NEW
Font size
Worksheetsಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿ
Total questions: 26
Worksheet time: 26mins
ಭಾರತದ ಚರಿತ್ರೆಯಲ್ಲಿ ಶತಮಾನವನ್ನು ನವೋದಯದ ಕಾಲವೆಂದು ಕರೆಯಲಾಗಿದೆ
17
18
19
20
ಸದೆಬಡೆದು ಆದರಣೆ ಕಾನೂನಾತ್ಮಕವಾಗಿ ನಿಷೇಧಿಸಿದ ಬೆಂಬಲಿಸುವವನು ಜನರಲ್
ಕಾರನ ವಾಲಿಸ್
ಲಾರ್ಡ್ ವೆಲ್ಸಿ ಸಿ
ಡಾಲ್ ಹೌಸಿ
ವಿಲಿಯಂ ಬೆಂಟಿ0ಕ್
ರಾಜ ರಾಮ್ ಮೋಹನ್ ರಾಯ್ ಅರಂಬಿಸಿದವರು ಪತ್ರಿಕೆಗಳ ಹೆಸರು
ಸಂವಾದ ಕೌಮುದಿ
ನ್ಯೂ ಇಂಡಿಯಾ
ಸತ್ಯಾರ್ಥ ಪ್ರಕಾಶ್
ಗುಲಾಮಗಿರಿ
ಯುವ ಬಂಗಾಳಿ ಚಳುವಳಿ ಯನ್ನು ಆರಂಭಿಸಿದವರು
ಎಂ ಜಿ ರಾನಡೆ
ಆರ್ ಜಿ ಬಂಡಾರ್ಕರ್
ಡಿರೇಜಿಯೋ ಹೆನ್ರಿ ವಿವಿಯನ್
ಅನಿ ಬೆಸೆಂಟ್
ವೇದಗಳಿಗೆ ಹಿಂತಿರುಗಿ ಎಂಬ ಸಂದೇಶ ನೀಡಿದವರು
ರಾಜಾರಾಮ್ ಮೋಹನ್ ರಾಯರು
ಭಗತ್ ಸಿಂಗ್
ಲಾಲಾ ಲಜಪತ್ ರಾಯ್
ದಯಾನಂದ ಸರಸ್ವತಿ
ಇವರು ಆರ್ಯ ಸಮಾಜದ ತತ್ವಗಳಿಂದ ಪ್ರೇರಣೆಗೊಂಡ ಸ್ವಾತಂತ್ರ್ಯಹೋರಾಟಗಾರರಗಿದ್ದಾರೆ
ಬಾಲಗಂಗಾಧರ್ ತಿಲಕ್
ಭಗತ್ ಸಿಂಗ
ಲಾಲಾ ಲಜಪತ್ ರಾಯ್
ವಿಡಿ ಸರ್ಕಾರ್
ಮೂಲಶಂಕರ ಇದು ಇವರ ಆರಂಭಿಕ ಹೆಸರಾಗಿದೆ
ದಯಾನಂದ ಸರಸ್ವತಿ
ನಾರಾಯಣ ಗುರು
ಸ್ವಾಮಿ ವಿವೇಕಾನಂದ
ಭಗತ್ ಸಿಂಗ್
ನ್ಯೂ ಇಂಡಿಯಾ ಪತ್ರಿಕೆಗಳನ್ನು ಆರಂಭಿಸಿದವರು
ರಾಜಾರಾಮ್ ಮೋಹನ್ ರಾಯ್
ಮಹಾತ್ಮ ಗಾಂಧೀಜಿ
ಅನಿ ಬೆಸೆಂಟ್
ದಯಾನಂದ ಸರಸ್ವತಿ
