NEW
Font size
Worksheetsಸಮಾಜ ವಿಜ್ಞಾನ ರಸಪ್ರಶ್ನೆ
Total questions: 10
Worksheet time: 5mins
ಮುಕ್ತಿ ಮಷೀನ್ ಸಂಸ್ಥೆಯನ್ನು ಸ್ಥಾಪಿಸಿದವರು ಯಾರು
ಸಾವಿತ್ರಿಬಾಯಿ ಪುಲೆ
ಪಂಡಿತ್ ರಮಾಬಾಯಿ
ತಾರಾಬಾಯಿ ಶಿಂದೆ
ಸ್ವಾಮಿ ವಿವೇಕಾನಂದ
ಗುಲಾಮಗಿರಿ ಕೃತಿಯನ್ನು ರಚಿಸಿದವರು
ರಾಜಾರಾಮ್ ಮೋಹನ್ ರಾಯ್
ದಯಾನಂದ ಸರಸ್ವತಿ
ಜ್ಯೋತಿಬಾಪುಲೆ
ಶ್ರೀ ನಾರಾಯಣ ಗುರು
1857 ರ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಮೊದಲು ಕರೆದವರು
ಗಾಂಧೀಜಿ
ನೇತಾಜಿ
ವಿ ಡಿ ಸಾವರ್ಕರ್
ಪಟ್ಟಾಭಿ ಸೀತಾರಾಮಯ್ಯ
ಸಾಮಾನ್ಯ ಸೇನಾ ಸೇವಾ ಕಾಯ್ದೆ ಜಾರಿಗೆ ತಂದವರು
ಲಾರ್ಡ್ ಕ್ಯಾನಿಂಗ್
ಲಾರ್ಡ್ ಡಾಲ್ ಹೌಸಿ
ಲಾರ್ಡ ವೆಲ್ಲೆಸ್ಲಿ
ಲಾರ್ಡ್ ಕಾರ್ನ ವಾಲಿಸ್
ಮರಾಠ ಮತ್ತು ಕೇಸರಿ ಪತ್ರಿಕೆಯನ್ನು ಹೊರಡಿಸಿದವರು
ಬಿಪಿನ್ ಚಂದ್ರ ಪಾಲ್
ಬಾಲ ಗಂಗಾಧರ ತಿಲಕ
ಲಾಲಾಲಾಲಾ ಲಜಪತರಾಯ್
ಅರವಿಂದ್ ಘೋಷ್
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ವರ್ಷ
1920
1919
1918
1921
ಗಾಂಧೀಜಿಯವರು ಯಾವ ಕಂಪನಿಯ ವಕಾಲತ್ತು ವಹಿಸಲು ದಕ್ಷಿಣ ಆಫ್ರಿಕಕ್ಕೆ ಹೋದರು
ದಾದಾ ಅಬ್ದುಲ್ಲಾ ಕಂಪನಿ
ಬ್ರಿಟಿಷರ ಕಂಪನಿ
ಡಚ್ ಈಸ್ಟ್ ಇಂಡಿಯಾ ಕಂಪನಿ
ಮೇಲಿನ ಯಾವುದು ಅಲ್ಲ
ಗಡಿನಾಡಿ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ
ಮಹಾತ್ಮ ಗಾಂಧಿ
ಖಾನ್ ಅಬ್ದುಲ್ ಗಪಾರ ಖಾನ್
ಕರಿಬಸಯ್ಯ
ಅಂಬೇಡ್ಕರ್
ರಾಣಿ ಅಬ್ಬಕ್ಕದೇವಿ ಯಾವ ಮನೆತನಕ್ಕೆ ಸೇರಿದವರು
ಪೋರ್ಚುಗೀಸ ಮನೆತನ
ಚೌಟ ಮನೆತನ
ಉಲ್ಲಾಳ ಮನೆತನ
ಮೇಲಿನ ಯಾವುದು ಅಲ್ಲ
ಸ್ವದೇಶಿ ವ್ರತ ಎಂಬ ನಾಟಕ ರಚಿಸಿದವರು
ಯಶೋಧರಮ್ಮ ದಾಸಪ್ಪ
ಉಮಾಬಾಯಿ ಕುಂದಾಪುರ
ಕಮಲಾ ದೇವಿ ಚಟ್ಟೋಪಾಧ್ಯಾಯ
ರಾಣಿ ಅಬ್ಬಕ್ಕದೇವಿ
