NEW
Font size
Worksheetsಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ
Total questions: 10
Worksheet time: 5mins
ಆಧುನಿಕ ನವೋದಯದ ಧೃವತಾರೆ ಯಾರು.
ದ.ಸರಸ್ವತಿ
ರಾಜಾರಾಂ ಮೋಹನರಾಯ್
ಬಾಫುಲೆ
ಆತ್ಮರಾಮ ಪಾಂಡುರಂಗ
ಸಂವಾದ ಕೌಮುದಿ ಪತ್ರಿಕೆ ಹೊರಡಿಸಿದವರು.
ರಾಜಾರಾಂ ಮೋಹನರಾಯ್.
ದಯಾನಂದ ಸರಸ್ವತಿ.
ಬಾಫುಲೆ
ವಿವೇಕಾನಂದರು.
ವೇದಗಳಿಗೆ ಹಿಂತಿರುಗಿ ಎಂದು ಘೋಷಿಸಿದವರು.
ಆತ್ಮರಾಮ ಪಾಂಡುರಂಗ
ವಿವೇಕಾನಂದರು
ಅನಿಬೆಸೆಂಟ್
ದಯಾನಂದ ಸರಸ್ವತಿ
ಶುದ್ಧಿ ಚಳುವಳಿ ಆರಂಭಿಸಿದವರು.
ದಯಾನಂದ ಸರಸ್ವತಿ
ರಾಜಾರಾಂ ಮೋಹನರಾಯ್
ವಿವೇಕಾನಂದರು
ಯಾರೂ ಅಲ್ಲ
ಸತ್ಯಾರ್ಥಿ ಪ್ರಕಾಶ ಕೃತಿ ರಚಿಸಿದವರು.
ರಾಜಾರಾಂ ಮೋಹನರಾಯ್.
ದಯಾನಂದ ಸರಸ್ವತಿ.
ಅನಿಬೆಸೆಂಟ್
ಬಾಫುಲೆ
ಶ್ವೇತ ಸರಸ್ವತಿ ಯಾರು
ಅನಿಬೆಸೆಂಟ್
ದಯಾನಂದ ಸರಸ್ವತಿ
ರಾಜಾರಾಂ ಮೋಹನರಾಯ್
ವಿವೇಕಾನಂದರು
ನ್ಯೂ ಇಂಡಿಯಾ ಪತ್ರಿಕೆ ಹೊರತಂದವರು.
ಅನಿಬೆಸೆಂಟ್
ರಾಜಾರಾಂ ಮೋಹನರಾಯ್
ವಿವೇಕಾನಂದರು
ಆತ್ಮರಾಮ ಪಾಂಡುರಂಗ
ಚಿಕಾಗೋ ಧರ್ಮ ಸಮ್ಮೇಳನದಲ್ಲಿ ಭಾರತದಿಂದ ಭಾಗವಹಿಸಿದ್ದವರು.
ವಿವೇಕಾನಂದರು
ರಾಜಾರಾಂ ಮೋಹನರಾಯ್
ಆತ್ಮರಾಮ ಪಾಂಡುರಂಗ
ಬಾಫುಲೆ
ಚಿಕಾಗೋ ಧರ್ಮ ಸಮ್ಮೇಳನ ನಡೆದ ವರ್ಷ.
1890
1891
1892
1893
ಬ್ರಾಹ್ಮಣೀತರ ಚಳುವಳಿ ಆರಂಭಿಸಿದವರು
ಪೆರಿಯಾರ್
ವಿವೇಕಾನಂದರು
ಶ್ರೀವಾಸ್ತವ
ರಾಮಾನುಜಂ