ಸುದ್ದಿ ಚಳುವಳಿಯು ಸಮಾಜದ ಒಂದು ಭಾಗವಾಗಿದೆ
ಆರ್ಯ
ಪ್ರಾರ್ಥನಾ
ಸತ್ಯಶೋಧಕ
ಬ್ರಹ್ಮ
ಜ್ಯೋತಿರಾವ್ ಫುಲೆ ಯವರದ ತತ್ವಗಳಿಂದ ಪ್ರಭಾವಿತರಾದವರು
ಗಾಂಧೀಜಿ
ಜವಾಹರ್ಲಾಲ್ ನೆಹರು
ದಾದಾಬಾಯಿ ನವರೋಜಿ
ಬಿ ಅಂಬೇಡ್ಕರ್ ಆರ್
ಯಾರ ಆತ್ಮ ಬಡವರಿಗಾಗಿ ಮಿಡಿಯುವುದು ಅವನೇ ಮಹಾತ್ಮ ಎಂದು ಹೇಳಿದವರು
ರಾಮಕೃಷ್ಣ ಪರಮಹಂಸ
ಸ್ವಾಮಿ ವಿವೇಕನಂದ
ಜ್ಯೋತಿರಾವ್ ಪುಲೆ
ಮಹಾತ್ಮ ಗಾಂಧೀಜಿ
ಗುಲಾಮಗಿರಿ ಗ್ರಂಥದ ಕರ್ತು
ದಯಾನಂದ ಸರಸ್ವತಿ
ಜ್ಯೋತಿರಾವ್ ಫುಲೆ
ಅನಿಬೆಸೆಂಟ್
ಸ್ವಾಮಿ ವಿವೇಕಾನಂದ
ಥಿಯೋಸಾಫಿಕಲ್ ಸೊಸೈಟಿ ಕೇಂದ್ರ ಕಚೇರಿ ಇರುವ ಸ್ಥಳ
ಕೋಲ್ಕತ್ತಾ
ಬಾಂಬೆ
ಅಡ್ಯಾರ್
ಕಾಶಿ
ಅನಿಬೆಸೆಂಟ್ ಅವರನ್ನು ಶ್ವೇತ ಸರಸ್ವತಿ ಎಂದು ಕರೆಯಲು ಕಾರಣ
ಇವರು ಸಂಸ್ಕೃತವನ್ನು ಕಲಿತರು
ರಾಮಾಯಣವನ್ನು ಇಂಗ್ಲಿಷಿಗೆ ಅನುವಾದಿಸಿದರು
ಕನ್ನಡವನ್ನು ಕಲಿತರು
ಭಗವದ್ಗೀತೆಯನ್ನು ಇಂಗ್ಲಿಷಿಗೆ ಅನುವಾದಿಸಿದರು
1875 ರಲ್ಲಿ ಮಹಮದನ ಆಂಗ್ಲೋ ಓರಿಯಂಟಲ್ ಕಾಲೇಜ್ ಸ್ಥಾಪನೆ ಯಾದ ಸ್ಥಳ
ದೆಹಲಿ
ಕೋಲ್ಕತ್ತಾ
ಬಾಂಬೆ
ಅಲಿಘರ್
1924 ರಲ್ಲಿ ವೈಕಂ ಸತ್ಯಾಗ್ರಹವನ್ ಆರಂಭಿಸಿದವರು
ನಾರಾಯಣ ಗುರು
ಪೆರಿಯಾರ್
ಅನಿಬೆಸೆಂಟ್
ದಯಾನಂದ ಸರಸ್ವತಿ
ಸ್ವಾಮಿ ವಿವೇಕಾನಂದರ ಸಲಹೆಯಂತೆ ವರ್ಗದ ಅಸ್ಪೃಶ್ಯ ಮಕ್ಕಳಿಗೆ ಶಾಲೆಯನ್ನು ಆರಂಭಿಸಿದವರು
ನಾಲ್ವಡಿ ಕೃಷ್ಣರಾಜ ಒಡೆಯರ್
ಜಯಚಾಮರಾಜೇಂದ್ರ ಒಡೆಯರ್
