NEW
Font size
Worksheets75th ಸ್ವಾತಂತ್ರ್ಯ ದಿನಾಚರಣೆ
Total questions: 20
Worksheet time: 10mins
ಭಾರತದ ರಾಷ್ಟ್ರಗೀತೆ ಜನಗಣಮನ ಬರೆದವರು ಯಾರು
ಬಂಕಿಮ ಚಂದ್ರ ಚಟರ್ಜಿ
ರವೀಂದ್ರನಾಥ್ ಟ್ಯಾಗೋರ್
ಮಹಾತ್ಮ ಗಾಂಧೀಜಿ
ಕುವೆಂಪು
ಸಾರೆ ಜಹಾ ಸೆ ಅಚ್ಛಾ ಹಿಂದೂಸ್ಥಾನ್ ಹಮಾರ ಗೀತೆಯನ್ನು ಬರೆದವರು ಯಾರು
ಗಾಂಧೀಜಿ
ರವೀಂದ್ರನಾಥ ಟ್ಯಾಗೋರ್
ಮೊಹಮ್ಮದ್ ಅಲಿ ಜಿನ್ನಾ
ಮಹಮ್ಮದ್ ಇಕ್ಬಾಲ್
ಕ್ವಿಟ್ ಇಂಡಿಯಾ ಚಳುವಳಿ ನಡೆದ ವರ್ಷ ಯಾವುದು
1941
1942
1945
1947
"ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೇ ತೀರುವ" ಎಂದು ಹೇಳಿದವರು ಯಾರು
ಮಹಾತ್ಮ ಗಾಂಧೀಜಿ
ಸುಭಾಷ್ ಚಂದ್ರ ಬೋಸ್
ಬಾಲಗಂಗಾಧರ ತಿಲಕ್
ಜವಾಹರ್ಲಾಲ್ ನೆಹರು
'ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುವೆ "ಎಂದು ಹೇಳಿದವರು ಯಾರು
ಮಹಾತ್ಮ ಗಾಂಧೀಜಿ
ಜವಾಹರ್ಲಾಲ್ ನೆಹರು
ಸರದಾರ್ ವಲ್ಲಬಯಿ ಪಟೇಲ್
ಸುಭಾಷ್ ಚಂದ್ರ ಬೋಸ್
ಭಾರತದ ರಾಷ್ಟ್ರಪಿತ ಯಾರು
ಮಹಾತ್ಮ ಗಾಂಧೀಜಿ
ಸುಭಾಷ್ ಚಂದ್ರ ಬೋಸ್
ವಲ್ಲಭಾಯಿ ಪಟೇಲ್
ಜವಾಹರಲಾಲ್ ನೆಹರು
ಇವರನ್ನು ಭಾರತದ "ಉಕ್ಕಿನ ಮನುಷ್ಯ "ಎಂದು ಕರೆಯುತ್ತಾರೆ
ಮಹಾತ್ಮ ಗಾಂಧೀಜಿ
ವಲ್ಲಭಾಯಿ ಪಟೇಲ್
ಜವಾಹರ್ಲಾಲ್ ನೆಹರು
ಇಂದಿರಾಗಾಂಧಿ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಯಾದ ವರ್ಷ
1884
1885
1886
1887
ಗಾಂಧೀಜಿಯವರು ಭಾರತದಲ್ಲಿ ಮಾಡಿದ ಮೊದಲ ಚಳುವಳಿ ಯಾವುದು
ದಂಡಕಾರಣ್ಯ ಚಳವಳಿ
ಚಂಪಾರಣ್ಯ ಚಳುವಳಿ
ಖೇಡಾ ಚಳುವಳಿ
ಅಸಹಕಾರ ಚಳುವಳಿ
