
SS;10th:History:Unit:08(part-01)by-Nataraj and Bhagwat
Authored by MAHABALESHWAR C
Social Studies
10th Grade
Used 260+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
15 questions
Show all answers
1.
MULTIPLE CHOICE QUESTION
30 sec • 1 pt
ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟಿನ ನೇತೃತ್ವವನ್ನು ವಹಿಸಿದರು.
ಉದಮ್ಸಿಂಗ್
ಸುಭಾಷ್ಚಂದ್ರ ಬೋಸರು
ಜಗದೀಶ್ಚಂದ್ರ ಬೋಸರು
ಕ್ಯಾಪ್ಟನ್ ಲಕ್ಷ್ಮಿ ಸಹಗಲ್
2.
MULTIPLE CHOICE QUESTION
30 sec • 1 pt
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು
ಸುಭಾಷ್ ಚಂದ್ರ ಬೋಸ್
ಗಾಂಧೀಜಿ
ಡಾ. ಬಿ.ಆರ್. ಅಂಬೇಡ್ಕರ್
ಜವಾಹರಲಾಲ್ ನೆಹರು
3.
MULTIPLE CHOICE QUESTION
30 sec • 1 pt
1917ರಲ್ಲಿ ಗಾಂಧಿ ಬಿಹಾರದಲ್ಲಿ, ನೀಲಿ ಬೆಳೆಯಿಂದ ಸಂತ್ರಸ್ತರಾದ ರೈತರ ಪರವಾಗಿ ಈ ಚಳವಳಿ ಆರಂಭಿಸಿ, ಬ್ರಿಟಿಷ್ ಸರ್ಕಾರ ಮಣಿಯುವಂತೆ ಮಾಡಿದರು.
ಚಿಪ್ಕೋ ಚಳವಳಿ
ಚಂಪಾರಣ್ ಚಳವಳಿ
ಅಪ್ಪಿಕೋ ಚಳವಳಿ
ದಂಡಕಾರಣ್ಯ ಚಳವಳಿ
4.
MULTIPLE CHOICE QUESTION
30 sec • 1 pt
ತಮ್ಮ ಸಿದ್ಧಾಂತಗಳನ್ನು ಇವರು `ಹರಿಜನ್’ ಮತ್ತು `ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ವ್ಯಕ್ತಪಡಿಸುತ್ತಿದ್ದರು
ಸುಭಾಷ್ ಚಂದ್ರ ಬೋಸ್
ಗಾಂಧೀಜಿ
ಡಾ. ಬಿ.ಆರ್. ಅಂಬೇಡ್ಕರ್
ಸರ್ದಾರ್ ವಲ್ಲಭಾಯಿ ಪಟೇಲ್
5.
MULTIPLE CHOICE QUESTION
30 sec • 1 pt
ಗಾಂಧೀಜಿಯವರ ಹೋರಾಟದ ಬಹುಮುಖ್ಯವಾದ ವಿಧಾನವೇ ಇದು
ಅಹಿಂಸಾ ಮಾರ್ಗ
ಸರ್ವೋದಯ
ಸತ್ಯಾಗ್ರಹ
ಶಾಂತಿ ಮಾರ್ಗ
6.
MULTIPLE CHOICE QUESTION
30 sec • 1 pt
ಗಾಂಧೀಜಿಯ ಹೋರಾಟದ ಮೂಲಭೂತ ಆಶಯ ಇದಾಗಿದೆ
ಸತ್ಯಾಗ್ರಹ
ಶಾಂತಿ
ಅಹಿಂಸೆ
ಮೇಲಿನ ಯಾವುದೂ ಅಲ್ಲ
7.
MULTIPLE CHOICE QUESTION
30 sec • 1 pt
ಇವರು ಭಾರತೀಯ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಏಕತೆಯನ್ನು ಅತ್ಯಂತ ಬಲವಾಗಿ ಪ್ರತಿಪಾದಿಸಿದ ವ್ಯಕ್ತಿ
ಸುಭಾಷ್ ಚಂದ್ರ ಬೋಸ್
ಗಾಂಧೀಜಿ
ಡಾ. ಬಿ.ಆರ್. ಅಂಬೇಡ್ಕರ್
ಸರ್ದಾರ್ ವಲ್ಲಭಾಯಿ ಪಟೇಲ್
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?