NEW
Font size
Worksheets75ನೇ ಸ್ವಾತಂತ್ರ್ಯ ಉತ್ಸವ ದ ರಸಪ್ರಶ್ನೆ ಸ್ಪರ್ಧೆ K.P.S ಶಾಲೆ ರಚನೆ V
Total questions: 15
Worksheet time: 8mins
ಸಿಪಾಯಿ ದಂಗೆಯನ್ನು ಹೀಗೆ ಕರೆಯುವರು
ಸ್ವತಂತ್ರ ಹೋರಾಟ
ಸ್ವತಂತ್ರ ಸಮರ
ಕೊನೆಯ ಹೋರಾಟ
ಮೊದಲ ಸ್ವಾತಂತ್ರ್ಯ ಸಂಗ್ರಾಮ
೧೮೫೭ರ ಸ್ವಾತಂತ್ರ್ಯ ಹೋರಾಟದ ವೀರ ಮಹಿಳೆ
ರಾಣಿ ಚೆನ್ನಮ್ಮ
ಜಾನ್ಸಿ ರಾಣಿ ಲಕ್ಷ್ಮೀಬಾಯಿ
ರಾಣಿ ದುರ್ಗಾದೇವಿ
ರಾಣಿ ಭೈರಾದೇವಿ
ಕಿತ್ತೂರು ರಾಣಿ ಚೆನ್ನಮ್ಮನ ನಿಷ್ಠ ಸೇನಾನಿ
ಮದಕರಿ ನಾಯಕ
ನಾನಾ ಸಾಹೇಬ
ಸಂಗೊಳ್ಳಿ ರಾಯಣ್ಣ
ಭೀಮರಾವ್
"ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು" ಎಂದು ಘೋಷಣೆ ಮಾಡಿದರು
ಮಹಾತ್ಮ ಗಾಂಧಿ
ಬಾಲಗಂಗಾಧರ ತಿಲಕರು
ಸುಭಾಷ್ ಚಂದ್ರ ಬೋಸ್
ಗೋಖಲೆ
ಕರ್ನಾಟಕದಲ್ಲಿ "ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ"
ದಂಡಿ
ವಿಧುರಾಶ್ವತ್ಥ
ಅಂಕೋಲ
ಮಂಗಳೂರು
ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಕರ್ನಾಟಕ ದಿಂದ ಇವರು ಭಾಗವಹಿಸಿದ್ಧರು
ಕೆಂಗಲ್ ಹನುಮಂತಯ್ಯ
ಕೆ.ಸಿ.ರೆಡ್ಡಿ
ಆಲೂರು ವೆಂಕಟರಾಯರು
ಮೈಲಾರ ಮಹದೇವಪ್ಪ
ಭಾರತದ ಸ್ವತಂತ್ರ ಹೋರಾಟ ಅನನ್ಯ ವಾದದ್ದು ಏಕೆಂದರೆ
ಅದೊಂದು ಶಸ್ತಾಸ್ತ್ರ ಹೋರಾಟ
ಅದೊಂದು ಶಸ್ತ್ರ ರಹಿತ ಹೋರಾಟ
ಶಾಂತಿ ಮತ್ತು ಅಹಿಂಸೆ ಹೋರಾಟ
ಅದು ಸೈನಿಕರ ಬಂಡಾಯ
ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿನ ಅದ್ಯಕ್ಷರು
ನೆಹರು
ಮಹಾತ್ಮಗಾಂಧಿ
ಸುಭಾಷ್ ಚಂದ್ರ ಬೋಸ್
ಭಗತ್ ಸಿಂಗ್
ಪೂರ್ಣ ಸ್ವರಾಜ್ಯ ಬೇಕು ಎಂದು ಘೋಷಣೆ ಮಾಡಿದವರು
ಬಿ.ಜಿ.ತಿಲಕ್
ಜವಹರಲಾಲ್ ನೆಹರು
ಡಾ"ರಾಜೇಂದ್ರ ಪ್ರಸಾದ್
ಡಾ"ಬಿ.ಆರ್ ಅಂಬೇಡ್ಕರ್
INA ಸೇನೆ ಸ್ಥಾಪಿಸಿದವರು
ಸುಭಾಷ್ ಚಂದ್ರ ಬೋಸ್
ಸರ್ದಾರ್ ವಲ್ಲಭಭಾಯಿ ಪಟೇಲ್
ದಾದಾ ಬಾಯಿ ನವರೋಜಿ
ಚಂದ್ರಶೇಖರ್ ಆಜಾದ್
ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ
೧೪ಆಗಸ್ಟ್
೧೫ಆಗಸ್ಟ್
೧೬ಅಗಸ್ಟ
೨ಅಕ್ಟೋಬರ್
ಭಾರತದಿಂದ ವಿಭಜನೆಯಾದ ದೇಶ
ಬಾಂಗ್ಲಾದೇಶ
ಪಾಕಿಸ್ತಾನ
ಶ್ರೀಲಂಕಾ
ಮಾಲ್ಡೀವ್ಸ್
ಸಂವಿಧಾನ ರಚನಾ ಸಭೆಯ ಅಧ್ಯಕ್ಷರು
ನೆಹರು
ಡಾ"ರಾಜೇದ್ರ ಪ್ರಸಾದ್
ಡಾ"ಅಂಬೇಡ್ಕರ್
ಮಹಾತ್ಮ ಗಾಂಧಿ
ಸಂವಿಧಾನ ರಚನಾ ಶಿಲ್ಪಿ ಇವರು
ಡಾ"ರಾಜೇಂದ್ರ ಪ್ರಸಾದ್
ಡಾ"ಬಿ.ಆರ್. ಅಂಬೇಡ್ಕರ್
ನೆಹರು
ಸರ್ದಾರ್ ವಲ್ಲಭಭಾಯಿ ಪಟೇಲ್
ಭಾರತದ ಉಕ್ಕಿನ ಮನುಷ್ಯ
ದಾದಾಭಾಯ್ ನವರೋಜಿ
ಸರ್ದಾರ್ ವಲ್ಲಭಭಾಯಿ ಪಟೇಲ್
ಮಹಾತ್ಮಗಾಂಧಿ
ಉಮೇಶ್ ಚಂದ್ರ ಬ್ಯಾನರ್ಜಿ
