SS;10th:History:Unit:08(part-01)by-Nataraj and Bhagwat

SS;10th:History:Unit:08(part-01)by-Nataraj and Bhagwat

10th Grade

15 Qs

quiz-placeholder

Similar activities

Independence Day Quiz

Independence Day Quiz

8th - 10th Grade

15 Qs

ಸಾಮಾಜಿಕ ಸ್ತರವಿನ್ಯಾಸ

ಸಾಮಾಜಿಕ ಸ್ತರವಿನ್ಯಾಸ

10th Grade

10 Qs

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:09:ಭಾಗ 04: ಇಂದ:ನಟರಾಜ&ಭಾಗ್ವತ್

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:09:ಭಾಗ 04: ಇಂದ:ನಟರಾಜ&ಭಾಗ್ವತ್

10th Grade

15 Qs

ಸಫಲತೆಯ ಮೆಟ್ಟಿಲುಗಳು ರಸಪ್ರಶ್ನೆ-1

ಸಫಲತೆಯ ಮೆಟ್ಟಿಲುಗಳು ರಸಪ್ರಶ್ನೆ-1

10th Grade

10 Qs

ಸ್ವಾತಂತ್ರೋತ್ತರ ಭಾರತ

ಸ್ವಾತಂತ್ರೋತ್ತರ ಭಾರತ

10th Grade

10 Qs

ಅಧ್ಯಾಯ: 01 ಸಮಾಜಶಾಸ್ತ್ರ  ಸಾಮಾಜಿಕ ಸ್ತರ ವಿನ್ಯಾಸ

ಅಧ್ಯಾಯ: 01 ಸಮಾಜಶಾಸ್ತ್ರ ಸಾಮಾಜಿಕ ಸ್ತರ ವಿನ್ಯಾಸ

10th Grade

20 Qs

SSH. ಸಮಾಜ ವಿಜ್ಞಾನ ಕ್ವಿಜ್ 9 .(ಇತಿಹಾಸ 9)

SSH. ಸಮಾಜ ವಿಜ್ಞಾನ ಕ್ವಿಜ್ 9 .(ಇತಿಹಾಸ 9)

10th Grade

20 Qs

ಸಮಾಜ ವಿಜ್ಞಾನ

ಸಮಾಜ ವಿಜ್ಞಾನ

10th Grade

10 Qs

SS;10th:History:Unit:08(part-01)by-Nataraj and Bhagwat

SS;10th:History:Unit:08(part-01)by-Nataraj and Bhagwat

Assessment

Quiz

Social Studies

10th Grade

Medium

Created by

MAHABALESHWAR C

Used 260+ times

FREE Resource

15 questions

Show all answers

1.

MULTIPLE CHOICE QUESTION

30 sec • 1 pt

Media Image

ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟಿನ ನೇತೃತ್ವವನ್ನು ವಹಿಸಿದರು.

ಉದಮ್‍ಸಿಂಗ್

ಸುಭಾಷ್‍ಚಂದ್ರ ಬೋಸರು

ಜಗದೀಶ್ಚಂದ್ರ ಬೋಸರು

ಕ್ಯಾಪ್ಟನ್ ಲಕ್ಷ್ಮಿ ಸಹಗಲ್

2.

MULTIPLE CHOICE QUESTION

30 sec • 1 pt

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು

ಸುಭಾಷ್ ಚಂದ್ರ ಬೋಸ್

ಗಾಂಧೀಜಿ

ಡಾ. ಬಿ.ಆರ್. ಅಂಬೇಡ್ಕರ್

ಜವಾಹರಲಾಲ್ ನೆಹರು

3.

MULTIPLE CHOICE QUESTION

30 sec • 1 pt

1917ರಲ್ಲಿ ಗಾಂಧಿ ಬಿಹಾರದಲ್ಲಿ, ನೀಲಿ ಬೆಳೆಯಿಂದ ಸಂತ್ರಸ್ತರಾದ ರೈತರ ಪರವಾಗಿ ಈ ಚಳವಳಿ ಆರಂಭಿಸಿ, ಬ್ರಿಟಿಷ್ ಸರ್ಕಾರ ಮಣಿಯುವಂತೆ ಮಾಡಿದರು.

ಚಿಪ್ಕೋ ಚಳವಳಿ

ಚಂಪಾರಣ್ ಚಳವಳಿ

ಅಪ್ಪಿಕೋ ಚಳವಳಿ

ದಂಡಕಾರಣ್ಯ ಚಳವಳಿ

4.

MULTIPLE CHOICE QUESTION

30 sec • 1 pt

ತಮ್ಮ ಸಿದ್ಧಾಂತಗಳನ್ನು ಇವರು `ಹರಿಜನ್’ ಮತ್ತು `ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ವ್ಯಕ್ತಪಡಿಸುತ್ತಿದ್ದರು

ಸುಭಾಷ್ ಚಂದ್ರ ಬೋಸ್

ಗಾಂಧೀಜಿ

ಡಾ. ಬಿ.ಆರ್. ಅಂಬೇಡ್ಕರ್

ಸರ್ದಾರ್ ವಲ್ಲಭಾಯಿ ಪಟೇಲ್

5.

MULTIPLE CHOICE QUESTION

30 sec • 1 pt

Media Image

ಗಾಂಧೀಜಿಯವರ ಹೋರಾಟದ ಬಹುಮುಖ್ಯವಾದ ವಿಧಾನವೇ ಇದು

ಅಹಿಂಸಾ ಮಾರ್ಗ

ಸರ್ವೋದಯ

ಸತ್ಯಾಗ್ರಹ

ಶಾಂತಿ ಮಾರ್ಗ

6.

MULTIPLE CHOICE QUESTION

30 sec • 1 pt

ಗಾಂಧೀಜಿಯ ಹೋರಾಟದ ಮೂಲಭೂತ ಆಶಯ ಇದಾಗಿದೆ

ಸತ್ಯಾಗ್ರಹ

ಶಾಂತಿ

ಅಹಿಂಸೆ

ಮೇಲಿನ ಯಾವುದೂ ಅಲ್ಲ

7.

MULTIPLE CHOICE QUESTION

30 sec • 1 pt

ಇವರು ಭಾರತೀಯ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಏಕತೆಯನ್ನು ಅತ್ಯಂತ ಬಲವಾಗಿ ಪ್ರತಿಪಾದಿಸಿದ ವ್ಯಕ್ತಿ

ಸುಭಾಷ್ ಚಂದ್ರ ಬೋಸ್

ಗಾಂಧೀಜಿ

ಡಾ. ಬಿ.ಆರ್. ಅಂಬೇಡ್ಕರ್

ಸರ್ದಾರ್ ವಲ್ಲಭಾಯಿ ಪಟೇಲ್

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?