wayground logo

Free Printable Worksheets

NEW

Font size

S
M
L
XL
Worksheets

ಕನ್ನಡ

Total questions: 25

Worksheet time: 51mins

Name
Class
Date
1.

"ದಯವಿಟ್ಟು ಬಾಗಿಲು ತೆಗೆಯಿರಿ ಗಾಯಗೊಂಡಿದ್ದೇನೆ" ಈ ವಾಕ್ಯವನ್ನು ರಾಹಿಲನು ಯಾವಾಗ ಹೇಳಿದನು?

a)

ಸೈನಿಕರು ಬಂದಾಗ

b)

ಮುದುಕಿಯ ಸೊಸೆ ಕೂಗಿಕೊಂಡಾಗ

c)

ಗಾಯಗೊಂಡು ರಕ್ಷಣೆಗಾಗಿ ಮುದುಕಿಯ ಮನೆ ಬಳಿ ಬಂದಾಗ

d)

ಪೈಲಟ್ ಜೊತೆ ವಿಮಾನದಲ್ಲಿ ಇದ್ದಾಗ

2.

"ಅತ್ತ ಆವುದೀ ಮರುಳು?ನಮ್ಮಡೆಗೆ ಬರುತಿಹುದು " ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು?

a)

ರಾಮನು ಲಕ್ಷ್ಮಣನಿಗೆ

b)

ಲಕ್ಷ್ಮಣನು ರಾಮನಿಗೆ

c)

ಸೀತೆಯು ರಾಮನಿಗೆ

d)

ರಾಮನು ಸೀತೆಗೆ

3.

ಮಧುಕರ : ದುಂಬಿ :: ತೇಜ :...........

a)

ಧೈರ್ಯ

b)

ಕಾಂತಿ

c)

ದಾರಿ

d)

ಪಾದ

4.

ಸತಿ ಪತಿ : ಜೋಡುನುಡಿ :: ತುತ್ತತುದಿ : ..............

a)

ಅನುಕರಣಾವ್ಯಯ

b)

ದ್ವಿರುಕ್ತಿ

c)

ಪಡೆನುಡಿ

d)

ನಾಣ್ಣುಡಿ

5.

'ಅವನು ಊಟವನ್ನು ಮಾಡುವನು'. ಈ ವಾಕ್ಯವು ಯಾವ ಕಾಲದಲ್ಲಿದೆ?

a)

ಭೂತ

b)

ವರ್ತಮಾನ

c)

ಭವಿಷತ್

d)

ರಾಹು

6.

ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಸ್ಥಾಪಿಸಿದ ಸಂಸ್ಥೆಗಳಾವುವು?

a)

ಪ್ರಜಾಪ್ರತಿನಿಧಿ ಸಭೆ

b)

ಕನ್ನಡ ಸಾಹಿತ್ಯ ಪರಿಷತ್ತು

c)

ಮೈಸೂರು ವಿಶ್ವವಿದ್ಯಾಲಯ

d)

ಮೇಲಿನ ಎಲ್ಲವು

7.

ಈ ಕೆಳಗಿನ ಹೇಳಿಕೆಗಳಲ್ಲಿ ನೆಹರೂರವರ ಹೇಳಿಕೆಯನ್ನು ಗುರ್ತಿಸಿ.

a)

"ಸಾಮಾಜಿಕ ಕಾನೂನುಗಳ ಹರಿಕಾರ"

b)

"ಕೈಗಾರಿಕೀಕರಣ ಇಲ್ಲವೆ ಅವನತಿ"

c)

"ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು"

d)

"ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ"

8.

ಸ್ಥೈರ್ಯ : ದೃಢತೆ :: ಮುಕ್ತಕಂಠ :...........

a)

ಒಳ್ಳೆಯ ಕಂಠ

b)

ಸುಸ್ಸಂಗತ

c)

ವಶ

d)

ತೆರೆದ ಮನಸ್ಸು

9.

ಒಂದು ಪದ ಅಥವಾ ವಾಕ್ಯವನ್ನು ಹೇಳಿ ಅದಕ್ಕೆ ಸಮಾನಾರ್ಥಕ ಪದ ಅಥವಾ ವಾಕ್ಯವನ್ನು ಹೇಳುವಾಗ ಬಳಸುವ ಚಿಹ್ನೆಯು ಯಾವುದು?

a)

ವಾಕ್ಯವೇಷ್ಠನ

b)

ಆವರಣ

c)

ಅಲ್ಪವಿರಾಮ

d)

ಅರ್ಧವಿರಾಮ

10.

'ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ' ಈ ವಾಕ್ಯ ಬರುವ ಗದ್ಯ ಯಾವುದು?

a)

ವ್ಯಾಘ್ರಗೀತೆ

b)

ವೃಕ್ಷಸಾಕ್ಷಿ

c)

ಭಾಗ್ಯಶಿಲ್ಪಗಳು

d)

ಎದೆಗೆ ಬಿದ್ದ ಅಕ್ಷರ

11.