ಹತ್ತನೇ ಚಾಮರಾಜ ಒಡೆಯರ್
ಮುಮ್ಮಡಿ ಕೃಷ್ಣರಾಜ ಒಡೆಯರ್
ಹೈ-ಕ ಸಂಪತ್ತಿನ ಮೇಲೆ ನಿಂತಿರುವ ಸಂಸ್ಕೃತಿ ಗೀತ ಆಧ್ಯಾತ್ಮಿಕ ಶಕ್ತಿಯ ಮೇಲೆ ನಿಂತಿರುವ ಭಾರತೀಯ ಸಂಸ್ಕೃತಿ ಶ್ರೇಷ್ಠವಾದದ್ದು ಎಂದು ಪ್ರತಿಪಾದಿಸಿದವರು
ರಾಮಕೃಷ್ಣ ಪರಮಹಂಸ
ರಜರಂ ಮೋಹನ್ ರಾಯ್
ಅನಿಬೆಸೆಂಟ್
ದಯಾನಂದ ಸರಸ್ವತಿ
ಧರ್ಮ ಪರಿಪಾಲನ ಯೋಗಂ ಎಂಬ ಸಮಾಜದ ಚಳವಳಿಯನ್ನು ಆರಂಭಿಸಿದರು
ರಾಮಕೃಷ್ಣ ಪರಮಹಂಸ
ರಾಜಾರಾಮ್ ಮೋಹನ್ ರಾಯ್
ಅನಿಬೆಸೆಂಟ
ನಾರಾಯಣ ಗುರು
ದ್ರಾವಿಡ ಕಳಗಂ ಸಂಘಟನೆ ಹುಟ್ಟುಹಾಕಿದವರು
ಪೆರಿಯಾರ್
ರಾಜಾರಾಮ್ ಮೋಹನ್ ರಾಯ್
ಅನಿಬೆಸೆಂಟ್
ನಾರಾಯಣ ಗುರು
1893 ರಲ್ಲಿ ವಿಶ್ವ ಧರ್ಮ ಸಮ್ಮೇಳನ ನಡೆದ ಸ್ಥಳ
ಪ್ಯಾರಿಸ್
ಚಿಕಾಗೋ
ವಾಷಿಂಗ್ ಟನ್
ನ್ಯೂಯಾರ್ಕ್
ಹೋಂ ರೂಲ್ ಚಳುವಳಿಯನ್ನು ಪ್ರಾರಂಭಿಸಿದವರು
ರಾಮಕೃಷ್ಣ ಪರಮಹಂಸ
ರಾಜಾರಾಮ್ ಮೋಹನ್ ರಾಯ್
ಅನಿಬೆಸೆಂಟ್
ಗಾಂಧೀಜಿ
ಸ್ವಾಮಿ ವಿವೇಕಾನಂದರ ಗುರುಗಳು
ರಾಮಕೃಷ್ಣ ಪರಮಹಂಸ
ರಾಜ ರಾಮ್ ಮೋಹನ್ ರಾಯ್
ಅನಿಬೆಸೆಂಟ್
ಗಾಂಧೀಜಿ
ಅನಿಬೆಸೆಂಟರವರು ಈ ದೇಶದ ಮಹಿಳೆಯರಾಗಿದ್ದಾರೆ
ಅಮೆರಿಕ
ಇಂಗ್ಲೆಂಡ್
ಐರ್ಲೆಂಡ್
ಭಾರತ
ಸತ್ಯಶೋಧಕ ಸಮಾಜದ ಸ್ಥಾಪಕರು
ರಾಜಾರಾಮ್ ಮೋಹನ್ ರಾಯ್
ಸ್ವಾಮಿ ವಿವೇಕಾನಂದ
ಜ್ಯೋತಿರಾವ್ ಪುಲೆ
ದಯಾನಂದ ಸರಸ್ವತಿ
1898 ರಲ್ಲಿ ಸ್ಥಾಪನೆಯಾದ ಸೆಂಟ್ರಲ್ ಹಿಂದೂ ಕಾಲೇಜು ಇವರ ಸ್ಥಳ
ದೆಹಲಿ
ಬಾಂಬೆ
ಕೊಲ್ಕತ್ತಾ
ಬನರಸ್
