wayground logo

Free Printable Worksheets

Font size

S
M
L
XL
Worksheets

ಕನ್ನಡ ರಸಪ್ರೆಶ್ನೆ ಕಾರ್ಯಕ್ರಮ

Total questions: 25

Worksheet time: 13mins

Name
Class
Date
1.

ಲೇಖಕಿ ಸಾರಾ ಅಬೂಬಕ್ಕರ್ ಅವರು ಜನಿಸಿದ ವರ್ಷ

a)

1926

b)

1936

c)

1904

d)

1905

2.

ರಾಹಿಲನಿಗೆ ಈಜಲು ಕಷ್ಟವಾಗುತ್ತಿತ್ತು ಕಾರಣವೇನೆಂದರೆ

a)

ಈಜು ಬರುತ್ತಿರಲಿಲ್ಲ

b)

ಕತ್ತಲಲ್ಲಿ ಏನೂ ಕಾಣುತ್ತಿರಲಿಲ್ಲ

c)

ಸೈನಿಕ ಉಡುಪು ಧರಿಸಿ ಕೊಂಡಿದ್ದರಿಂದ

d)

ನೀರು ಇಲ್ಲದಿದ್ದರಿಂದ

3.

ಸಾರಾ ಅಬೂಬಕ್ಕರ ಅವರ ಜನ್ಮ ಸ್ಥಳ..?

a)

ಶಿಕಾರಿಪುರ

b)

ಕಾಸರಗೋಡ

c)

ಧಾರವಾಡ

d)

ಮೇಲುಕೋಟೆ

4.

ಯಾವುದರ ಹೆಸರಿನಲ್ಲಿ ಮನುಷ್ಯಜೀವಿಗಳ ಸಾಮೂಹಿಕ ಕೊಲೆ ಯಾಗುತ್ತಿದೆ ?

a)

ಕರೋನದ ಹೆಸರಿನಲ್ಲಿ

b)

ಯುದ್ಧದ ಹೆಸರಿನಲ್ಲಿ

c)

ಆಹಾರದ ನೆವದಲ್ಲಿ

d)

ಸಂಪತ್ತಿನ ವಿಚಾರದಲ್ಲಿ

5.

ಯುದ್ಧ ಪಾಠದ ಆಕರ ಗ್ರಂಥ ಯಾವುದು...?

a)

ಪಯಣ

b)

ಖೆಡ್ಡಾ

c)

ಚಪ್ಪಲಿಗಳು

d)

ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು

6.

ಮಹಿಳೆಯ ಆರ್ತನಾದ ಯಾವುದನ್ನು ಬೇಧಿಸಿ ರಾಹಿಲನ ಕಿವಿಯೊಳಗೆ ಬಿದ್ದಿತ್ತು?

a)

ಮಳೆಯ ಶಬ್ದ

b)

ಗುಡುಗಿನ ಶಬ್ದ

c)

ವಿಮಾನದ ಶಬ್ದ

d)

ಬಾಂಬ್ ಶಬ್ದ

7.

ಬ್ಲಾಕ್ ಔಟ್ ನಿಯಮ ಏನುಕೆ ಪಾಲಿಸಲಾಗುತ್ತಿತ್ತು?

a)

ಹುಲಿಯ ದಾಳಿಯಿಂದ ರಕ್ಷಿಸಿಕೊಳ್ಳಲು

b)

ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು

c)

ಹಕ್ಕಿಯ ದಾಳಿಯಿಂದ ತಪ್ಪಿಸಿಕೊಳ್ಳಲು

d)

ಕುದುರೆಯಿಂದ ತಪ್ಪಿಸಿಕೊಳ್ಳಲು

8.

