wayground logo

Free Printable Worksheets

NEW

Font size

S
M
L
XL
Worksheets

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

Total questions: 24

Worksheet time: 12mins

Name
Class
Date
1.

ಭಾರತೀಯ ನವೋದಯದ ಜನಕ ಎಂದು ಕರೆಯಲ್ಪಟ್ಟಿರುವವರು _____

a)

ರಾಜಾರಾಮ ಮೋಹನ ರಾಯ್‌

b)

ಸ್ವಾಮಿ ದಯಾನಂದ ಸರಸ್ವತೀ

c)

ಜ್ಯೋತಿಬಾ ಪುಲೆ

d)

ಡಾ|| ಆತ್ಮಾರಾಂ ಪಾಂಡುರಂಗ

2.

ರಾಜಾ ರಾಮ್‌ ಮೋಹನ ರಾಯರು _________ ಪತ್ರಿಕೆಯನ್ನು ಪ್ರಾರಂಭಿಸಿದರು.

a)

ದಿ ಬೆಂಗಾಲಿ

b)

ಸಂವಾದ ಕೌಮುದಿ

c)

ದಿ ಹಿಂದೂ

d)

ನ್ಯೂ ಇಂಡಿಯಾ

3.

__________ನು ಭಾರತದಲ್ಲಿ ಸತಿ ಸಹಗಮನ ಪದ್ಧತಿಯನ್ನು ನಿಷೇಧಿಸಿದನು.

a)

ಲಾರ್ಡ್‌ ವೆಲ್ಲೆಸ್ಲಿ

b)

ಲಾರ್ಡ್‌ ಕಾರ್ನ್‌ ವಾಲೀಸ್‌

c)

ವಿಲಿಯಂ ಬೆಂಟಿಂಕ್‌

d)

ಲಾರ್ಡ್‌ ವಾರನ್‌ ಹೇಸ್ಟಿಂಗ್

4.

"ವೇದಗಳಿಗೆ ಹಿಂತಿರುಗಿ" ಎನ್ನುವ ಘೋಷಣೆಯನ್ನಯ ಮಾಡಿದವರು ____

a)

ರಾಜಾ ರಾಮ್‌ ಮೋಹನ ರಾಯ್‌

b)

ದಯಾನಂದ ಸರಸ್ವತೀ

c)

ಜ್ಯೋತಿಬಾ ಫುಲೆ

d)

ಆತ್ಮಾ ರಾಂ ಪಾಂಡುರಂಗ

5.

"ಶುದ್ಧಿ ಚಳುವಳಿ" ಈ ಕೆಳಗಿನ ಯಾವ ಸುಧಾರಣಾ ಚಳುವಳಿಯ ಭಾಗವಾಗಿದೆ?

a)

ಬ್ರಹ್ಮ ಸಮಾಜ

b)

ಆರ್ಯ ಸಮಾಜ

c)

ಪ್ರಾರ್ಥನಾ ಸಮಾಜ

d)

ಸತ್ಯಶೋಧಕ ಸಮಾಜ

6.

"ಸತ್ಯಾರ್ಥ ಪ್ರಕಾಶ" ಗ್ರಂಥವನ್ನು ರಚಿಸಿದವರು _________

a)

ಸ್ವಾಮಿ ವಿವೇಕಾನಂದ

b)

ಸ್ವಾಮಿ ದಯಾನಂದ ಸರಸ್ವತೀ

c)

ಜ್ಯೋತಿಬಾ ಫುಲೆ

d)

ಆತ್ಮಾರಂ ಪಾಂಡುರಂಗ

7.

ಸ್ವಾತಂತ್ರ್ಯ ಪ್ರತಿಯೊಬ್ಬ ಮನುಷ್ಯನ ಅವಶ್ಯಕತೆ ಎಂದು ಪ್ರತಿಪಾದಿಸಿದವರು ______

a)

ರಾಜಾರಾಮ್‌ ಮೋಹನ ರಾಯ್‌

b)

ದಯಾನಂದ ಸರಸ್ವತೀ

c)

ಜ್ಯೋತಿಬಾ ಫುಲೆ

d)

ಆತ್ಮಾರಾಂ ಪಾಂಡುರಂಗ

8.

