Worksheetsಸ್ವಾತಂತ್ರೋತ್ತರ ಭಾರತ
Total questions: 16
Worksheet time: 8mins
ಕಂಪನಿಯ ಕೊನೆಯ ಗೌರ್ನರ್ ಜನರಲ್.,...... ಆಗಿದ್ದನು
ಮೌಂಟ್ ಬ್ಯಾಟನ್
ರಾಬರ್ಟ್ ಕ್ಲೈವ್
ಡೂಪ್ಲೇ
ಲಾರ್ಡ್ ವೆಲ್ಲೆಸ್ಲಿ
ಭಾರತ ಪ್ರಥಮ ಗೃಹಮಂತ್ರಿ.......... ಆಗಿದ್ದನು
ಬಿ ಆರ್ ಅಂಬೇಡ್ಕರ್
ಸರ್ದಾರ್ ವಲ್ಲಬಾಯ್ ಪಟೇಲ್
ರಾಜೇಂದ್ರ ಪ್ರಸಾದ್
ಜವಾಲಾಲ್ ನೆಹರು
ಭಾರತದ ಪ್ರಥಮ ರಾಷ್ಟ್ರಧ್ಯಕ್ಷರು
ಸರ್ದಾರ್ ವಲ್ಲಬಾಯ್ ಪಟೇಲ್
ಜವಾಹರ್ಲಾಲ್ ನೆಹರು
ಬಾಬು ರಾಜೇಂದ್ರ ಪ್ರಸಾದ್
ಬಿಆರ್ ಅಂಬೇಡ್ಕರ್
ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶವಾಗಿ ಭಾರತವನ್ನು ಸೇರಿದ್ದು ಯಾವಾಗ
1968
1975
1990
1963
ರಾಜ್ಯ ಪುನರ್ವಿಂಗಡನಾ ಕಾನೂನು. ಜಾರಿಗೆ ಬಂದದ್ದು
1956
1953
1973
1947
ಜಾತ್ಯತೀತ ಮತ್ತು ಸಮಾಜವಾದಿ ಎಂಬ ಎರಡು ಅಂಶಗಳನ್ನು ಸಂವಿಧಾನದಲ್ಲಿ ಎಷ್ಟನೇ ತಿದ್ದುಪಡಿಯ ಪ್ರಕಾರ ಸೇರಿಸಲಾಗಿದೆ
39
45
42
55
ಭಾರತದ ಉಕ್ಕಿನ ಮನುಷ್ಯ
ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್
ಮಹಾತ್ಮ ಗಾಂಧೀಜಿ
ಅಂಬೇಡ್ಕರ್
ಸರ್ದಾರ್ ವಲ್ಲಬಾಯ್ ಪಟೇಲ್
ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶವಾಗಿ ಭಾರತವನ್ನು ಸೇರಿದ್ದು ಯಾವಾಗ
1968
1975
1990
1963
ಮೊದಲ ಭಾಷಾವಾರು ರಾಜ್ಯವಾಗಿ ಸ್ಥಾಪನೆಯಾದ ರಾಜ್ಯ
ಕರ್ನಾಟಕ
ತಮಿಳ್ ನಾಡು
ಆಂಧ್ರ ಪ್ರದೇಶ್
ಮಹಾರಾಷ್ಟ್ರ
ರಾಜ್ಯ ಪುನರ್ವಿಂಗಡನಾ ಆಯೋಗದ ಅಧ್ಯಕ್ಷರು
ಕೆ ಎನ್ ಪಣಿಕ್ಕರ್
ಫಜಲ್ ಅಲಿ
ಹೆಚ್ಎಂ ಕುಂಜು
ನೆಹರು
ಭಾರತದ ಒಕ್ಕೂಟ ಸೇರಲು ವಿರೋಧಿಸಿದ ಮೂರು ಪ್ರಾಂತ್ಯಗಳ ಎಂದರೆ
ಒರಿಸ್ಸಾ ಜುನಾಗಡ್ ಕಾಶ್ಮೀರ
ಹೈದರಾಬಾದ್ - ಜುನಾಗಡ್ ಜಮ್ಮು ಕಾಶ್ಮೀರ್
ತಮಿಳುನಾಡು ಆಂಧ್ರಪ್ರದೇಶ ಮೈಸೂರ್
ಉತ್ತರ ಪ್ರದೇಶ ಬಿಹಾರ್ ಕೇರಳ
ಬ್ರಿಟಿಷರು ಭಾರತ ಬಿಟ್ಟು ಹೋದಾಗ ದೇಶದಲ್ಲಿದ್ದ ಒಟ್ಟು ಸಂಸ್ಥಾನಗಳ ಸಂಖ್ಯೆ
562
555
547
489
ಭಾರತದ ಮೊದಲ ಪ್ರಧಾನ ಮಂತ್ರಿ
ಸರ್ದಾರ್ ವಲ್ಲಬಾಯಿ ಪಟೇಲ್
ಮೋತಿಲಾಲ್ ನೆಹರು
ಇಂದಿರಾಗಾಂಧಿ
ಜವಾಲಾಲ್ ನೆಹರು
ನೂರ 60ರ ದಶಕದಲ್ಲಿ ಮೈಸೂರ್ ಸರ್ಕಾರ ಮೈಸೂರು ಜಿಲ್ಲೆಯ......... ಎಂಬಲ್ಲಿ ಟಿಬೆಟಿಯನ್ ನಿರಾಶ್ರಿತರಿಗೆ ವ್ಯವಸ್ಥೆ ಕಲ್ಪಿಸಿದೆ
ಧಾರವಾಡದಲ್ಲಿ
ಬೈಲ್ ಕೊಪ್ಪದಲ್ಲಿ
ಮೈಸೂರಿನಲ್ಲಿ
ಗುಲ್ಬರ್ಗದಲ್ಲಿ
ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದದ್ದು
1956 ನವಂಬರ್ 1
1973 ನವಂಬರ್ 1
19 42 ನಂಬರ್1
1955 ನಂಬರ್1
ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶವಾಗಿ ಭಾರತವನ್ನು ಸೇರಿದ್ದು ಯಾವಾಗ
1968
1975
1990
1963
