Free Printable Worksheets
NEW
Font size
More settings
ಕಿತಾಬ್ ಎ ನವರಸ್ ಗ್ರಂಥ ರಚಿಸಿದವರು
ಎರಡನೇ ಇಬ್ರಾಹಿಂ ಆದಿಲ್ ಶಾಹಿ
ಆಲ್ಬರ್ನಿ
ಶ್ರೀ ಕೃಷ್ಣದೇವರಾಯ
ಫಿರೋಜ್ ಷಾ
ಈ ಕೆಳಗಿನವುಗಳಲ್ಲಿ ರತ್ನಾಕರವರ್ಣಿಯ ಕೃತಿ ಯಾವುದು
ಬಸವ ಪುರಾಣ
ಅರಿವಿಲಾಸಂ
ಭರತೇಶ ವೈಭವ
ಶಿವ ತತ್ವ ಚಿಂತಾಮಣಿ
ಶ್ರೀ ಕೃಷ್ಣದೇವರಾಯನ ಆಧ್ಯಾತ್ಮಿಕ ಮತ್ತು ರಾಜಕೀಯ ಗುರು ಯಾರು?
ವ್ಯಾಸರಾಯರು
ಕನಕದಾಸರು
ಪುರಂದರದಾಸರು
ಶ್ರೀ ರಾಯರು
ಮನಸೋಲ್ಲಾಸ ಕೃತಿಯ ಕರ್ತೃ ಯಾರು?
ಆರನೇ ವಿಕ್ರಮಾದಿತ್ಯ
ಹರಿಹರ
ಮೂರನೇ ಬಲ್ಲಾಳ
3ನೇ ಸೋಮೇಶ್ವರ
ನವ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು?
ಕೆಂಗಲ್ ಹನುಮಂತಯ್ಯ
ಕಡಿದಾಳ್ ಮಂಜಪ್ಪ
ಕೆ ಸಿ ರೆಡ್ಡಿ
ಎಸ್ ನಿಜ ಲಿಂಗಪ್ಪ
View all
1 questions
History
Worksheet
•
5th - 10th Grade