Font size
Worksheetsಅಮ್ಮ
Total questions: 18
Worksheet time: 9mins
ದೂರದಲ್ಲಿ ಹುಲಿಕೂಗುತ್ತಿದ್ದರೆ ಮೊದಲು ಇವರಿಗೆ ತಿಳಿಯುತ್ತಿತ್ತು----------
ಲೇಖಕರಿಗೆ
ಲೇಖಕರ ತಾಯಿಗೆ
ಲೇಖಕರ ಮನೆಯ ಆಳುಗಳಿಗೆ
ಲೇಖಕರ ಅಜ್ಜನಿಗೆ
ಬೆಳಗ್ಗೆ ಅಮ್ಮನಿಗೆ ಸಮಾಧಾನವಾಗುತ್ತಿದ್ದು
ಕೊಟ್ಟಿಗೆಯಲ್ಲಿ ದನಗಳು ಕಾಣದೆ ಇದ್ದಾಗ
ಕೊಟ್ಟಿಗೆಯಲ್ಲಿ ಹುಲಿ ಕಾಣದೆ ಇದ್ದಾಗ
ಕೊಟ್ಟಿಗೆಯಲ್ಲಿ ಎಲ್ಲಾ ದನಗಳು ಇವೆ ಎಂದಾಗ
ಮನೆಯಲ್ಲಿ ಎಲ್ಲಾರೂ ಇದ್ದಾರೆ ಎಂದಾಗ
------------ ಮನೆಯಲ್ಲಿದ್ದಾಗಲೇ ಲೇಖಕರಿಗೆ ಅಕ್ಷರಾಭ್ಯಾಸ ಪ್ರಾತಂಭವಾಗಿದ್ದು.
ಕೆರೆಕೊಪ್ಪದ
ಶಾಲೆಯ
ಶಿವಮೊಗ್ಗ
ಮೈಸೂರಿನ
ಲೇಖಕರ ಮೊದಲ ವಿದ್ಯಾಗುರು--------
ತಂದೆ
ಅಜ್ಜ
ಅಜ್ಜಿ
ತಾಯಿ
ಅನಂತಮೂರ್ತಿಯವರ ಆತ್ಮಕಥನ
ಆವಾಹನೆ
ಮೌನಿ
ಸುರಗಿ
ಮಿಥುನ
ಫಲ್ಗುಣ ಎಂದರೆ
ವರ್ಷ
ದಿನ
ಮಾಸ
ಋತು
ಕೃಷ್ಣಪ್ಪಯ್ಯವರಿಗೆ ಈ ಕಾರಣಕ್ಕಾಗಿ ಸಿಟ್ಟು ಬರುತ್ತಿತ್ತು--
ಲೇಖಕರು ಚೆನ್ನಾಗಿ ಪಾಠ ಕೇಳುತ್ತಿರಲಿಲ್ಲ
ಲೇಖಕರು ಶಾಲೆಗೆ ತಡವಾಗಿ ಹೋಗುತ್ತಿದ್ದರು
ಹೂವನ್ನು ಪೋಣಿಸುತ್ತಾ ಕುಳಿತ್ತದ್ದನ್ನು ಕಂಡರೆ
ಬರೆಯದೆ ಇದ್ದರೆ
ಅನಂತಮೂರ್ತಿಯವರಿಗೆ ಅಧಿಕೃತವಾಗಿ ಪಾಠ ಮಾಡಿದ ಶಿಕ್ಷಕರು
ಪರಮೇಶ್ವರ ಭಟ್ಟರು
ಲೇಖಕರ ತಾಯಿ
ಕೃಷ್ಣಪ್ಪಯ್ಯ
ಲೇಖಕರ ತಂದೆ
ಲೇಖಕರು ------ ಹೂವನ್ನು ಪೋಣಿಸಿ ತಾವೆ ಮುಡಿದುಕೊಳ್ಳುತ್ತಿದ್ದರು
ರಂಜದ
ಮಲ್ಲಿಗೆ
ದಾಸವಾಳ
ಚಂಪಾ
ಲೇಖಕರಿಗೆ ಭಯವಾದಾಗ ಮಂತ್ರವನ್ನು ಹೇಳುವಂತೆ ಹೇಳಿಕೊಟ್ಟವರು -
ಅಜ್ಜ
ಅಜ್ಜಿ
ತಾಯಿ
ತಂದೆ
ಅಮ್ಮಗದ್ಯ ಭಾಗವನ್ನು ಬರೆದವರು ------
ಕುವೆಂಪು
ಯುಆರ್ .ಅನಂತಮೂರ್ತಿ
ಶಿವರುದ್ರಪ್ಪ
ಶಿವರಾಮಕಾರಾಂತ
ಯು.ಆರ್ ಅನಂತಮೂರ್ತಿಯವರ ಮೊದಲ ಗುರು-----
ಅಮ್ಮ
ಕೃಷ್ಣಪ್ಪಯ್ಯ
ತಾತ
ಶಾನುಭೋಗರು
ಕಡೆಗೋಲು ಪದವು ----ಗೆ ಉದಾಹರಣೆಯಾಗಿದೆ.
ಆಗಮ ಸಂಧಿ
ಆದೇಶಸಂಧಿ
ಲೋಪಸಂಧಿ
ಗುಣಸಂಧಿ
ಅನಂತಮೂರ್ತಿಯವರ ಆತ್ಮ ಕಥನ-----
ಮಿಥುನ
ಅಜ್ಜನ ಹೆಗಲ ಸುಕ್ಕುಗಳು
ಭಾರತೀಪುರ
ಸುರಗಿ
ತಿಂಗಳಿಗೊಮ್ಮೆ ಕಾಫಿ ಬೀಜವನ್ನು ತಂದು ಕೊಡುತ್ತಿದ್ದವರು----
ಅಮ್ಮ
ಗುರುಗಳು
ಬ್ಯಾರಿಯೊಬ್ಬರು
ಶಾನುಭೋಗರು
ಸಣ್ಣ ಕುಳಿಯೊಳಗಿನ ಕಪ್ಪು ಹುಳುವನ್ನು ----ಎಂದು ಕರೆಯುತ್ತಾರೆ.
ತನ್ನಾದೇವಿ
ಹಂಸ
ನವಿಲು
ಬಸವನ ಹುಳು
ಚರಟ ಇದರ ಅರ್ಥ----
ಘಾಸಿ
ಗಸಿ
ಹಸಿ
ಬಸಿ
ಲೇಖಕರ ಅಮ್ಮ ----ರ ಸಹಪಾಠಿ ಗಳಾಗಿದ್ದರು.
ಎಸ್.ವಿ.ಪರಮೇಶ್ವರ ಭಟ್ಟರ
ಆರ್.ಅನ0ತ ಮೂರ್ತಿ
ರಾಹುಲ್
ಶಿವರಾಮಕಾರ0ತರ
