NEW
Font size
Worksheetsಮಗ್ಗಾದ್ ಸಾಹೇಬ್, ತರಗತಿ ನೀರು ಕೊಡದ್ ನಾಡಿನಲ್ಲಿ
Total questions: 29
Worksheet time: 15mins
ಅಗ್ಗ ಪದದ ಅರ್ಥ
ಕಡಿಮೆ ಬೆಲೆ
ಹೆಚ್ಚು ಬೆಲೆ
ಅಲ್ಪ
ಮಹಾ
ನೀರು ಕೊಡದ ನಾಡಿನಲ್ಲಿ ಗದ್ಯದ ಆಕರ ಕೃತಿ
ಬದುಕು ಬದಲಿಸಬಹುದು
ಮತ್ತೆ ಬರದ ಕತೆಗಳು
ಯಾದವಶ್
ಸಮಗ್ರ ಕಥೆ
ವಿದೇ ಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದು
ನೀರು
ಕೋಲ
ಪಾನಕ
ಮಜ್ಜಿಗೆ
ನೀರು ಕೊಡುವ ಸಂಪ್ರದಾಯ ಈ ದೇಶಗಳಲ್ಲಿ ಇಲ್ಲ
ಯೂರೋಪ್ ಮತ್ತು ಅಮೆರಿಕ
ಶ್ರೀಲಂಕಾ
ಆಸ್ಟ್ರೇಲಿಯಾ
ಭಾರತ
ಈ ಕೆಳಗಿನ ಅನ್ಯ ದೇಶೀಯ ಪದದ
ಮೂಡಣ
ಪಡುವಣ
ಮೋಟಾರು
ತೆಂಕಣ
ವೀಜಾ ತೀ ಯ ಸಂಯುಕ್ತ ಅಕ್ಷರ
ಅಮ್ಮ
ಅಣ್ಣ
ಅಪ್ಪ
ವಸ್ತ್ರ
ಸಾಜತಿಯ ಸಂಯುಕ್ತ ಅಕ್ಷರ
ಅಗತ್ಯ
ಅಗ್ಗ
ಪ್ರವಾಸ
ಪತ್ರಿಕೆ
ಮನೆಗೆ ಬಂದ ವರಿಗೆ ಮೊದಲು ------ ಕೊಡುವುದು ಸಂಪ್ರದಾಯ
ಮಜ್ಜಿಗೆ
ಹಾಲು
ನೀರು
ಹಣ್ಣು
ಲೇಖಕಿ ಕುಡಿದು ನೋಡಿದರೆ ಅದು ಬರೀ
ನೀರು
ಸೋಡಾ
ಮಜ್ಜಿಗೆ
ಎಳನೀರು
ಲೇಖಕಿ ಗೆ ನೀರು ಕೊಟ್ಟ ಹೋಟೆಲ್ ಹೆಸರು
ದರ್ಶನ್
ಪಂಚತಂತ್ರ
ಸಾಗರ್
ಸುವರ್ಣ
ಲೇಖಕಿ ಅತ್ತೆಯಮನೆಗೆ ಹೋದಾಗ ಪುಟ್ಟ ಹುಡುಗ ಕೈಗೆ ------ ಕೊಟ್ಟನು
ನೀರು
ಬಿಸಿನೀರು
ತಣ್ಣ ನೆ ಯನೀರು
ಕೆರೆಯನೀರು
ಭಾರತದಲ್ಲಿ ಇತ್ತೀಚಿಗೆ ಯಾವ ಹುನ್ನಾರ ನಡೆದಿದೆ?
ಅನ್ನ ಮಾರುವ
ನೀರು ಮಾರುವ
ಬಟ್ಟೆ ಮಾರುವ
ಮನುಷತ್ವ
ಈ ದೇಶಗಳಲ್ಲಿ ಮನೆಯ _______ಯಲ್ಲಿ ಬರುವ ನೀರನ್ನು ಕುಡಿಯುವುದಿಲ್ಲ
ಮೊರೆ
ನಲ್ಲಿ
ಬಾಟೆಲ್
ಬೋರವೆಲ್
ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವು _________
ಅನ್ನ ಕೊಡದ ನಾಡುಗಳು
ನೀರು ಕೊಡದ ನಾಡುಗಳು
ಉದ್ಯೋಗ ಕೊಡದ ನಾಡುಗಳು
ಬದುಕು ಕೊಡದ ನಾಡುಗಳು
ಸ್ಯಾಂಡ್ವಿಚ್, ಬರ್ಗರ್ ಜೊತೆಗೆ ದೊಡ್ಡ ಗಾತ್ರದ _________ನೀಡುತ್ತಾರೆ
ಬಿಯರ್
ಸೋಡಾ
ಕೋಲಾ
ನೀರು
ಮಗ್ಗದ ಹುಸೇನ್ ಸಾಹೇಬರು ಜನಪ್ರಿಯ ಹಾಗೂ __________ವ್ಯಕ್ತಿಯಾಗಿದ್ದರು
ಗುಣವಂತ
ಧನವಂತ
ಹೆಸರುವಂತ
ಧೀಮಂತ
ಮಗ್ಗದ ಸಾಹೇಬ ಎಂದು ಯಾರನ್ನು ಕರೆಯುತ್ತಿದ್ದರು?
