NEW
Font size
WorksheetsSocial science
Total questions: 20
Worksheet time: 29mins
ಈ ಪ್ರಸಿದ್ಧ ಸ್ಥಳ ಈ ಸಾಮ್ರಾಜ್ಯದ ವಾಸ್ತು ಶಿಲ್ಪ ಕೇಂದ್ರ ವಾಗಿದೆ
ಗಂಗರು
ರಾಷ್ಟ್ರಕೂಟರು
ಬಾದಾಮಿ ಚಾಲುಕ್ಯರು
ಹೊಯ್ಸಳರು
ಶಾತವಾಹನ ಸಾಮ್ರಾಜ್ಯದ ಸ್ಥಾಪಕರು
ಸಿಮುಖ
ಜಯಸಿಂಹ
ಕೊಂಕಣಿ ವರ್ಮ
ಮಯೂರ ವರ್ಮ
ಇವುಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ
ಕನ್ನಡದ ಮೊದಲ ಶಾಸನ -ಹಲ್ಮಿಡಿ
ಕನ್ನಡದ ಮೊದಲ ಉಪಲಬ್ಧ ಗ್ರಂಥ -ಕವಿರಾಜಮಾರ್ಗ
ಕನ್ನಡದ ಮೊದಲ ಗದ್ಯ ಕೃತಿ -ವಡ್ಡಾರಾದನೆ
ಕನ್ನಡದ ಮೊದಲ ರಾಜ ಮನೆತನ- ಗಂಗರು
ಪುರಾತತ್ವ ಆಧಾರಕ್ಕೆ ಇದು ಒಂದು ಉದಾಹರಣೆ ಆಗಿದೆ
ನಾಟಕಗಳು
ಲಾವಣಿಗಳು
ಗ್ರಂಥಗಳು
ಅರಮನೆ
ಮಯೂರವರ್ಮನು ಒಂದು ಕೆರೆಯನ್ನು ದುರಸ್ತಿ ಮಾಡಿಸಿದ ಎಂಬುದರ ಕುರಿತಾದ ಶಾಸನ ಇದಾಗಿದೆ
ತಾಳಗುಂದ ಶಾಸನ
ಚಂದ್ರವಳ್ಳಿ ಶಾಸನ
ಬಾದಾಮಿ ಶಾಸನ
ಹಲ್ಮಿಡಿ
ಈ ಸ್ಮಾರಕದ ವಿಧ
ವೀರಗಲ್ಲು
ಸತಿಕಲ್ಲು
ಶಾಸನ
ವೀರಮಾಸ್ತಿಕಲ್ಲು
ಬೌದ್ಧರ ಚೈತ್ಯಾಲಯಗಳು ಎಂದರೆ
ಬೌದ್ಧರ ಪ್ರಾರ್ಥನಾ ಸ್ಥಳ
ಬೌದ್ಧ ಬಿಕ್ಕುಗಳ ವಿಶ್ರಾಂತಿ ಸ್ಥಳ
ಬೌದ್ಧ ಬಿಕ್ಕುಗಳ ಸಮಾಧಿ ಸ್ಥಳ
ಮೇಲಿನ ಎಲ್ಲವೂ ತಪ್ಪು
ಈ ವಿಶೇಷ ಸ್ಮಾರಕ ಈ ಕೆಳಕಂಡ ರೂಪಾಯಿ ನೋಟಿನಲ್ಲಿ ಚಿತ್ರಿಸಲಾಗಿದೆ
20ರೂ ನೋಟೋ
10ರೂ ನೋಟು
100ರೂ ನೋಟು
50ರೂನೋಟು
ಚಾಲುಕ್ಯ ವಿಕ್ರಮ ಶಕೆ ಪ್ರಾರಂಭಿಸಿದ ರಾಜ
ಇಮ್ಮಡಿ ಪುಲಿಕೇಶಿ
6ನೇ ವಿಕ್ರಮಾದಿತ್ಯ
ಇಮ್ಮಡಿ ಸೋಮೇಶ್ವರ
ಮುಮ್ಮಡಿ ಸೋಮೇಶ್ವರ
ಚೋಳರ ಈ ಪದ್ದತಿ ಇಂದಿಗೂ ಅನುಕರಣೀಯ ವಾಗಿದೆ
ಸಂಸ್ಕೃತಿ
ಸೈನ್ಯ ಪದ್ದತಿ
ತೋಟಗಾರಿಕೆ
ಗ್ರಾಮಾಡಳಿತ
ಕೆಳಕಂಡವುಗಳಲ್ಲಿ ಒಂದು ಹೊಯ್ಸಳರ ಕಾಲದ ದೇವಾಲಯ ಆಗಿಲ್ಲ
ಹಳೇಬೀಡು-ಹೊಯ್ಸಳೇಶ್ವರ ದೇವಾಲಯ
ಕೈದಾಳ-ಚನ್ನಕೇಶವ ದಿನ
ಸೋಮನಾಥಪುರ -ಕೇಶವ ದೇವಾಲಯ
ಹಂಪಿ-ವಿರೂಪಾಕ್ಷ ದೇವಾಲಯ