ವಂದೇ ಮಾತರಂ ಬರೆದವರು ಯಾರು
ರವೀಂದ್ರನಾಥ್ ಟ್ಯಾಗೋರ್
ಬಂಕಿಮ ಚಂದ್ರ ಚಟರ್ಜಿ
ಸುರೇಂದ್ರನಾಥ್ ಬ್ಯಾನರ್ಜಿ
ಗೋಪಾಲಕೃಷ್ಣ ಗೋಖಲೆ
ಗಾಂಧೀಜಿಯವರ "ರಾಜಕೀಯ ಗುರು" ಎಂದು ಇವರನ್ನು ಕರೆಯುತ್ತಾರೆ
ದಾದಾಬಾಯಿ ನವರೋಜಿ
ಬಾಲಗಂಗಾಧರ ತಿಲಕ್
ರವೀಂದ್ರನಾಥ್ ಟ್ಯಾಗೋರ್
ಗೋಪಾಲಕೃಷ್ಣ ಗೋಖಲೆ
ಉಪ್ಪಿನ ಸತ್ಯಾಗ್ರಹ ನಡೆದ ವರ್ಷ ಯಾವುದು
1930
1931
1933
1935
ಭಾರತ ದೇಶ ಯಾವಾಗ ಸ್ವಾತಂತ್ರ್ಯ ಪಡೆಯಿತು
1946
1947
1948
1949
ಮೂರೂ ದುಂಡುಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ ಏಕೈಕ ಭಾರತೀಯ ಯಾರು
ಮಹಾತ್ಮ ಗಾಂಧೀಜಿ
ಡಾಕ್ಟರ್ ಬಿಆರ್ ಅಂಬೇಡ್ಕರ್
ಜವಾಹರಲಾಲ್ ನೆಹರು
ವಲ್ಲಭಭಾಯಿ ಪಟೇಲ್
"ಸತ್ಯದೊಂದಿಗೆ ನನ್ನ ಪ್ರಯೋಗ"-ಇದು ಯಾರ ಆತ್ಮಚರಿತ್ರೆಯಾಗಿದೆ
ರವೀಂದ್ರನಾಥ ಟ್ಯಾಗೋರ್
ಮಹಾತ್ಮ ಗಾಂಧೀಜಿ
ಇಂದಿರಾಗಾಂಧಿ
ಸುಭಾಷ್ ಚಂದ್ರ ಬೋಸ್
ಭಾರತದ ರಾಷ್ಟ್ರೀಯ ಸೇನೆ INA ಸ್ಥಾಪಿಸಿದವರು ಯಾರು
ಭಗತ್ ಸಿಂಗ್
ಸುಭಾಷ್ ಚಂದ್ರ ಬೋಸ್
ವಲ್ಲಭಾಯಿ ಪಟೇಲ್
ದಾದಾಬಾಯಿ ನವರೋಜಿ
ಮೊಟ್ಟಮೊದಲು ಪೂರ್ಣ ಸ್ವರಾಜ್ಯ ಘೋಷಣೆ ಯಾಗಿದ್ದು ಯಾವಾಗ
1947
1930
1928
1857
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ವರ್ಷ ಯಾವುದು
1917
1918
1919
1920
'ಗೀತಾ ರಹಸ್ಯ'ಇದು ಯಾರು ಬರೆದ ಕೃತಿಯಾಗಿದೆ
ಮಹಾತ್ಮ ಗಾಂಧೀಜಿ
ಜವಾಹರಲಾಲ್ ನೆಹರು
ಬಾಲಗಂಗಾಧರ ತಿಲಕ್
ಗೋಪಾಲಕೃಷ್ಣ ಗೋಖಲೆ
ಇವರಲ್ಲಿ ಪ್ರಸಿದ್ಧ ಕ್ರಾಂತಿಕಾರಿ ನಾಯಕ ಯಾರು
ದಾದಾಬಾಯಿ ನವರೋಜಿ
ಬಾಲಗಂಗಾಧರ್ ತಿಲಕ್
ಅಷ್ಫಾಖುಲ್ಲಾ ಖಾನ್
ಗೋಪಾಲಕೃಷ್ಣ ಗೋಖಲೆ
