Free Printable Worksheets
NEW
Font size
More settings
ಕಾಡು ಕಲ್ಪವೃಕ್ಷ ಪದ್ಯವನ್ನು ಬರೆದವರು
ಪಳಕಳ ಸೀತಾರಾಮ
ಬಿ.ಆರ್. ನಾಡಗೌಡ
ಡಾಕ್ಟರ್ ಸಿ ಎಂ ಗೋವಿಂದರೆಡ್ಡಿ
ಡಿ.ವಿ ಬಡಿಗೇರ
ತನ್ನ...................ಗಿ ಮನುಜ ಕಾಡು ಬರಿದು ಮಾಡುತ
ನಿಸ್ವಾರ್ಥಕ್ಕಾಗಿ
ಸೇವೆಗಾಗಿ
ಸ್ಪಾರ್ಥಾಕ್ಕಾಗಿ
ತನಗಾಗಿ
ಕಲ್ಪವೃಕ್ಷ ಈ ಪದದ ಅರ್ಥ
ಬೇಡಿದ್ದನ್ನು ನೀಡುವ ಮರ
ಬಯಸದೆ ಇರುವುದನ್ನು ನೀಡುವ ಮರ
ಚೇತನ ಈ ಪದದ ವಿರುದ್ಧ ಪದ
ಸಚೇತನ
ಸುಚೇತನ
ಅಚೇತನ
ಸುಲೋಚನ
ಇವೊತ್ತು ನನ್ನ ಅದೃಷ್ಟ ಚೆನ್ನಾಗಿದೆ ಈ ಮಾತನ್ನು ಹೇಳಿದವರು
ಆಟಗಾರ
ಬೇಟೆಗಾರ
ಮೋಸಗಾರ
ನಾಟಕಕಾರ
ಕಾಡಿನಲ್ಲಿ ಸ್ನೇಹಿತರಾಗಿದ್ದವರು
ಆಮೆ, ಇಲಿ, ಕಾಗೆ
ಆಮೆ, ಇಲಿ, ಸಿಂಹ
ಇಲಿ, ಸಿಂಹ, ಚಿರತೆ
ಸಿಂಹ, ಚಿರತೆ, ಜಿಂಕೆ
ಆಮೆಯು ವಾಸವಾಗಿದ್ದುದು
ಕೆರೆಯಲ್ಲಿ
ಸರೋವರದಲ್ಲಿ
ನದಿಯಲ್ಲಿ
ಬಾವಿಯಲ್ಲಿ
View all
10 questions
5th Kan III Lang Midterm -2021
Worksheet
•
5th Grade
6 questions
Hastarekhe badalisida baalaka
1st - 5th Grade