Worksheetsಅಧ್ಯಾಯ : 03 ಸಾಮಾಜಿಕ ಚಳುವಳಿಗಳು ದಿನಾಂಕ: 29/06/2021
Total questions: 26
Worksheet time: 13mins
ಮಾನವ ಸಮಾಜದ ಚಲನೆ ಬದಲಾವಣೆ ಮತ್ತು ರೂಪಾಂತರಗಳಿಗೆ ಸಂಬಂಧಿಸಿದ ನಡೆಯುವ ಒಂದು ವ್ಯವಸ್ಥಿತ ಸ್ವಾಭಾವಿಕ ಪ್ರತಿರೋಧ ವೇ
ಸಾಮಾಜಿಕ ಚಳುವಳಿ
ರಾಜಕೀಯ ಚಳುವಳಿ
ಧಾರ್ಮಿಕ ಚಳುವಳಿ
ಆರ್ಥಿಕ ಚಳವಳಿ
ಸಾಮಾಜಿಕ ಚಳವಳಿ ಎನ್ನುವುದು
ಜನರು ಸಾಮೂಹಿಕವಾಗಿ ನಡೆಸುವ ಕ್ರಿಯೆ
ಜನರು ವೈಯಕ್ತಿಕವಾಗಿ ನಡೆಸುವ ಚಳುವಳಿ
ಗುಂಪು ಘರ್ಷಣೆ
ಮೇಲಿನ ಎಲ್ಲವೂ
ಸಾಮಾಜಿಕ ಚಳುವಳಿಗಳು ಜನಸಮುದಾಯಕ್ಕೆ ಅಗತ್ಯ____ ಅಭಿವ್ಯಕ್ತಪಡಿಸಲು ಇರುವ ಸಾಮಾಜಿಕ
ಆಶೋತ್ತರಗಳು
ಚಿಂತನೆ
ವಿರೋಧ
ವಿಚಾರ
ಜನರ ಆಕಸ್ಮಿಕವಾದ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಾತ್ಕಾಲಿಕವಾಗಿ ನಡೆಸುವ ಆಲೋಚನೆ ಭಾವನೆ ಹಾಗು ವರ್ತನೆಗಳನ್ನು
ಸಾಮೂಹಿಕ ವರ್ತನೆ ಎನ್ನುವರು
ಜನಮಂದೆ
ಗಲಭೆ
ಗೊಂಬೆ
ಜನಮಂದೆಗೆ ಉದಾಹರಣ
ಅಪಘಾತ ನಡೆದ ಸ್ಥಳದ ಸನ್ನಿವೇಶ
ಜನಸ್ತೋಮ
ಚಲನಚಿತ್ರ ಮಂದಿರ ಹತ್ತಿರ ಜನ
ಮೇಲಿನ ಎಲ್ಲವೂ
ಹಿಂಸಾತ್ಮಕ ಆಗುವ ವಿಮರ್ಶಾತ್ಮಕ ಸ್ವರೂಪದ ಜನ ಮಂದಿನೆ ವರ್ತನೆ
ದೊಂಬಿ
ಗಲಬೆ
ಜನಮಂದೆಯ ಮತ್ತೊಂದು ವರ್ತನೆ
ಮೇಲಿನ ಎಲ್ಲವೂ
ದೊಂಬಿ ಅಥವಾ ಗಲಭೆಗೆ ಉದಾಹರಣೆ
ಕೋಮುಗಲಭೆ
ಜಾತಿ ಗಲಭೆ
ಜನಾಂಗೀಯ ಕಲಹ
ಎಲ್ಲಾ ಅಂಶಗಳು
ಪರಿಸರದಲ್ಲಿರುವ ಜೀವಜಗತ್ತಿನ ಸಂರಕ್ಷಣೆಯನ್ನು ವೈಜ್ಞಾನಿಕವಾಗಿ ಪ್ರತಿಪಾದಿಸುವ ಚಳುವಳಿ
ಸಾಮಾಜಿಕ ಚಳವಳಿ
ಪರಿಸರ ಚಳುವಳಿ
ಜನಾಂಗೀಯ ಚಳುವಳಿ
ಜೀವ ಚಳುವಳಿ
ಈ ಚಿತ್ರವನ್ನು ಗುರುತಿಸಿ
ಪರಿಸರ ಚಳುವಳಿ
ಅಪ್ಪಿಕೋ ಚಳುವಳಿ
