NEW
Font size
Worksheetskarnataka
Total questions: 10
Worksheet time: 3mins
ಶಿವರಾಮ ಕಾರಂತರು ಬರೆದ ಆತ್ಮ ಕಥನ
ಭಾವ
ನೆನಪಿನ ದೋಣಿಯಲ್ಲಿ
ಹುಚ್ಚು ಮನಸ್ಸಿನ ಹತ್ತು ಮುಖಗಳು
ಭಿತ್ತಿ
ಕರ್ನಾಟಕವನ್ನು ಆಳಿದ ಮೊದಲ ರಾಜ ವಂಶ
ಹೊಯ್ಸಳರು
ಚಾಲುಕ್ಯರು
ಗಂಗರು
ಕದಂಬರು
ಕನ್ನಡ ಸಾಹಿತ್ಯದ ಮೊದಲ ಗದ್ಯಕೃತಿ
ಕವಿರಾಜ ಮಾರ್ಗ
ಪಂಪಪುರಾಣ
ವಡ್ಡಾರಾಧನೆ
ಗದಾಯುದ್ಧ
ಕನ್ನಡದ ಮೊದಲ ಪತ್ರಿಕೆ
ಕನ್ನಡ ಪ್ರಭ
ಸಂಯುಕ್ತ ಕರ್ನಾಟಕ
ಕಸ್ತೂರಿ
ಮಂಗಳೂರು ಸಮಾಚಾರ
ಕನ್ನಡದ ಮೊದಲ ಕನ್ನಡ- ಇಂಗ್ಲಿಷ್ ನಿಘಂಟು ರಚಿಸಿದವರು
ವೆಂಕಟಸುಬ್ಬಯ್ಯ
ಕುವೆಂಪು
ಕೇಶೀರಾಜ
ಕಿಟೆಲ್
ಬಿಚಿ ಕಾವ್ಯನಾಮದಿಂದ ಪ್ರಸಿದ್ಧರಾದವರು
ಟಿ. ಕೈಲಾಸಂ
ರಂ.ಶ್ರೀ ಮುಗಳಿ
ರಾಯಸಂ ಭೀಮಾಚಾರ್
ರಾಯಸಂ ಭೀಮಸೇನರಾವ್
ನೀರ ಮೇಲಣಗುಳ್ಳೆ- ಈ ನುಡಿಗಟ್ಟಿನ ಒಳಾರ್ಥ
ನೀರಿನ ಮೇಲಿರುವ ಗುಳ್ಳೆ
ಶಾಶ್ವತವಾಗಿರುವುದು
ಕ್ಷಣಿಕವಾಗಿರುವುದು
ಭಾರವಾಗಿರುವುದು
ಬಿ.ಎಂ.ಶ್ರೀಯವರು ಈ ಬಿರುದಿಗೆ ಪಾತ್ರರಾಗಿದ್ದರು
ನಡೆದಾಡುವ ವಿಶ್ವಕೋಶ
ಕನ್ನಡದ ಕಣ್ವ
ಚುಟುಕುಗಳ ಬ್ರಹ್ಮ
ಕರ್ನಾಟಕ ಶಾಸನ ಪಿತಾಮಹ
ಕನ್ನಡದ ಮೊದಲು ಕಥೆ ಬರೆದವರು
ಕುವೆಂಪು
ದ,ರಾ ಬೇಂದ್ರೆ
ಪಂಜೆ ಮಂಗೇಶರಾಯರು
ಗೋವಿಂದ ಪೈ
ಕನ್ನಡದ ಮೊದಲ ಕವಯಿತ್ರಿ
ಸಂಚಿ ಹೊನ್ನಮ್ಮ
ಅಕ್ಕಮಹಾದೇವಿ
ಆಯ್ದಕ್ಕಿ ಲಕ್ಕಮ್ಮ
ವೈದೇಹಿ
