wayground logo

Free Printable Worksheets

NEW

Font size

S
M
L
XL
Worksheets

ಭಾರತದ ಭೂ ಸಂಪನ್ಮೂಲಗಳು ಹಾಗೂ ಭಾರತದ ಸಾರಿಗೆ ಮತ್ತು ಸಂಪರ್ಕ

Total questions: 20

Worksheet time: 10mins

Name
Class
Date
1.

ವ್ಯಾಪಾರದ ಉದ್ದೇಶಕ್ಕಾಗಿ ಬೆಳೆಗಳನ್ನು ಬೆಳೆಯುವ ಕೃಷಿ ವಿಧಾನಕ್ಕೆ ಹೀಗೆನ್ನುವರು

a)

ಸ್ಥಿರ ಬೇಸಾಯ

b)

ಒಣಬೇಸಾಯ

c)

ವಾಣಿಜ್ಯ ಬೇಸಾಯ

d)

ಮಿಶ್ರಣ ಬೇಸಾಯ

2.

ಚಿಕ್ಕ ಭೂ ಹಿಡುವಳಿಯಲ್ಲಿ ಅಧಿಕ ಬಂಡವಾಳ ಮತ್ತು ಕಾರ್ಮಿಕರನ್ನು ತೊಡಗಿಸುವ ಬೇಸಾಯ ಪದ್ಧತಿಗೆ ಹೀಗೆನ್ನುವರು

a)

ಒಣ ಬೇಸಾಯ

b)

ವಾಣಿಜ್ಯ ಬೇಸಾಯ

c)

ಆರ್ದ್ರ ಬೇಸಾಯ

d)

ಸಾಂದ್ರ ಬೇಸಾಯ

3.

ಜೂನ್-ಜುಲೈ ತಿಂಗಳಲ್ಲಿ ಬಿತ್ತನೆ ಮಾಡಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಬೆಳೆ ಕಟಾವು ಮಾಡುವ ಬೆಳೆ ಋತುವನ್ನು ಹೀಗೆನ್ನುವರು

a)

ಜಾಡ್ ಋತು

b)

ಮುಂಗಾರು ಋತು

c)

ಹಿಂಗಾರು ಋತು

d)

ಬೆಳೆಯಿಡುವ ಮಾದರಿ

4.

ಇದು ಆಹಾರ ಬೆಳೆಯಲ್ಲಿ ಸೇರಿಲ್ಲ

a)

ಭತ್ತ

b)

ಜೋಳ

c)

ರಾಗಿ

d)

ಚಹ

5.

ಪ್ರಪಂಚದಲ್ಲಿ ಭತ್ತದ ಬೆಳೆಯಲ್ಲಿ ಭಾರತದ ಸ್ಥಾನ

a)

ಎರಡು

b)

ಒಂದು

c)

ಮೂರು

d)

ಆರು

6.

ಭಾರತದಲ್ಲಿ ಅತಿ ಹೆಚ್ಚು ಭತ್ತ ಉತ್ಪಾದಿಸುವ ರಾಜ್ಯ

a)

ಪಂಜಾಬ್

b)

ಉತ್ತರಪ್ರದೇಶ

c)

ಪಶ್ಚಿಮ ಬಂಗಾಳ

d)

ಕರ್ನಾಟಕ

7.

ಭಾರತದ ಅತಿಹೆಚ್ಚು ಗೋಧಿ ಬೆಳೆಯುವ ರಾಜ್ಯ

a)

ಉತ್ತರಪ್ರದೇಶ

b)

ಬಿಹಾರ

c)

ಪಂಜಾಬ್

d)

ರಾಜಸ್ಥಾನ

8.

ಇದು ನಾರುಬೆಳೆಯಾಗಿದೆ

a)

ರಾಗಿ

b)

ಚಹ

c)

ಹತ್ತಿ

d)

ಕಾಫಿ

9.

ನಾಲ್ಕರಿಂದ ಆರು ಪಥಗಳ ರಸ್ತೆಯನ್ನು ಹೀಗೆನ್ನುವರು

a)

ಸುವರ್ಣ ಚತುಷ್ಕೋನ

b)

ರಾಜ್ಯ ಹೆದ್ದಾರಿ

c)

ಜಿಲ್ಲಾ ರಸ್ತೆಗಳು

d)

ಗ್ರಾಮೀಣ ರಸ್ತೆಗಳು

10.