ನರ್ಮದಾ ಬಚಾವೋ ಆಂದೋಲನ
ಮೌನ ಕಣಿವೆ ಆಂದೋಲನ
ಚಿತ್ರವನ್ನು ಗಮನಿಸಿ
ಚಿಪ್ಕೋ
ಅಪ್ಪಿಕೊ
ಪರಿಸರ ಚಳುವಳಿ
ಕೈಗಾ ಅಣುಸ್ಥಾವರ
ಚಿಪ್ಕೋ ಚಳುವಳಿ ನಡೆದ ಸ್ಥಳ
ಉತ್ತರಪ್ರದೇಶದ ತೆರಿ ಗರ್ವಲ್ ಜಿಲ್ಲೆಯ ರೆನ್ನಿ ಗ್ರಾಮ
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಲ್ಯಾಣಿ ಗ್ರಾಮ
ಗುಜರಾತ್ ರಾಜ್ಯ
ಕೇರಳದ ಪಾಲ್ ಘಾಟ್ ತಾಲೂಕಿನ ಮೌನ ಕಣಿವೆ
ಅಪ್ಪಿಕೋ ಚಳುವಳಿ ನಡೆದದ್ದು
ಕೇರಳದ ಪಲ್ಗಾಟ್ ತಾಲೂಕಿನ ಮೌನ ಕಣಿವೆ
ಕರ್ನಾಟಕದ ಕರಾವಳಿ
ಕರ್ನಾಟಕದ ಕಾರವಾರ
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಲ್ಯಾಣಿ ಗ್ರಾಮ
ಅಪ್ಪಿಕೋ ಚಳುವಳಿ ನಡೆದದ್ದು
1983
1974
1984
1985
ನರ್ಮದಾ ಬಚಾವೋ ಬಚಾವೋ ಆಂದೋಲನ ಯಾರ ನೇತೃತ್ವದಲ್ಲಿ ನಡೆಯಿತು
ಸುಂದರಲಾಲ್ ಬಹುಗುಣ
ಮೇದಾ ಪಾಟ್ಕರ್
ಶುವರಾಮ ಕಾರಂತರು
ಅಂಬೇಡ್ಕರ್
ಸರ್ದಾರ್ ಸರೋವರ ಅಣೆಕಟ್ಟು ನಿರ್ಮಾಣದ ನಿರ್ಮಾಣದ ವಿರುದ್ಧ ನಡೆದ ಚಳುವಳಿ
ಮೌನ ಕಣಿವೆ ಆಂದೋಲನ
ಚಿಪ್ಕೋ ಚಳುವಳಿ
ಅಪ್ಪಿಕೋ ಸೇವೆಗಳು
ನರ್ಮದಾ ಬಚಾವೋ ಆಂದೋಲನ
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ವಿರುದ್ಧ ನಡೆಸಿದ ಚಳುವಳಿಯನ್ನು
ಕರ್ನಾಟಕದ ಕರಾವಳಿ ತೀರದ ಪರಿಸರ
ನರ್ಮದಾ ಬಚಾವೋ ಆಂದೋಲನ
ಮೌನ ಕಣಿವೆ ಆಂದೋಲನ
ಕೈಗಾ ಅಣು ಸ್ಥಾವರ ವಿರೋಧಿ ಚಳುವಳಿ
ಕರ್ನಾಟಕದ ಕರಾವಳಿ ಜಿಲ್ಲೆಯ ಕೈಗಾದಲ್ಲಿ ಅಣು ವಿದ್ಯುತ್ ಉತ್ಪಾದನೆ ಕೇಂದ್ರವನ್ನು ಸ್ಥಾಪಿಸುವುದರ ವಿರುದ್ಧ ನಡೆಸಿದ ಚಳುವಳಿಯ ನಾಯಕತ್ವ ವಹಿಸಿದವರು
ಶಿವರಾಮ ಕಾರಂತರು
ಸುಂದರ್ ಲಾಲ್ ಬಹುಗುಣ
ಮೇದಾ ಪಾಟ್ಕರ್