ಅಂಬೇಡ್ಕರ್‌ ರವರು ಈ ಕೆಳಗಿನ ಯಾರ ತತ್ವಗಳಿಂದ ಪ್ರಭಾವಿತಗೊಂಡಿದ್ದರು?

a)

ಸ್ವಾಮಿ ವಿವೇಕಾನಂದ

b)

ದಯಾನಂದ ಸರಸ್ವತೀ

c)

ಜ್ಯೋತಿಬಾ ಫುಲೆ

d)

ಆತ್ಮಾರಾಂ ಪಾಂಡುರಂಗ

9.

"ಗುಲಾಮಗಿರಿ" ಗ್ರಂಥದ ಕತೃ ಯಾರು?

a)

ಸ್ವಾಮಿ ವಿವೇಕಾನಂದ

b)

ದಯಾನಂದ ಸರಸ್ವತೀ

c)

ಜ್ಯೋತಿಬಾ ಫುಲೆ

d)

ಆತ್ಮಾರಾಂ ಪಾಂಡುರಂಗ

10.

ಎಂ.ಜಿ.ರಾನಡೆಯವರು ಈ ಸಮಾಜವನ್ನು ಜನಪ್ರಿಯಗೊಳಿಸಿದರು.

a)

ಬ್ರಹ್ಮ ಸಮಾಜ

b)

ಆರ್ಯ ಸಮಾಜ

c)

ಪ್ರಾರ್ಥನಾ ಸಮಾಜ

d)

ಸತ್ಯಶೋಧಕ ಸಮಾಜ

11.

ಅನಿಬೆಸೆಂಟ್‌ ರವರು ________ ರ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷೆಯಾಗಿದ್ದರು.

a)

1915

b)

1916

c)

1917

d)

1918

12.

ಹೊಂದಿಸಿ ಬರೆಯಿರಿ

ಅ ಬ

1) ಬ್ರಹ್ಮ ಸಮಾಜ ಎ) ಆತ್ಮಾರಾಂ ಪಾಂಡುರಂಗ

2) ಆರ್ಯ ಸಮಾಜ ಬಿ) ಜ್ಯೋತಿಬಾ ಫುಲೆ

3) ಪ್ರಾರ್ಥನಾ ಸಮಾಜ ಸಿ) ಸ್ವಾಮಿ ವಿವೇಕಾನಂದ

4) ಸತ್ಯಶೋಧಕ ಸಮಾಜ ಡಿ) ರಾಜಾರಾಂ ಮೋಹನ ರಾಯ್

5)‌ ರಾಮಕೃಷ್ಣ ಮಿಷನ್‌ ಇ) ದಯಾನಂದ ಸರಸ್ವತಿ

a)

1-ಎ, 2-ಬಿ, 3- ಸಿ, 4-ಡಿ, 5-ಈ

b)

1-ಬಿ, 2-ಸಿ, 3-ಎ, 4-ಡಿ, 5-ಈ

c)

1-ಎ, 2-ಬಿ, 3-ಈ, 4-ಸಿ, 5-ಡಿ

d)

1-ಡಿ, 2-ಈ, 3-ಎ, 4-ಬಿ, 5-ಸಿ

13.

"ಜಸ್ಟಿಸ್"‌ ಪತ್ರಕೆಯನ್ನು ಹುಟ್ಟುಹಾಕಿದವರು __________

a)

ಪೆರಿಯಾರ್‌

b)

ನಾರಾಯಣ ಗುರು

c)

ಅನಿ ಬೆಸೆಂಟ್‌

d)

ಮೇಡಂ ಬ್ಲವಾಟ್‌ ಸ್ಕೇ

14.

"ಶ್ವೇತ ಸರಸ್ವತಿ" ಎಂದು ಬಿರುದಾಂಕಿತರಾದವರು ________

a)

ಮೇಡಂ ಬ್ಲವಾಟ್‌ ಸ್ಕೇ

b)

ಅನಿ ಬೆಸೆಂಟ್‌

c)

ಸಾವಿತ್ರಿಬಾಯಿ ಫುಲೆ

d)

ಹೆನ್ರಿ ವಿವಿಯನ್‌ ಡಿರೇಜಿಯೋ

15.

