Free Printable Worksheets
NEW
Font size
More settings
ಕಟ್ಟಬೊಮ್ಮು ಗದ್ಯದ ಲೇಖಕರು ಯಾರು ?
ಭಾಗೀರಥಿ ಹೆಗಡೆ
ಚೆನ್ನವೀರ ಕಣವಿ
ಡಾ. ಬಾಬು ಕೃಷ್ಣಮೂರ್ತಿ
ಪಾಂಡುರಂಗರಾವ್
ಪ್ರಸ್ತುತ ಪಾಠವನ್ನು ಈ ಕೃತಿಯಿಂದ ಆರಿಸಲಾಗಿದೆ
ಮಹಾಸಾಧಕ
ಮಿಲ್ಟ್ರಿ ತಾತ ಕಥೆ ಹೇಳ್ತಾರೆ
ಅದಮ್ಯ
ರುಧಿರಾಭಿಷೇಕ
............... ರಲ್ಲಿ ಜನರು ಬೊಮ್ಮುವಿಗೆ ಪಟ್ಟ ಕಟ್ಟಿದರು.
೧೭೯೮
೧೭೫೬
೧೭೬೦
೧೭೯೦
"ಜಾಕ್ಸನ್ ಒಂದು ಪತ್ರ ಬರೆದು ಬಹಳ ಗಹನವಾದ ವಿಷಯವನ್ನು ಚರ್ಚಿಸಲು ಬರಬೇಕೆಂದು ತಿಳಿಸಿದ್ದ." ಈ ವಾಕ್ಯದಲ್ಲಿರುವ ವಿಶೇಷಣವನ್ನು ಗುರುತಿಸಿ.
ಗಹನವಾದ
ವಿಷಯವನ್ನು
ತಿಳಿಸಿದ್ದ
ಜಾಕ್ಸನ್
ಧಿಕ್ಕರಿಸು ಪದದ ಅರ್ಥ .......
ಹೇಳಿದಂತೆ ಮಾಡು
ಅನುಕರಿಸು
ಹೊಗಳು
ವಿರೋಧಿಸು
View all
6 questions
ಕನ್ನಡ ಪ್ರಶ್ನೋತ್ತರ ಕ್ವಿಜ್
Worksheet
•
6th - 8th Grade
3 questions
ಛಂದಸ್ಸು
8th - 10th Grade
10 questions
ಇರುವೆ
6th Grade
Hachchevu Kannadada Deepa
7th Grade
8 amma
8th Grade
9 questions
kannada ch1 ws1
ವಿಭಕ್ತಿ ಪ್ರತ್ಯಯಗಳು