ಇಮ್ಮಾವು : ಕರ್ಮಧಾರೆಯ ಸಮಾಸ :: ಮೈಮುಚ್ಟು :.................

a)

ಕ್ರಿಯಾ ಸಮಾಸ

b)

ದ್ವಂದ್ವ ಸಮಾಸ

c)

ಗಮಕ ಸಮಾಸ

d)

ಅಂಶಿ ಸಮಾಸ

12.

ಕೃಷ್ಣಮೂರ್ತಿಯ ಅಜ್ಜಂದಿರು ಯಾವ ಜಿಲ್ಲೆಗೆ ಸೇರಿದವರು ?

a)

ಹಾಸನ

b)

ತುಮಕೂರು

c)

ರಾಮನಗರ

d)

ಬೆಂಗಳೂರು

13.

ಶಾನುಭೋಗರು ಹುಲಿಯ ಮುಖಕ್ಕೆ ಯಾವುದರಿಂದ ರಾಚಿ ಹೊಡೆದರು?

a)

ಕೈ

b)

ಬಂದೂಕ

c)

ಸಿಡಿಮದ್ದು

d)

ಖಿರ್ದಿ ಪುಸ್ತಕ

14.

ಕಪ್ಪು : ತದ್ದಿತಾಂತ ಭಾವನಾಮ :: ಭೀಮನಂತೆ :..............

a)

ತದ್ದಿತಾಂತ ಅವ್ಯಯ

b)

ತದ್ದಿತಾಂತ ನಾಮ

c)

ಕೃದಂತ ಅವ್ಯಯ

d)

ಕೃದಂತ ನಾಮ

15.

ವೃಕ್ಷಸಾಕ್ಷಿ ಪಾಠದಲ್ಲಿ ಕಂಡುಬರುವ ನೀತಿ ಯಾವುದು ?

a)

ಹಣಕ್ಕಿಂತ ಗುಣ ಮೇಲು

b)

ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ

c)

ಮಾಡಿದ್ದುಣ್ಣೋ ಮಹಾರಾಯ

d)

ಮೇಲಿನ ಎಲ್ಲವೂ

16.

ಮೇದಿನಿ : ಭೂಮಿ :: ತಮಾಲ :........

a)

ಮೋಡ

b)

ವಿಷ್ಣು

c)

ಕತ್ತಲೆ

d)

ನ್ಯಾಯ

17.

ಉತ್ಪಲಮಾಲೆ :20 ಅಕ್ಷರ :: ಚಂಪಕಮಾಲೆ :.............

a)

19 ಅಕ್ಷರ

b)

18 ಅಕ್ಷರ

c)

22 ಅಕ್ಷರ

d)

21ಅಕ್ಷರ

18.

ಪರ್ವತ : ರೂಢನಾಮ :: ವ್ಯಾಪಾರಿ :.......

a)

ಅಂಕಿತನಾಮ

b)

ಪಂಗನಾಮ

c)

ಸರ್ವನಾಮ

d)

ಅನ್ವರ್ಥಕ ನಾಮ

19.

ಉಡುಗೆ : ಕೃದಂತಭಾವನಾಮ :: ಮಾಡಲಿಕ್ಕೆ : ................

a)

ತದ್ದಿತಾಂತಭಾವನಾಮ

b)

ಕೃದಂತನಾಮ

c)

ಕೃದಂತಾವ್ಯಯ

d)

ತದ್ದಿತಾಂತ ನಾಮ

20.

ಲೋಕದೊಳ್ ಎಂಬುದು ಈ ವಿಭಕ್ತಿಯಲ್ಲಿದೆ.......

a)

ಪ್ರಥಮ

b)

ದ್ವಿತೀಯ

c)

ತೃತೀಯ

d)

ಸಪ್ತಮಿ

21.

ಮಾಡನು ಎಂಬುದು ಈ ಕ್ರಿಯಾರೂಪವಾಗಿದೆ

a)

ವಿದ್ಯರ್ಥಕ

b)

ಸಂಭವನಾರ್ಥಕ

c)

ಕ್ರಿಯಾರ್ಥಕ

d)

ನಿಷೇಧಾರ್ಥಕ

22.

ಧಗಧಗ ಎಂಬುದು ಈ ಅವ್ಯಯವಾಗಿದೆ

a)

ಸಾಮಾನ್ಯಾರ್ಥಕಾವ್ಯಯ

b)

ಅನುಕರಣಾವ್ಯಯ

c)

ಭಾವಸೂಚಕಾವ್ಯಯ

d)

ಸಂಬಂಧಾರ್ಥಕಾವ್ಯಯ

23.

ಬ್ರಹ್ಮ : ಬೊಮ್ಮ :: ಯುಗ :..........

a)

ಜಗ

b)

ಜುಗ

c)

ಯೋಗ

d)

ಬೋಗ

24.

ಬಸ್ಸು : ಇಂಗ್ಲಿಷ್ :: ಅರ್ಜಿ :.........

a)

ಹಿಂದೂಸ್ತಾನಿ

b)

ಪಾರ್ಸಿ

c)

ಅರಬ್ಬಿ

d)

ಗ್ರೀಕ್

25.

3/4, 3/4 : ಭಾಮಿನಿ :: 5/5/5/5 :..........

a)

ತ್ರಿಪದಿ

b)

ವಾರ್ಧಕ

c)

ಶರ

d)

ಕುಸುಮ