ಭಾರತೀಯ ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ತೀವ್ರವಾದಿಗಳಾದ _________ ರು ಆರ್ಯ ಸಮಾಜದ ತತ್ವಗಳಿಂದ ಪ್ರೇರಣೆ ಪಡೆದಿದ್ದರು.

a)

ಮದನ ಮೋಹನ ಮಾಲವೀಯ

b)

ವೀರ ಸಾವರ್ಕರ್‌

c)

ಬಿಪಿನ್‌ ಚಂದ್ರ ಪಾಲ್‌

d)

ಲಾಲಾ ಲಜಪತರಾಯ್

16.

ಯುವಬಂಗಾಳಿ ಚಳುವಳಿಯನ್ನು ಪ್ರಾರಂಭಿಸಿದವರು _________

a)

ಮೇಡಂ ಬ್ಲವಾಟ್‌ ಸ್ಕೇ

b)

ಅನಿ ಬೆಸೆಂಟ್‌

c)

ಸಾವಿತ್ರಿಬಾಯಿ ಫುಲೆ

d)

ಹೆನ್ರಿ ವಿವಿಯನ್‌ ಡಿರೇಜಿಯೋ

17.

ವಿವೇಕಾನಂದರು ______ ರಲ್ಲಿ ಅಮೆರಿಕದ ಚಿಕಾಗೋ ನಗರದಲ್ಲಿ ನಡೆದ ವಿಶ್ವಧಾರ್ಮಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

a)

1890

b)

1893

c)

1900

d)

1899

18.

ಹೋಮ್ ರೂಲ್‍ಲೀಗ್‍ನ್ನು ಪ್ರಾರಂಭಿಸಿದವರು ________

a)

ಮೇಡಂ ಬ್ಲವಾಟ್‌ ಸ್ಕೇ

b)

ಅನಿ ಬೆಸೆಂಟ್‌

c)

ಸಾವಿತ್ರಿಬಾಯಿ ಫುಲೆ

d)

ಹೆನ್ರಿ ವಿವಿಯನ್‌ ಡಿರೇಜಿಯೋ

19.

ಶ್ರೀ ನಾರಾಯಣಗುರು ಜನಿಸಿದ ಸ್ಥಳ ________

a)

ಕೇರಳದ ಈಳವು

b)

ಕಲ್ಕತ್ತಾ

c)

ಕಾಥೇವಾಡ.

d)

ಹರಿದ್ವಾರ.

20.

ವೈಕಂ ಸತ್ಯಾಗ್ರಹವನ್ನು ಆರಂಭಿಸಿದವರು _____

a)

ಜ್ಯೋತಿಬಾ ಫುಲೆ

b)

ಶ್ರೀ ನಾರಾಯಣಗುರು

c)

ಪೆರಿಯಾರ್‌

d)

ಎಂ.ಜಿ.ರಾನಡೆ

21.

ಸ್ವಾಮಿ ದಯಾನಂದ ಸರಸ್ವತಿ ಅವರ ಆರಂಭಿಕ ಹೆಸರು __________

a)

ಆದಿ ಶಂಕರ

b)

ಬಾಲ ಶಂಕರ

c)

ಮೂಲ ಶಂಕರ

d)

ವೇದ ಶಂಕರ

22.

___________ ರಲ್ಲಿ ಮಹಮಡನ್‌ ಆಂಗ್ಲೋ ಓರಿಯಂಟಲ್‌ ಕಾಲೇಜನ್ನು ಅಲಿಘರದಲ್ಲಿ ಸ್ತಾಪಿಸಲಾಯಿತು.

a)

1817

b)

1897

c)

1857

d)

1875

23.

"ಯಾರ ಆತ್ಮ ಬಡವರಿಗಾಗಿ ಮಿಡಿಯುವುದೋ ಅವನೇ ಮಹಾತ್ಮ" ಎಂದು ಹೇಳಿದವರು ____

a)

ಸ್ವಾಮಿ ದಯಾನಂದ ಸರಸ್ವತಿ

b)

ಅಂಬೇಡ್ಕರ್‌

c)

ಪೆರಿಯಾರ್‌

d)

ಸ್ವಾಮಿ ವಿವೇಕಾನಂದ

24.

"ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು" ಎಂದು ಸಾರಿದವರು ________

a)

ಶ್ರೀ ನಾರಾಯಣ ಗುರು

b)

ಪೆರಿಯಾರ್‌

c)

ಸ್ವಾಮಿ ವಿವೇಕಾನಂದ

d)

ರಾಮಕೃಷ್ಣ ಪರಮಹಂಸರು