Font size
Worksheets9th G 11 ನಟರಾಜ್ ಬೀಜಾಡಿ, ಭಾಗ್ವತ್ ಕಾಳವಾರ
Total questions: 20
Worksheet time: 20mins
ಕರ್ನಾಟಕದಲ್ಲಿ ಬೇಸಿಗೆ ಕಾಲದ ಅವಧಿ------
(a)
ಅತಿ ಹೆಚ್ಚು ಮಳೆ ಬೀಳುವ ಋತುಮಾನ----
(a)
ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುವ ಮಣ್ಣು -----
(a)
ಸದಾ ಹಸಿರಿನಿಂದ ಕೂಡಿರುವ ಅರಣ್ಯಗಳು ಕಂಡುಬರುವ ಪ್ರದೇಶ----
(a)
ಅತಿಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ------
(a)
ಕರ್ನಾಟಕದಲ್ಲಿ ----- ವಾಯುಗುಣವಿದೆ.
(a)
ನಮ್ಮ ರಾಜ್ಯದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಿಸುವ ಪ್ರದೇಶ -------
(a)
ಬೇಸಿಗೆಯಲ್ಲಿ ಅಧಿಕ ಬಾಷ್ಪೀಭವನದಿಂದ ಮಳೆ ಮೋಡಗಳು ನಿರ್ಮಾಣವಾಗಿ ಅಪರಾಹ್ನ ಸಮಯದಲ್ಲಿ ಅಲ್ಪಾವಧಿಯವರೆಗೆ ಮಳೆಯಾಗುವುದು, ಇದು ಕಾಫಿ ಗಿಡಗಳು ಹೂ ಬಿಡಲು ನೆರವಾಗುವುದರಿಂದ ಇದನ್ನು -------- ಎಂತಲೂ ಎಂತಲೂ ಕರೆಯುತ್ತಾರೆ.
(a)
ಬೇಸಿಗೆಯಲ್ಲಿ ಅಧಿಕ ಬಾಷ್ಪೀಭವನದಿಂದ ಮಳೆ ಮೋಡಗಳು ನಿರ್ಮಾಣವಾಗಿ ಅಪರಾಹ್ನ ಸಮಯದಲ್ಲಿ ಅಲ್ಪಾವಧಿಯವರೆಗೆ ಮಳೆಯಾಗುವುದು, ಇದು ಮಾವು ಫಸಲಿಗೆ ನೆರವಾಗುವುದರಿಂದ ಇದನ್ನು ---------- ಎಂತಲೂ ಕರೆಯುತ್ತಾರೆ
(a)
‘ನೈಋತ್ಯ ಮಾನ್ಸೂನ್ ಮಾರುತಗಳ ಕಾಲ’ ಎಂತಲೂ ಇದನ್ನು ಕರೆಯುತ್ತಾರೆ.
(a)
ಆಗುಂಬೆ ಅಧಿಕ ಮಳೆ ಬೀಳುವ ಸ್ಥಳವಾಗಿದೆ. ಇದನ್ನು ದಕ್ಷಿಣದ ------ ಎನ್ನುವರು.
(a)
ಅತಿ ಕಡಿಮೆ ಮಳೆ ಬೀಳುವ ಸ್ಥಳ-------
(a)
ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ಇದನ್ನು ಹೀಗೂ ಕರೆಯುತ್ತಾರೆ.
(a)
ಉತ್ತರ ಭಾರತದಲ್ಲಿ ಉಷ್ಣಾಂಶವು ಕಡಿಮೆಯಾಗಿ ಒತ್ತಡ ಹೆಚ್ಚಾಗುವುದರಿಂದ ------ ಮಾರುತಗಳು ಈಶಾನ್ಯದಿಂದ ನೈಋತ್ಯಕ್ಕೆ ಬೀಸುತ್ತ ನಿರ್ಗಮಿಸುತ್ತವೆ
(a)
ಚಳಿಗಾಲದ ಜನವರಿ ಅತಿ ಕಡಿಮೆ ಉಷ್ಣಾಂಶ ದಾಖಲಾಗುವ ತಿಂಗಳು. ಇದನ್ನು ---------- ಎನ್ನುವರು
(a)
ಭೂಮಿಯ ಮೇಲಿನ ತೆಳುವಾದ ಪದರವೇ -------
(a)
ಪ್ರಕೃತಿದತ್ತವಾಗಿ ಬೆಳೆಯುವ ವಿವಿಧ ಸಸ್ಯ ಸಮುದಾಯವನ್ನು ------ ಎನ್ನುವರು.
(a)
ಚಳಿಗಾಲದ ತರುವಾಯ ತೇವಾಂಶದ ಕೊರತೆಯಿಂದಾಗಿ ಮರಗಳ ಎಲೆಗಳು ಉದುರುತ್ತವೆ. ಮತ್ತೆ ವಸಂತ ಋತುವಿನಲ್ಲಿ ಚಿಗುರುತ್ತವೆ. ಇವುಗಳನ್ನು ---- ಎನ್ನುವರು.
(a)
ಕರಾವಳಿಯಂಚಿನಲ್ಲಿರುವ ನದಿ ಮುಖಜಭೂಮಿ, ಅಳಿವೆಗಳು ಹಾಗೂ ಮರಳು ದಂಡೆಗಳ ಭಾಗಗಳಲ್ಲಿ ಬಿಳಿಲುಗಳಿಂದ ಕೂಡಿರುವ ಸಸ್ಯಗಳಿವೆ. ಇವು ಉಪ್ಪು ನೀರಿನಲ್ಲಿ ಬೆಳೆಯುವ ವಿಶಿಷ್ಟವಾದ ಸಾಮರ್ಥ್ಯವನ್ನು ಹೊಂದಿವೆ. ಇದನ್ನೇ ------ ಎನ್ನುವರು.
(a)
ಕುದುರೆಮುಖ, ಬಾಬಾಬುಡನ್ಗಿರಿ (ಇನಾಮ್ ದತ್ತಾತ್ರೆಯ ಪೀಠ), ಬಿಳಿಗಿರಿರಂಗನಬೆಟ್ಟ, ಕೊಡಗಿನ ಬ್ರಹ್ಮಗಿರಿ ಸರಣಿಗಳ ಇಳಿಜಾರುಗಳು ಹುಲ್ಲುಗಾವಲಿನಿಂದ ಕೂಡಿವೆ. ಇವುಗಳ ತಗ್ಗಾದ ಕಣಿವೆಗಳು ಝರಿ, ತೊರೆಗಳಿಂದ ಕೂಡಿದ ಭಾಗಗಳಲ್ಲಿ ವಿಶಿಷ್ಟವಾದ ----- ಬೆಳೆಯುತ್ತವೆ.
(a)