ಭಾರತದ ಪ್ರಥಮ ರೈಲುಮಾರ್ಗ ಈ ಪ್ರದೇಶಗಳ ನಡುವೆ ನಿರ್ಮಾಣಗೊಂಡಿತು

a)

ಕೊಲ್ಕತ್ತಾ ಮತ್ತು ರಾಣಿಗಂಜ್

b)

ಮದ್ರಾಸ್ ಮತ್ತು ಅರ್ಕೊನಾಮ್

c)

ಬಾಂಬೆ ಮತ್ತು ಥಾಣೆ

d)

ಬಾಂಬೆ ಮತ್ತು ಕೊಲ್ಕತ್ತಾ

11.

ಈ ಬಂದರನ್ನು ಭಾರತದ ಹೆಬ್ಬಾಗಿಲು ಎನ್ನುವರು

a)

ಮುಂಬಯಿ

b)

ಕೊಲ್ಕತ್ತಾ

c)

ಚೆನೈ

d)

ನವಮಂಗಳೂರು

12.

ಹೂಗ್ಲಿ ನದಿದಡದಲ್ಲಿರುವ ಬಂದರು ಇದಾಗಿದೆ

a)

ಎನ್ನೋರ್

b)

ತುತಕುಡಿ

c)

ಮುಂಬಯಿ

d)

ಕೊಲ್ಕತ್ತಾ

13.

"ಅರಬ್ಬೀ ಸಮುದ್ರದ ರಾಣಿ "ಎಂದು ಹೆಸರಾಗಿರುವ ಬಂದರು

a)

ಕಾಂಡ್ಲ

b)

ಮುಂಬಯಿ

c)

ಕೊಚ್ಚಿ

d)

ನವಮಂಗಳೂರು

14.

ಬಾಂಬೆ ಸಮಾಚಾರ ಪತ್ರಿಕೆ ಆರಂಭಗೊಂಡಿದ್ದು

a)

1959

b)

1822

c)

1936

d)

1836

15.

ದೆಹಲಿಯಲ್ಲಿ ಇರುವ ವಿಮಾನ ನಿಲ್ದಾಣದ ಹೆಸರು

a)

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

b)

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

c)

ಅಣ್ಣ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

d)

ಛತ್ರಪತಿ ಶಿವಾಜಿ ಅಂತರಷ್ಟ್ರೀಯ ವಿಮಾನ ನಿಲ್ದಾಣ

16.

ನೇತಾಜಿ ಸುಭಾಷ್ ಚಂದ್ರಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿದೆ

a)

ಮುಂಬಯಿ

b)

ಬೆಂಗಳೂರು

c)

ದೆಹಲಿ

d)

ಕೊಲ್ಕತ್ತಾ

17.

ಚೆನ್ನೈ ಬಂದರಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗಿರುವ ಬಂದರು

a)

ನವಶೇವಾ

b)

ಎನ್ನೋರ್

c)

ಹಾಲ್ದಿಯಾ

d)

ಪಾರಾದೀಪ್

18.

ಬಾಂಬೆ ಸಮಾಚಾರ ಪತ್ರಿಕೆ ಈ ಭಾಷೆಯಲ್ಲಿ ಇದೆ

a)

ಹಿಂದಿ

b)

ಗುಜರಾತಿ

c)

ಮರಾಠಿ

d)

ಇಂಗ್ಲಿಷ್

19.

ವೀರ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಸ್ಥಳ

a)

ಫೋರ್ಟ್ ಬ್ಲೇರ್

b)

ಭುವನೇಶ್ವರ

c)

ಗುವಾಹಟಿ

d)

ಶಿಲ್ಲಾಂಗ್

20.

ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಬಂದರು

a)

ನವ ಮಂಗಳೂರು

b)

ಮುಂಬಯಿ

c)

ಕಾರವಾರ

d)

ಎನ್ನೋರ್