ಪಲ್ಲವರ ರಾಜಧಾನಿ ಇದಾಗಿತ್ತು
ತಂಜಾವೂರು
ಕಂಚಿ
ಬನವಾಸಿ
ಮಾನ್ಯಖೇಡ
ದೇವಾಲಯಗಳ ವಾಸ್ತು ಶಿಲ್ಪದ ತೊಟ್ಟಿಲು ಎಂದು ಈ ಸ್ಥಳವನ್ನು ಕರೆಯುವರು
ಹಂಪಿ
ಪಟ್ಟದಕಲ್ಲು
ಐಹೊಳೆ
ಬನವಾಸಿ
ಇಟಗಿಯ ಈ ದೇವಾಲಯವನ್ನು ದೇವಾಲಯಗಳ ಚಕ್ರವರ್ತಿ ಎನ್ನುವರು ಇದು ಈ ಸಾಮ್ರಾಜ್ಯದವರ ಕಾಲದಲ್ಲಿ ನಿರ್ಮಾಣಗೊಂಡಿತು
ಕಲ್ಯಾಣ ಚಾಲುಕ್ಯರು
ಬಾದಾಮಿ ಚಾಲುಕ್ಯರು
ವೆಂಗಿ ಚಾಲುಕ್ಯರು
ಗಂಗರು
ಹೊಯ್ಸಳರ ಕಾಲದ ದೇವಾಲಯ ಕುರಿತಾದ ಈ ಮಾಹಿತಿ ತಪ್ಪಾಗಿ
ದೇವಾಲಯಗಳನ್ನು ಎತ್ತರದ ಜಗತಿಯ ಮೇಲೆ ನಿರ್ಮಿಸುತ್ತಿದ್ದರು
ಜಗತಿ ಗರ್ಭಗುಡಿಯು ನಕ್ಷತ್ರಾಕಾರದಲ್ಲಿರುತ್ತಿದ್ದವು
ಹೆಚ್ಚಿನವು ಕಪ್ಪು ಕಲ್ಲಿನಿಂದ ನಿರ್ಮಿಸುತ್ತಿದ್ದು , ಉಬ್ಬು ಶಿಲ್ಪಗಳು ಸೂಕ್ಷ್ಮ ರಚನೆಯಿಂದ ಕೂಡಿದ್ದವು
ಎಲ್ಲವೂ ಏಕಕೂಟ ದೇವಾಲಯಗಳಾಗಿವೆ
ದಕ್ಷಿಣ ಭಾರತದಲ್ಲೇ ದೊಡ್ಡ ನಂದಿ ವಿಗ್ರಹ ಹೊಂದಿರುವ ದೇವಾಲಯ ಇದಾಗಿದೆ.
ಮಹಾಬಲಿಪುರಂ ದೇವಾಲಯ
ಬನವಾಸಿ -ಮದುಕೇಶ್ವರ ದೇವಾಲಯ
ತಂಜಾವೂರು -ಬೃಹದೀಶ್ವರ ದೇವಾಲಯ
ಸೋಮನಾಥಪುರ -ಕೇಶವ ದೇವಾಲಯ
ದೇವಾಲಯಗಳಲ್ಲಿ ಕಂಡುಬರುವ ಈ ಭಾಗವನ್ನು ಹೀಗೆ ಕರೆಯುವರು
ನವರಂಗ
ಭಿತ್ತಿ
ಕೂಟ
ಭುವನೇಶ್ವರಿ
ಇಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ
ಪಂಪ-ವಿಕ್ರಮಾರ್ಜುನ ವಿಜಯ
ಹರಿಹರ -ಗಿರಿಜಾಕಲ್ಯಾಣ
ಜನ್ನ-ಆದಿಪುರಾಣ
ರಾಘವಾಂಕ -ಹರಿಶ್ಚಂದ್ರ ಕಾವ್ಯ
ಈ ಪ್ರಸಿದ್ಧ ಸ್ಥಳ ಮತ್ತು ನಿರ್ಮಾತೃ ರಾಜಮನೆತನ ಗುರುತಿಸಿ
ಎಲ್ಲೋರ ಕೈಲಾಸನಾಥ ದೇವಾಲಯ -ರಾಷ್ಟ್ರಕೂಟರು
ಮಲ್ಲಿಕಾರ್ಜುನ ದೇವಾಲಯ ಪಟ್ಟದಕಲ್ಲು-ಬಾದಾಮಿಚಾಲುಕ್ಯರು
ತಲಕಾಡು ಮರುಳೇಶ್ವರ ದೇವಾಲಯ -ಗಂಗರು
ಕಂಚಿ ಕೈಲಾಸನಾಥ ದೇವಾಲಯ -ಪಲ್ಲವರು
ಈ ಪ್ರಸಿದ್ಧ ಲಾಂಛನ ಈ ಸಾಮ್ರಾಜ್ಯದ ವರಿಗೆ ಸಂಬಂಧಪಟ್ಟಿದೆ
ಕದಂಬರು
ಬಾದಾಮಿ ಚಾಲುಕ್ಯರು
ಪಲ್ಲವರು
ಹೊಯ್ಸಳರು