ದಯವಿಟ್ಟು ಬಾಗಿಲು ತೆರೆಯಿರಿ ನಾನು ಗಾಯಗೊಂಡಿದ್ದೇನೆ' ಎಂದು ಯಾರು ಯಾರಿಗೆ ಹೇಳಿದರು ?

a)

ಮುದುಕಿ ಸೊಸೆಗೆ ಹೇಳಿದಳು

b)

ಪೈಲೆಟ್ ರಾಹಿಲನಿಗೆ ಹೇಳಿದನು

c)

ಸೈನಿಕರು ಮುದುಕಿಗೆ ಹೇಳಿದರು

d)

ರಾಹಿಲ್ ಮುದುಕಿಗೆ ಹೇಳಿದನು

9.

ಸಾರಾ ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ..?

a)

ನೃಪತುಂಗ ಪ್ರಶಸ್ತಿ

b)

ಪಂಪ ಪ್ರಶಸ್ತಿ

c)

ಕೇಂದ್ರ ಸಾಹಿತ್ಯ ಅಕಾಡೆಮಿ

d)

ಭಾರತೀಯ ಭಾಷಾ ಪರಿಷತ್

10.

ಯುದ್ಧ ಪಾಠದ ಮೌಲ್ಯ ಇದನ್ನು ಎತ್ತಿ ಹಿಡಿಯುತ್ತದೆ..?

a)

ಶಿಕ್ಷಣದ ಮೌಲ್ಯ

b)

ಅಜ್ಞಾನದ ಮೌಲ್ಯ

c)

ಮಾನವೀಯ ಮೌಲ್ಯ

d)

ದ್ವೇಷ

11.

ಈ ಮಳೆಯಲ್ಲಿ ಕತ್ತಲ ಗುಹೆಯಲ್ಲಿ ಯಾರನ್ನು ಕರೆಯಲಿ ಎಂದವರು

a)

ರಾಹಿಲ್

b)

ಮುದುಕಿಯ ಸೊಸೆ

c)

ಮುದುಕಿ

d)

ಸೈನಿಕರು

12.

ಇವುಗಳಲ್ಲಿ ಸಾರಾ ಅಬೂಬಕ್ಕರ್ ಅವರ ಕೃತಿ ಯಾವುದು ಅಲ್ಲ

a)

ಶಬರಿ

b)

ಚಂದ್ರಗಿರಿ ತೀರದಲ್ಲಿ

c)

ತಳ ಒಡೆದ ದೋಣಿಯಲ್ಲಿ

d)

ವಜ್ರಗಳು

13.

ರಾಹಿಲನು ಮುದುಕಿಯ ಮನೆಯೊಳಗೆ ನುಗ್ಗಿದಾಗ ಮುದುಕಿಯ ಕೈಯಲ್ಲಿ ಏನಿತ್ತು ?

a)

ಉದ್ದವಾದ ಕೋಲು

b)

ಬಂದೂಕು

c)

ಚಿಕ್ಕ ದೀಪ

d)

ಖಿರ್ದಿ ಪುಸ್ತಕ

14.

ಇದು ನಮ್ಮ ಪ್ರದೇಶವೇ ಅಥವಾ ವೈರಿಗಳ ಪ್ರದೇಶವೇ ಗೊತ್ತಾಗುತ್ತಿಲ್ಲ ಎಂದವರು

a)

ಸೈನಿಕರು

b)

ರಾಹಿಲ್

c)

ಮುದುಕಿ

d)

ಮುದುಕಿಯ ಸೊಸೆ

15.

ರಾಹಿಲ್ ಯಾರು?

a)

ವೈದ್ಯ ಸೈನಿಕ

b)

ವಿಮಾನದ ಪೈಲೆಟ್

c)

ಮುದುಕಿಯ ಮಗ

d)

ಮುದುಕಿಯ ತಮ್ಮ

16.

ತುರ್ತು ಚಿಕಿತ್ಸಾ ನಿರ್ವಹಣೆಗಾಗಿ ರಾಹಿಲ್ ಏನನ್ನು ಹಿಡಿದುಕೊಂಡಿದ್ದನು ?

a)

ಔಷಧ ಮತ್ತು ಶಸ್ತ್ರ ಚಿಕಿತ್ಸಾ ಪೆಟ್ಟಿಗೆ

b)

ಬಂದೂಕುಗಳು

c)

ಮದ್ದು ಗುಂಡುಗಳು

d)

ಸೈನಿಕರ ಉಡುಪುಗಳು

17.

ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ ಎಂದವರು

a)

ಮುದುಕಿ

b)

ಸೊಸೆ

c)

ರಾಹಿಲ್

d)

ಪೈಲೆಟ್

18.

ರಾಹಿಲನ ದೇಹದಲ್ಲಿ ಹೊಸ ರಕ್ತ ಸಂಚಾರವಾದದ್ದು

a)

ಮುದುಕಿಯನ್ನು ನೋಡಿದಾಗ

b)

ಸೊಸೆಯನ್ನು ನೋಡಿದಾಗ

c)

ಒಂಟಿಮನೆ ನೋಡಿದಾಗ

d)

ಸಮುದ್ರ ತೀರ ಕಣ್ಣಿಗೆ ಬಿದ್ದಾಗ

19.

ಇದು ಸಾರಾ ಅಬೂಬಕ್ಕರ್ ಅವರ ಕಥ ಸಂಕಲನವಲ್ಲ...?

a)

ಪಯಣ ಮತ್ತು ಗಗನಸಖಿ

b)

ಮೊಸರಿನ ಮಂಗಮ್ಮ

c)

ಖೆಡ್ಡಾ

d)

ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು

20.

ಡಾಕ್ಟರ್ ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದವರು

a)

ಮುದುಕಿ

b)

ಪೈಲೆಟ್

c)

ಮುದುಕಿಯ ಸೊಸೆ

d)

ಸೈನಿಕರು

21.

“ತಲೆಗೂದಲು ಬೆಳ್ಳಗಾದ ಮುದುಕಿ..” - ಇದು ಯಾರನ್ನು ಕುರಿತು ಹೇಳಿದ್ದು

a)

ಮುದುಕಿ

b)

ಶಬರಿ

c)

ಕುಂತಿ

d)

ಸೀತೆ

22.

ಎಲ್ಲರ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು ಯುದ್ಧದ ಪರಿ' ಎಂದವರು

a)

ಪೈಲೆಟ್

b)

ಮುದುಕಿ

c)

ರಾಹಿಲ್

d)

ಸೊಸೆ

23.

“ನನ್ನನ್ನು ರಕ್ಷಿಸಿ, ನಾನಿನ್ನೂ ತಾಳಲಾರೆ..” - ಎಂದವರು ಯಾರು?

a)

ರಾಹಿಲ್

b)

ಮುದುಕಿ

c)

ಮುದುಕಿಯ ಸೊಸೆ

d)

ಹೊರಗಿನ ಸೈನಿಕರು

24.

ಮುದುಕಿಯ ಕೈಯಲ್ಲಿದ್ದ ದೀಪದ ಬೆಳಕು ಹೊರಬರದಂತೆ ದೀಪಕ್ಕೆ ಏನನ್ನು ಅಂಟಿಸಲಾಗಿತ್ತು ?

a)

ಎಲೆ

b)

ಬಣ್ಣ

c)

ಎಣ್ಣೆ

d)

ಕಾಗದ

25.

ರಾಹಿಲನ ಮನದಲ್ಲಿ ಮೂಡಿದ ಭಾವನೆ

a)

ಮಹಿಳೆ ಯಾವ ರೀತಿ ಅಪಾಯದಲ್ಲಿ ಸಿಲುಕಿದ್ದಾಳೆ.

b)

ಮನೆಯೊಳಗೆ ಏನು ಸಂಭವಿಸುತ್ತಿದೆ.

c)

ಕದ ತಟ್ಟಿದರೆ ಪರಿಣಾಮ ಏನಾಗಬಹುದು.

d)

ಈ ಮೇಲಿನ ಎಲ್ಲವೂ.