Worksheets5th Final Summetive Exam -2021
Total questions: 20
Worksheet time: 10mins
ಭೋಜನ - ಪದದ ಅರ್ಥವೇನು
ಊಟ
ಕಾಟ
ಕರ್ನಾಟಕ
ಕೇರಳ
ಮಂಗಳೂರು ಯಾವ ಆಹಾರಕ್ಕೆ ಪ್ರಸಿದ್ಧ ?
ಅವಲಕ್ಕಿ
ಮತ್ಸ್ಯಾಹಾರ
ಕಾಫಿ
ಜೋಳದ ರೊಟ್ಟಿ
ನೋಬೆಲ್ ಬಹುಮಾನ ಪಡೆದ ಮೊದಲ ಭಾರತೀಯ ಯಾರು ?
ಕುವೆಂಪು
ವಿಶ್ವೇಶ್ವರಯ್ಯ
ಭಾಸ್ಕರಾಚಾರ್ಯ
ರವೀಂದ್ರನಾಥ ಟ್ಯಾಗೋರ್
ಅವಲಕ್ಕಿ ಯಾವ ಊರಿನ ಆಹಾರ ?
ದಾವಣಗೆರೆ
ಧಾರವಾಡ
ಮಂಗಳೂರು
ಬಳ್ಳಾರಿ
ರವೀಂದ್ರರ ತಂದೆಯ ಹೆಸರೇನು ?
ಜ್ಯೋತೀಂದ್ರನಾಥ
ದೇವೆಂದ್ರನಾಥ
ಮಹೇಂದ್ರನಾಥ
ರಾಮನಾಥ
ಇಡ್ಡಲಿ - ಪದದ ಅರ್ಥವೇನು ?
ದೋಸೆ
ಇದ್ದಲು
ತಿಂಡಿ
ಇಡ್ಲಿ
ಕೊಡಗು ಯಾವುದಕ್ಕೆ ಪ್ರಸಿದ್ಧ -----------
ರೊಟ್ಟಿ
ಕಾಫಿ
ಅನ್ನ
ಮೀನು
ಬಳ್ಳಾರಿಯ ---------------
ಕಂದೂರಿ
ಇಡ್ಲಿ
ಅನ್ನದ ರಾಶಿ
ದೋಸೆ
ರವೀಂದ್ರರ ತಾಯಿಯ ಹೆಸರು ------------
ಕಮಲಾದೇವಿ
ಶಾರದ ದೇವಿ
ರೂಪ ದೇವಿ
ಶ್ರೀದೇವಿ
ಗೀತಾಂಜಲಿ ಎನ್ನುವುದು ----------
ಕವನ ಸಂಕಲನ
ನಾಟಕ
ಕಥಾ ಸಂಕಲನ
ಕಾದಂಬರಿ
ಬೀಡು ಪದದ ಪ್ರಾಸ ಪದವೇನು ?
ಅದು
ನಾಡು
ಕನ್ನಡ
ಕಂದೂರಿ
ದೇಶ ಪದದ ಪ್ರಾಸ ಪದ ------
ಆಟ
ಕೋಶ
ರೊಟ್ಟಿ
ಕಾಡು
ತಾಳೀಚಕ್ಕಿ ಯಾವ ಊರಿನ ಆಹಾರ ?
ಕಾರವಾರ
ಬೆಂಗಳೂರು
ಮೈಸೂರು
ಮಂಗಳೂರು
ರವೀಂದ್ರರ ಅಣ್ಣನ ಹೆಸರೇನು ?
ಜ್ಯೋತಿಂದ್ರನಾಥ
ಕೃಷ್ಣನಾಥ
ಜೀನನಾಥ
ಮಂಜುನಾಥ
ರವೀಂದ್ರರು ಯಾವ ಪದವಿಯನ್ನು ಹಿಂದಿರುಗಿಸಿದರು ?
ನೈಟ್
ಸರ್
ಡಿಲಿಟ್
ನೋಬೆಲ್
ಜನಗಣಮನ ಬರೆದವರಾರು ?
ರವೀಂದ್ರನಾಥ ಟ್ಯಾಗೋರ್
ಕುವೆಂಪು
ಕಲಾಂ
ದ.ರಾ. ಬೇಂದ್ರೆ
ರವೀಂದ್ರರು ಗೀತಾಂಜಲಿ ನಾಟಕ ಬರೆದರು
ಸರಿ
ತಪ್ಪು
ಅಮರ್ ಸೋನಾರ್ ಬಾಂಗ್ಲಾ - ಬಾಂಗ್ಲಾ ದೇಶದ ರಾಜಧಾನಿ
ಸರಿ
ತಪ್ಪು
ಬಿಜಾಪುರದಲ್ಲಿ ಒಣರೊಟ್ಟಿ ಸಿಗುತ್ತದೆ
ಸರಿ
ತಪ್ಪು
ಬೆಳಗಾವಿಯಲ್ಲಿ ಇಡ್ಲಿ ಸಿಗುತ್ತದೆ
ಸರಿ
ತಪ್ಪು
