Worksheets8ನೇ ತರಗತಿ ಕನ್ನಡ ಪದ್ಯ ಪಾಠಗಳ ಕವಿ ಪರಿಚಯ ರಸಪ್ರಶ್ನೆ ಕಾರ್ಯಕ್ರಮ
Total questions: 25
Worksheet time: 13mins
ಕನ್ನಡದ ಮೊದಲ ರಾಷ್ಟ್ರಕವಿ
ಕುವೆಂಪು
ಎಂ ಗೋವಿಂದ ಪೈ
ಜಿ. ಎಸ್. ಶಿವರುದ್ರಪ್ಪ
ದೇ ಜವರೇಗೌಡ
ಕನ್ನಡಿಗರ ತಾಯಿ ಪದ್ಯದ ಆಕರ ಗ್ರಂಥ
ಶತಮಾನದ ಮಕ್ಕಳ ಸಾಹಿತ್ಯ
ಶತಮಾನದ ಮಕ್ಕಳ ಕಥೆ
ಶತಮಾನದ ಮಕ್ಕಳ ಕವನಸಂಕಲನಗಳು
ಶತಮಾನದ ಗಾನ
ಗಿಳಿವಿಂಡು, ನಂದಾದೀಪ, ವೈಶಾಖ ಮತ್ತು ಗೊಲ್ಗೊಥಾ- ಎಂಬ ಕಾವ್ಯಗಳ ಕರ್ತೃ
ಕುವೆಂಪು
ಕೆ ಎಸ್ ನರಸಿಂಹಸ್ವಾಮಿ
ಎಂ ಗೋವಿಂದ ಪೈ
ಚೆನ್ನವೀರ ಕಣವಿ
ಸಣ್ಣ ಸಂಗತಿ ಪಾಠದ ಆಕರ ಗ್ರಂಥ
ಇರುವಂತಿಗೆ
ಮೈಸೂರು ಮಲ್ಲಿಗೆ
ದೀಪದ ಮಲ್ಲಿ
ತೆರೆದ ಬಾಗಿಲು
ಪ್ರೇಮಕವಿ ಎಂದು ಖ್ಯಾತರಾದವರು
ಕುವೆಂಪು
ಕೆ ಎಸ್ ನರಸಿಂಹಸ್ವಾಮಿ
ಎಂ ಗೋವಿಂದ ಪೈ
ಚೆನ್ನವೀರ ಕಣವಿ
ಕೆ. ಎಸ್. ನರಸಿಂಹಸ್ವಾಮಿ ಅವರು ಹುಟ್ಟಿದ ಸ್ಥಳ
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ
ಮೈಸೂರು ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ
ಹಾಸನ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ
ಕೊಡಗು ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ
' ಆಕಾಶಬುಟ್ಟಿ' ಎಂಬ ಕವನ ಸಂಕಲನದಿಂದ ಆಯ್ದು ಕೊಂಡ ಪದ್ಯ
ಕನ್ನಡಿಗರ ತಾಯಿ
ಸಣ್ಣ ಸಂಗತಿ
ಗೆಳೆತನ
ಭರವಸೆ
ಚೆನ್ನವೀರ ಕಣವಿ ಅವರು ಹುಟ್ಟಿದ ಕಾಲ
1926
1928
1927
1925
ಇದು ಚೆನ್ನವೀರ ಕಣವಿ ರವರು ಕೃತಿಯಲ್ಲ
ಜೀವಧ್ವನಿ
ಆಕಾಶಬುಟ್ಟಿ
ಮೈಸೂರು ಮಲ್ಲಿಗೆ
ಭಾವಜೀವಿ
ಚಿಕ್ಕಮಗಳೂರು ಜಿಲ್ಲೆಯ ತಂಗಲಿ ತಾಂಡ್ಯದಲ್ಲಿ ಜನಿಸಿದ ಕವಯತ್ರಿ
ಅಕ್ಕಮಹಾದೇವಿ
ಬಿ ಟಿ ಲಲಿತಾನಾಯಕ್
ಅಮುಗೆ ರಾಯಮ್ಮ
ಶಿವಶರಣೆ ಲಿಂಗಮ್ಮ
ಭರವಸೆ ಪದ್ಯದ ಆಕರ ಗ್ರಂಥ
ಚಂದ್ರ ಪರಾಭವ
ಭಟ್ಟನ ಕನಸು
