wayground logo

Free Printable Worksheets

Font size

S
M
L
XL
Worksheets

ಅಮ್ಮ

Total questions: 18

Worksheet time: 9mins

Name
Class
Date
1.

ದೂರದಲ್ಲಿ ಹುಲಿಕೂಗುತ್ತಿದ್ದರೆ ಮೊದಲು ಇವರಿಗೆ ತಿಳಿಯುತ್ತಿತ್ತು----------

a)

ಲೇಖಕರಿಗೆ

b)

ಲೇಖಕರ ತಾಯಿಗೆ

c)

ಲೇಖಕರ ಮನೆಯ ಆಳುಗಳಿಗೆ

d)

ಲೇಖಕರ ಅಜ್ಜನಿಗೆ

2.

ಬೆಳಗ್ಗೆ ಅಮ್ಮನಿಗೆ ಸಮಾಧಾನವಾಗುತ್ತಿದ್ದು

a)

ಕೊಟ್ಟಿಗೆಯಲ್ಲಿ ದನಗಳು ಕಾಣದೆ ಇದ್ದಾಗ

b)

ಕೊಟ್ಟಿಗೆಯಲ್ಲಿ ಹುಲಿ ಕಾಣದೆ ಇದ್ದಾಗ

c)

ಕೊಟ್ಟಿಗೆಯಲ್ಲಿ ಎಲ್ಲಾ ದನಗಳು ಇವೆ ಎಂದಾಗ

d)

ಮನೆಯಲ್ಲಿ ಎಲ್ಲಾರೂ ಇದ್ದಾರೆ ಎಂದಾಗ

3.

------------ ಮನೆಯಲ್ಲಿದ್ದಾಗಲೇ ಲೇಖಕರಿಗೆ ಅಕ್ಷರಾಭ್ಯಾಸ ಪ್ರಾತಂಭವಾಗಿದ್ದು.

a)

ಕೆರೆಕೊಪ್ಪದ

b)

ಶಾಲೆಯ

c)

ಶಿವಮೊಗ್ಗ

d)

ಮೈಸೂರಿನ

4.

ಲೇಖಕರ ಮೊದಲ ವಿದ್ಯಾಗುರು--------

a)

ತಂದೆ

b)

ಅಜ್ಜ

c)

ಅಜ್ಜಿ

d)

ತಾಯಿ

5.

ಅನಂತಮೂರ್ತಿಯವರ ಆತ್ಮಕಥನ

a)

ಆವಾಹನೆ

b)

ಮೌನಿ

c)

ಸುರಗಿ

d)

ಮಿಥುನ

6.

ಫಲ್ಗುಣ ಎಂದರೆ

a)

ವರ್ಷ

b)

ದಿನ

c)

ಮಾಸ

d)

ಋತು

7.

ಕೃಷ್ಣಪ್ಪಯ್ಯವರಿಗೆ ಈ ಕಾರಣಕ್ಕಾಗಿ ಸಿಟ್ಟು ಬರುತ್ತಿತ್ತು--

a)

ಲೇಖಕರು ಚೆನ್ನಾಗಿ ಪಾಠ ಕೇಳುತ್ತಿರಲಿಲ್ಲ

b)

ಲೇಖಕರು ಶಾಲೆಗೆ ತಡವಾಗಿ ಹೋಗುತ್ತಿದ್ದರು

c)

ಹೂವನ್ನು ಪೋಣಿಸುತ್ತಾ ಕುಳಿತ್ತದ್ದನ್ನು ಕಂಡರೆ

d)

ಬರೆಯದೆ ಇದ್ದರೆ

8.

ಅನಂತಮೂರ್ತಿಯವರಿಗೆ ಅಧಿಕೃತವಾಗಿ ಪಾಠ ಮಾಡಿದ ಶಿಕ್ಷಕರು

a)

ಪರಮೇಶ್ವರ ಭಟ್ಟರು

b)

ಲೇಖಕರ ತಾಯಿ

c)

ಕೃಷ್ಣಪ್ಪಯ್ಯ

d)

ಲೇಖಕರ ತಂದೆ

9.

ಲೇಖಕರು ------ ಹೂವನ್ನು ಪೋಣಿಸಿ ತಾವೆ ಮುಡಿದುಕೊಳ್ಳುತ್ತಿದ್ದರು

a)

ರಂಜದ

b)

ಮಲ್ಲಿಗೆ

c)

ದಾಸವಾಳ

d)

ಚಂಪಾ

10.

ಲೇಖಕರಿಗೆ ಭಯವಾದಾಗ ಮಂತ್ರವನ್ನು ಹೇಳುವಂತೆ ಹೇಳಿಕೊಟ್ಟವರು -

a)

ಅಜ್ಜ

b)

ಅಜ್ಜಿ

c)

ತಾಯಿ

d)

ತಂದೆ

11.

ಅಮ್ಮಗದ್ಯ ಭಾಗವನ್ನು ಬರೆದವರು ------

a)

ಕುವೆಂಪು

b)

ಯುಆರ್ .ಅನಂತಮೂರ್ತಿ

c)

ಶಿವರುದ್ರಪ್ಪ

d)

ಶಿವರಾಮಕಾರಾಂತ

12.

ಯು.ಆರ್ ಅನಂತಮೂರ್ತಿಯವರ ಮೊದಲ ಗುರು-----

a)

ಅಮ್ಮ

b)

ಕೃಷ್ಣಪ್ಪಯ್ಯ

c)

ತಾತ

d)

ಶಾನುಭೋಗರು

13.

ಕಡೆಗೋಲು ಪದವು ----ಗೆ ಉದಾಹರಣೆಯಾಗಿದೆ.

a)

ಆಗಮ ಸಂಧಿ

b)

ಆದೇಶಸಂಧಿ

c)

ಲೋಪಸಂಧಿ

d)

ಗುಣಸಂಧಿ

14.

ಅನಂತಮೂರ್ತಿಯವರ ಆತ್ಮ ಕಥನ-----

a)

ಮಿಥುನ

b)

ಅಜ್ಜನ ಹೆಗಲ ಸುಕ್ಕುಗಳು

c)

ಭಾರತೀಪುರ

d)

ಸುರಗಿ

15.

ತಿಂಗಳಿಗೊಮ್ಮೆ ಕಾಫಿ ಬೀಜವನ್ನು ತಂದು ಕೊಡುತ್ತಿದ್ದವರು----

a)

ಅಮ್ಮ

b)

ಗುರುಗಳು

c)

ಬ್ಯಾರಿಯೊಬ್ಬರು

d)

ಶಾನುಭೋಗರು

16.

ಸಣ್ಣ ಕುಳಿಯೊಳಗಿನ ಕಪ್ಪು ಹುಳುವನ್ನು ----ಎಂದು ಕರೆಯುತ್ತಾರೆ.

a)

ತನ್ನಾದೇವಿ

b)

ಹಂಸ

c)

ನವಿಲು

d)

ಬಸವನ ಹುಳು

17.

ಚರಟ ಇದರ ಅರ್ಥ----

a)

ಘಾಸಿ

b)

ಗಸಿ

c)

ಹಸಿ

d)

ಬಸಿ

18.

ಲೇಖಕರ ಅಮ್ಮ ----ರ ಸಹಪಾಠಿ ಗಳಾಗಿದ್ದರು.

a)

ಎಸ್.ವಿ.ಪರಮೇಶ್ವರ ಭಟ್ಟರ

b)

ಆರ್.ಅನ0ತ ಮೂರ್ತಿ

c)

ರಾಹುಲ್

d)

ಶಿವರಾಮಕಾರ0ತರ