ಗಾಂಧೀಜಿಯವರು
ಮದ್ಯಪಾನ ನಿಷೇಧ ಚಳುವಳಿ ಪ್ರಮುಖ ನಾಯಕರು
ಕುಸುಮಾ ಸೊರಬ
ಶಿವರಾಮ ಕಾರಂತರು
ಮೇದಾ ಪಾಟ್ಕರ್
ಅಂಬೇಡ್ಕರ್
ರೈತ ಚಳುವಳಿ ನಾಂದಿ ಹಾಡಿದವರು
ಡಿ ದೇವರಾಜ
ಎಚ್ ಎಸ್ ರುದ್ರಪ್ಪ
ಎನ್ ಡಿ ಸುಂದರೇಶ್
ನಂಜುಂಡಸ್ವಾಮಿ
ಕರ್ನಾಟಕ ರಾಜ್ಯ ರೈತ ಸಂಘ ಸ್ಥಾಪನೆ ಮಾಡಿದವರು
ಪ್ರೊಫೆಸರ್ ಎಂ ಡಿ ನಂಜುಂಡಸ್ವಾಮಿ
ಎಚ್ಎಸ್ ರುದ್ರಪ್ಪ
ಎಂಡಿ ಸುಂದರೇಶ್
ಡಿ ದೇವರಾಜ್
ಸಾಮಾನ್ಯವಾಗಿ ದುಡಿಯುವ ಜನರನ್ನು ಪ್ರತಿನಿಧಿಸುವ ಸಂಘಟನೆ
ಪರಿಸರ ಚಳುವಳಿ
ಕಾರ್ಮಿಕ ಚಳುವಳಿ
ಮಹಿಳಾಚಳುವಳಿ
ಮಕ್ಕಳ ಚಳುವಳಿ
ಇಂಟರ್ನ್ಯಾಷನಲ್ ವರ್ಕಿಂಗ್ ಮೆನ್ಸ್ ಅಸೋಸಿಯೇಶನ್ ಎನ್ನುವುದು________ ಪ್ರಾರಂಭವಾದ ಮೊದಲ ಕಾರ್ಮಿಕರ ಸಂಘಟನೆ
ಲಂಡನ್ 1964
ಲಂಡನ್ 1864
ಲಂಡನ್ 1684
ಲಂಡನ್ 1486
ಕಾರ್ಮಿಕರ ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ಭಾರತೀಯ ಕಾರ್ಮಿಕ ಕಾಯಿದೆಯನ್ನು ಜಾರಿಗೆ ತಂದಿದ್ದು
1923
1924
1932
1933
ಮಹಾರಾಷ್ಟ್ರದಲ್ಲಿ ಅಸ್ಪೃಶ್ಯರು ಮತ್ತು ಹಿಂದುಳಿದ ವರ್ಗದವರು ಒಳಗೊಂಡ ಚಳುವಳಿಯನ್ನು ಆರಂಭಿಸಿದರು
ಅಂಬೇಡ್ಕರ್
ಗಾಂಧೀಜಿ
ಜ್ಯೋತಿರಾವ್ ಫುಲೆ
ಸಾವಿತ್ರಿಬಾಯಿ ಫುಲೆ
ಸಾವಿರದ 1925ರಲ್ಲಿ ಪೆರಿಯಾರ್ರಾ ಮಸ್ವಾಮಿಯವರು ಪ್ರಾರಂಭಿಸಿದೆ ಚಳುವಳಿ
ಆತ್ಮಗೌರವ
ರಾಮಕೃಷ್ಣ
ಬ್ರಾಹ್ಮಣ
ಹಿಂದುಳಿದ
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ತಮ್ಮ ಯಾವ ಪತ್ರಿಕೆಯ ಮೂಲಕ ಅಸ್ಪೃಶ್ಯತೆ ಆಚರಣೆ ವಿರುದ್ಧ ಬಹುದೊಡ್ಡ ಚಳುವಳಿಯನ್ನು ರೂಪಿಸಲು ಕಾರಣೀಭೂತರಾದರು
ಮೂಕ ನಾಯಕ
ಗಾಂಧಿಗಿರಿ
ಸಂವಾದ ಕೌಮುದಿ
ಅಸ್ಪೃಶ್ಯರು