ಇದೇ ಕೂಗು ಮತ್ತೆ ಮತ್ತೆ
ಬಿದಿರು ಮಳೆ ಕಂಟಿಯಲಿ
ಅಲ್ಲಮಪ್ರಭುದೇವರ ಅಂಕಿತನಾಮ
ಕೂಡಲಸಂಗಮದೇವ
ಗುಹೇಶ್ವರ
ಹರಹರ ಶ್ರೀ ಚೆನ್ನ ಸೋಮೇಶ್ವರ
ಅಮರೇಶ್ವರ ಲಿಂಗ
' ಅಮರೇಶ್ವರ ಲಿಂಗ'-ಅಂಕಿತನಾಮವನ್ನು ಹೊಂದಿದ ವಚನಕಾರ
ಅಲ್ಲಮಪ್ರಭು
ಆಯ್ದಕ್ಕಿ ಮಾರಯ್ಯ
ಅಮುಗೆರಾಯಮ್ಮ
ಶಿವಶರಣೆ ಲಿಂಗಮ್ಮ
' ನೆಯಗೆ' ಕಾಯಕವನ್ನು ಹೊಂದಿದ ವಚನಕಾರ್ತಿ
ಶಿವಶರಣೆ ಲಿಂಗಮ್ಮ
ಅಮುಗೆರಾಯಮ್ಮ
ಆಯ್ದಕ್ಕಿ ಮಾರಯ್ಯ
ಅಲ್ಲಮಪ್ರಭು
' ಅಪ್ಪಣ್ಣಪ್ರಿಯ ಚೆನ್ನಬಸವಣ್ಣ' ಎಂಬ ಅಂಕಿತನಾಮ ಹೊಂದಿದ ವಚನಕಾರ್ತಿ
ಶಿವಶರಣೆ ಲಿಂಗಮ್ಮ
ಅಮುಗೆರಾಯಮ್ಮ
ಆಯ್ದಕ್ಕಿ ಮಾರಯ್ಯ
ಅಲ್ಲಮಪ್ರಭು
ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪುಲಿಗೆರೆಯಲ್ಲಿ ಜನಿಸಿದ ಕವಿ
ಪುಲಿಗೆರೆ ಸೋಮನಾಥ
ಅಲ್ಲಮಪ್ರಭು
ಚನ್ನವೀರ ಕಣವಿ
ವಿಜಯದಾಸರು
ಪುಲಿಗೆರೆ ಸೋಮನಾಥರ ಅಂಕಿತನಾಮ
ಕೂಡಲಸಂಗಮದೇವ
ಗುಹೇಶ್ವರ
ಹರಹರ ಶ್ರೀ ಚೆನ್ನ ಸೋಮೇಶ್ವರ
ಅಮರೇಶ್ವರ ಲಿಂಗ
ಪುಲಿಗೆರೆ ಸೋಮನಾಥ ಹುಟ್ಟಿದ ಕಾಲ
1298
1299
1297
1296
ಶ್ರೀಪಾದರಾಜರ ಮೊದಲ ಹೆಸರು
ನಾರಾಯಣಪ್ಪ
ಲಕ್ಷ್ಮೀನಾರಾಯಣ
ಮುದ್ದಣ್ಣ
ಶ್ರೀ ರಂಗ ವಿಠಲ
ಶ್ರೀಪಾದರಾಜರ ಅಂಕಿತನಾಮ
ನಾರಾಯಣಪ್ಪ
ಲಕ್ಷ್ಮೀನಾರಾಯಣ
ಮುದ್ದಣ್ಣ
ಶ್ರೀ ರಂಗವಿಠಲ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮೊಸರುಕಲ್ಲಿನಲ್ಲಿ ಜನಿಸಿದ ದಾಸರು
ಶ್ರೀಪಾದರಾಜ
ಗೋಪಾಲದಾಸ
ವಿಜಯದಾಸ
ಪುರಂದರದಾಸ
ವಿಜಯದಾಸರ ಅಂಕಿತನಾಮ
ಶ್ರೀ ರಂಗ ವಿಠಲ
ಗೋಪಾಲ ವಿಠಲ
ವಿಜಯವಿಠಲ
ಗುಹೇಶ್ವರ
ಕನಕದಾಸರು ಹುಟ್ಟಿದ ಕಾಲ
1508
1509
1510
1507
ಇದು ಕನಕದಾಸರು ರಚಿಸಿದ ಕೃತಿಯಲ್ಲ
ರಾಮಧಾನ್ಯಚರಿತೆ
ಮೋಹನತರಂಗಿಣಿ
ಹರಿಭಕ್ತಸಾರ
ಯೋಗಾಂಗತ್ರಿವಿಧಿ
' ಕಾಗಿನೆಲೆ ಆದಿಕೇಶವ'- ಇದು ಇವರ ಅಂಕಿತನಾಮ
ಪುರಂದರದಾಸರು
ಕನಕದಾಸರು
ವಿಜಯದಾಸರು
ಗೋಪಾಲದಾಸರು
