wayground logo

Free Printable Worksheets

NEW

Font size

S
M
L
XL
Worksheets

ಭಾಗ್ಯಶಿಲ್ಪಿಗಳು

Total questions: 15

Worksheet time: 8mins

Name
Class
Date
1.

ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು

a)

1975

b)

1895

c)

1995

d)

1925

2.

ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣ ಬದ್ಧರಾದ ದು

a)

ರಾಜ್ಯದ ಸರ್ವತೋಮುಖ ಅಭಿವೃದ್ಧಿ

b)

ಪ್ರಜಾಪ್ರತಿನಿಧಿ ಸಭೆ

c)

ಪಟ್ಟಾಭಿಷಿಕ್ತ ರಾಗಲು

d)

ಸಾಮಾಜಿಕ ಕಾನೂನು ಗಳಿಗಾಗಿ

3.

ಏಷ್ಯಾ ಖಂಡದಲ್ಲಿಯೇ ಮೊದಲು ಆರಂಭಿಸಿದ ಜಲವಿದ್ಯುತ್ ಯೋಜನೆ

a)

ಪಂಜ್ರಾ ನದಿ

b)

ಶಿವನಸಮುದ್ರದ ಬಳಿ ಕಾವೇರಿ ನದಿ

c)

ನರ್ಮದಾ ನದಿ

d)

ಹೈದ್ರಾಬಾದ್ ಈಸಿ ಮತ್ತು ಮೂಸಿ ನದಿ

4.

ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ನೀಡಿದ ಪದವಿ

a)

ಭಾರತರತ್ನ

b)

ಡಾಕ್ಟರೇಟ್

c)

ಸರ್

d)

ಪದ್ಮಶ್ರೀ

5.

ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನಿಮಿಸಿದವರು

a)

ನಾಲ್ವಡಿ ಕೃಷ್ಣರಾಜ ಒಡೆಯರು

b)

ಬ್ರಿಟಿಷರು

c)

ಮಹಾರಾಣಿಯವರು

d)

ಸರ್ಕಾರ

6.

ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ನೆನಪಿಗಾಗಿ ಆಚರಿಸುವ ದಿನಾಚರಣೆ

a)

ವಿಜ್ಞಾನಿಗಳು ದಿನಾಚರಣೆ

b)

ಎಂಜಿನಿಯಗಳ ದಿನಾಚರಣೆ

c)

ಶಿಕ್ಷಕರ ದಿನಾಚರಣೆ

d)

ಹುತಾತ್ಮರ ದಿನಾಚರಣೆ

7.

ದಿವಾನ ಯಾವ ಭಾಷೆಯಿಂದ ಕನ್ನಡಕ್ಕೆ ಬಂದ ಪದ

a)

ಇಂಗ್ಲೀಷ್

b)

ಉರ್ದು

c)

ಪರ್ಷಿಯನ್

d)

ಸಂಸ್ಕೃತ

8.

ಕೈಗಾರಿಕೀಕರಣ ಇಲ್ಲವೆ ಅವನತಿ ಎಂಬ ಘೋಷಣೆ

a)

ಸರ್ ಎಂ ವಿಶ್ವೇಶ್ವರಯ್ಯ

b)

ನಾಲ್ವಡಿ ಕೃಷ್ಣರಾಜ ಒಡೆಯರು

c)

ಕೃಷ್ಣರಾಜ ಒಡೆಯರ್

d)

ಶೇಷಾದ್ರಿ ಅಯ್ಯರ್

9.

ಒಬ್ಬರು ಹೇಳಿದ ಮಾತನ್ನು ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನ ಚಿಹ್ನೆ

a)

ವಾಕ್ಯವೇಷ್ಟನ

b)

ಉದ್ಧರಣ

c)

ಭಾವಸೂಚಕ

d)

ಪ್ರಶ್ನಾರ್ಥಕ

10.

ಒಬ್ಬರು ಹೇಳಿದ ಮಾತನ್ನು ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನ ಚಿಹ್ನೆ

a)

ವಾಕ್ಯವೇಷ್ಟನ

b)

ಉದ್ಧರಣ

c)

ಭಾವಸೂಚಕ

d)

ಪ್ರಶ್ನಾರ್ಥಕ

11.

ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನವಾಗಿದ್ದರೆ ಅಂತಹ ವಾಕ್ಯಗಳು

a)

ಸಾಮಾನ್ಯ ವಾಕ್ಯ

b)

ಮಿಶ್ರವಾಕ್ಯ

c)

ಸಂಯೋಜಿತವಾಕ್ಯ

d)

ಸಂಯುಕ್ತ ವಾಕ್ಯ

12.

ಅಸ್ತಿಭಾರ ಪದದ ಅರ್ಥ

a)

ಕೆಲಸ

b)

ಬಯಕೆ

c)

ಬುನಾದಿ

d)

ಮುಂದಾಳು

13.

ಡಿಎಸ್ ಜಯಪ್ಪಗೌಡ ಅವರ ಊರು

a)

ಮೂಡಿಗೆರೆ ತಾಲೂಕಿನ ದಾರದಹಳ್ಳಿ

b)

ಹಾವೇರಿ ಜಿಲ್ಲೆಯ ಸವಣೂರು

c)

ಮಂಡ್ಯ ಜಿಲ್ಲೆಯ ಮೇಲುಕೋಟೆ

d)

ಕಾಸರಗೋಡು

14.

ಕಾರ್ಯ ಪದದ ತದ್ಭವ ರೂಪ

a)

ಕಜ್ಜ

b)

ಕರ್ಮ

c)

ಕಾರಯ

d)

ಕಾಯಕ

15.

ಮಾತೆ ಮುತ್ತು ಮಾತೆ ಮೃತ್ಯು ಈ ಗಾದೆ ಮಾತು ಹೇಳುವುದು

a)

ಮಾತಿನ ಮಹತ್ವ

b)

ಮೌನದ ಮಹತ್ವ

c)

ಜೀವನದ ಮಹತ್ವ

d)

ಜಗಳದ ಮಹತ್ವ