ಮತಿ
24.
ನಿನ್ನ ಪಳುವಗೆ ನಮ್ಮ ಕುಲಮನೆಲ್ಲಮನಳಿವ ಬಗೆ ಎಂಬ ಮಾತು ಯಾರಿಗೆ ಹೇಳಲಾಗಿದೆ
a)
ಧರ್ಮ ಬುದ್ಧಿಗೆ
b)
ಪ್ರೇಮ ಮತಿಗೆ
c)
ಧರ್ಮಾಧಿಕಾರಿಗಳಿಗೆ
d)
ದುಷ್ಟ ಬುದ್ದಿಗೆ
25.
ತನ್ನ ಮಾತೆಯ ಸರ್ವಜನಮುಂ ಬಂಜೆಯೆನ್ನದಿರ್ದಪುದೇ - ಈ ವಾಕ್ಯದಲ್ಲಿ ಕಂಡುಬರುವ ಸ್ವಾರಸ್ಯ
a)
ಶ್ರೀರಾಮನ ಮಾತೃಪ್ರೇಮ
b)
ಲವನ ಶೌರ್ಯ ಮತ್ತು ಮಾತೃಪ್ರೇಮ
c)
ಪಾರ್ವರ ಮಕ್ಕಳ ಅಂಜಿಕೆ
d)
ಲಕ್ಷ್ಮೀಶನ ಕೌಶಲ
26.
ದುರ್ಗಸಿಂಹ ಕವಿಯ ಕರ್ನಾಟಕ ಪಂಚತಂತ್ರಂ ಕೃತಿಯನ್ನು ಸಂಪಾದಿಸಿದವರು
a)
ಗುಂಡ್ಮಿ ಚಂದ್ರಶೇಖರ ಐತಾಳ
b)
ಶಿವಕೋಟ್ಯಾಚಾರ್ಯ
c)
ಬಿ ಶಿವಮೂರ್ತಿಶಾಸ್ತ್ರಿ
d)
ದೇವುಡು ನರಸಿಂಹಶಾಸ್ತ್ರಿ
27.
ಕಿಸುಕಾಡುನಾಡಿನ ಸಯ್ಯಡಿಯ ದುರ್ಗಸಿಂಹನ ಕಾಲ
a)
1110
b)
1031
c)
949
d)
942

Similar Resources on Wayground