ಅಬ್ದುಲ್ ಕರೀಮ್
ಅಬ್ದುಲ್ ರಹೀಮ್
ಅಬ್ದುಲ್ ವಾಹಿದ್
ಶಂಕರಪ್ಪ
ನದಿ, ಮನುಷ್ಯ, ಹೆಂಗಸು, ಬೆಟ್ಟ ದೇಶ, ಯಾವ ನಾಮಪದಕ್ಕೆ ಉದಾಹರಣೆಗಳಾಗಿವೆ
ಅಂಕಿತನಾಮ
ರೂಢನಾಮ
ಸರ್ವನಾಮ
ಅನ್ವರ್ಥಕನಾಮ
ಯಾವುದೇ ಒಂದು ವಸ್ತು, ಸ್ಥಳ,ಪ್ರಾಣಿ, ಮನುಷ್ಯರ ಹೆಸರುಗಳನ್ನು ಸೂಚಿಸುವುದಕ್ಕೆ ಹೀಗೆನ್ನುತ್ತಾರೆ
ಕ್ರಿಯಾಪದ
ನಾಮಪದ
ಸಮಾಸ
ಸಂಧಿ
೧. ಮಗ್ಗದ ಸಾಹೇಬ ಗದ್ಯದ ಕಥಾವಸ್ತು
ಕಥೆಯನ್ನು ಹೇಳುವುದು
ಸ್ವಯಂ ಉದ್ಯೋಗಕ್ಕೆ ಪ್ರೇರಣೆ ನೀಡುವುದು
ಮಹಾತ್ಮ ಗಾಂಧಿಯ ಬಗ್ಗೆ ತಿಳಿಸುವುದು
ಮನಸ್ಸಿಗೆ ಸಂತೋಷ ಕೊಡುವುದು
೨. ಮುಸಲ್ಮಾನರ ಧಾರ್ಮಿಕ ಉತ್ಸವ ನಡೆಯುವ ಸ್ಥಳಕ್ಕೆ ಹೀಗೆನ್ನುತ್ತೇವೆ.
ದೇವಾಲಯ
ಉರ್ಸ್
ಮಂದಿರ
ದೇಗುಲ
೩. ವಿಲಾಯತಿ ಎಂದರೆ
ಈ ದೇಷ
ಆದೇಶ
ಸ್ವದೇಶ
ವಿದೇಶ
೪. ರಹೀಮನ ಮನೆಯಲ್ಲಿದ್ದ ಮಗ್ಗಗಳು ಇದರಿಂದ ಆವರಿಸಲ್ಪಟ್ಟಿದ್ದವು.
ಬಟ್ಟೆಯಿಂದ
ಮೋಡದಿಂದ
ಜೇಡರ ಬಲೆಯಿಂದ
ನೀರಿನಿಂದ
೫. ಇವರ ಪ್ರೇರಣೆಯಿಂದಾಗಿ ಶಾಲೆಗಳಲ್ಲಿ ನವೀನ ಶಿಕ್ಷಣ ಆರಂಭವಾಯಿತು
ಗಡಿನಾಡ ಗಾಂಧಿ
ಇಂದಿರಾ ಗಾಂಧಿ
ಮಹಾತ್ಮ ಗಾಂಧಿ
ರಾಜೀವ್ ಗಾಂಧಿ
೬. ಇವರು ಕರೀಮ್ ಶಾಲೆಯ ಮುಖ್ಯೋಪಾಧ್ಯಾಯರು
ಶಂಕರೇಗೌಡರು
ಶಂಕರಾನಂದರು
ಶಂಕರಪ್ಪನವರು
ಶಂಕೇಶ್ವರರು
೭. ಕರೀಮ್ ನಾಟಕಕ್ಕೆಂದು ತಾಯಿಯಿಂದ ತೆಗೆದುಕೊಂಡು ಹೋದ ವಸ್ತು
ಸೀರೆ
ಗೆಜ್ಜೆ
ಬಳೆ
ಸರ
೮. ಕರೀಮ್ ಶಾಲೆಯಲ್ಲಿ ಆಸಕ್ತಿಯಿಂದ ಕಲಿತ ಕೆಲಸ
ಬಡಗಿ ಕೆಲಸ
ಕೃಷಿ ಕೆಲಸ
ಬೆತ್ತದ ಕೆಲಸ
ಮಗ್ಗದ ಕೆಲಸ
೯. ಸರಕಾರದಿಂದ ಕರೀಮನಿಗೆ ದೊರೆತ ಬಹುಮಾನ
ಬೆಳ್ಳಿಯ ಪದಕ ಮತ್ತು ನೂರು ರೂಪಾಯಿಗಳು
ಬೆಳ್ಳಿಯ ಪದಕ ಮತ್ತು ಇನ್ನೂರು ರೂಪಾಯಿಗಳು
ಚಿನ್ನದ ಪದಕ ಮತ್ತು ನೂರು ರೂಪಾಯಿಗಳು
ತಾಮ್ರದ ಪದಕ ಮತ್ತು ನೂರು ರೂಪಾಯಿಗಳು
೧೦. ಮಗ್ಗದ ಸಾಹೇಬ ಗದ್ಯದ ಲೇಖಕರ ಊರು
ಬಾಗಲೂರು
ಬೈಂದೂರು
ಬೆಂಗಳೂರು
ಬಾಗಲೋಡಿ
