1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-೧

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-೧

10th Grade

50 Qs

quiz-placeholder

Similar activities

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೀರಲವ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೀರಲವ)

10th Grade

50 Qs

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಅಲಂಕಾರಗಳು

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಅಲಂಕಾರಗಳು

10th Grade

50 Qs

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ ( ಕವಿ ಪರಿಚಯ ಭಾಗ-೧)

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ ( ಕವಿ ಪರಿಚಯ ಭಾಗ-೧)

10th Grade

50 Qs

2. ಶಬರಿ  ಭಾಗ–3

2. ಶಬರಿ ಭಾಗ–3

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಛಲಮನೆ ಮೇರೆವೆಂ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಛಲಮನೆ ಮೇರೆವೆಂ)

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ ( ವಾಕ್ಯ ಪ್ರಕಾರ,ಲೇಖನ ಚಿಹ್ನ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ ( ವಾಕ್ಯ ಪ್ರಕಾರ,ಲೇಖನ ಚಿಹ್ನ)

10th Grade

50 Qs

ಯುದ್ಧ

ಯುದ್ಧ

10th Grade

51 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೃಕ್ಷಸಾಕ್ಷಿ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೃಕ್ಷಸಾಕ್ಷಿ)

10th Grade

50 Qs

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-೧

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-೧

Assessment

Quiz

Other, Other

10th Grade

Easy

Created by

ಸಿರಿ ಕನ್ನಡ ನುಡಿ ಬಳಗ

Used 2K+ times

FREE Resource

50 questions

Show all answers

1.

MULTIPLE CHOICE QUESTION

45 sec • 1 pt

"ಪ್ರೀತಿಯ ಹಣತೆಯ ಹಚ್ಚೋಣ" - ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ ಮತ್ತು ಪಾಠದ ಕರ್ತೃ ಯಾರು ?
ಸಂಕಲ್ಪಗೀತೆ - ಜಿ.ಎಸ್. ಶಿವರುದ್ರಪ್ಪ
ಹಕ್ಕಿಹಾರುತಿದೆ ನೋಡಿದಿರಾ ! - ದ.ರಾ.ಬೇಂದ್ರೆ
ಯುದ್ಧ - ಸಾರಾ ಅಬೂಬಕ್ಕರ್
ಶಬರಿ - ಪು.ತಿ. ನರಸಿಂಹಾಚಾರ್ಯ

2.

MULTIPLE CHOICE QUESTION

45 sec • 1 pt

"ಮುಂಗಾರಿನ ಮಳೆಯಾಗೋಣ" ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ? ಮತ್ತು ಆ ಪಾಠದ ಆಕರ ಗ್ರಂಥ ಯಾವುದು ?
ಹಕ್ಕಿಹಾರುತಿದೆ ನೋಡಿದಿರಾ ! - ಗರಿ
ಸಂಕಲ್ಪ ಗೀತೆ - ಎದೆ ತುಂಬಿ ಹಾಡಿದೇನು
ಯುದ್ಧ - ಚಪ್ಪಲಿಗಳು
ಶಬರಿ - ಶಬರಿ

3.

MULTIPLE CHOICE QUESTION

45 sec • 1 pt

"ಹೊಸ ಭರವಸೆಗಳ ಕಟ್ಟೋಣ" ವಾಕ್ಯಕ್ಕೆ ತಕ್ಕಂತೆ ಕೆಳಗಿನವುಗಳಲ್ಲಿ ಸರಿಯಾದ ಉತ್ತರಹೊಂದಿರುವ ಜೋಡಿಗಳು
ಪಾಠ - ಸಂಕಲ್ಪ ಗೀತೆ
ಕವಿ - ಜಿ.ಎಸ್.ಶಿವರುದ್ರಪ್ಪ
ಆಕರಗ್ರಂಥ - ಎದೆ ತುಂಬಿ ಹಾಡಿದೆನು
ಎಲ್ಲವೂ ಸರಿಯಾಗಿವೆ

4.

MULTIPLE CHOICE QUESTION

45 sec • 1 pt

"ಹೊಸ ಎಚ್ಚರದೊಳು ಬದುಕೋಣ" ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ ?
ಶಬರಿ
ಯುದ್ಧ
ಹಕ್ಕಿಹಾರುತಿದೆ ನೋಡಿದಿರಾ !
ಸಂಕಲ್ಪ ಗೀತೆ

5.

MULTIPLE CHOICE QUESTION

45 sec • 1 pt

ಸಮಾಜದಲ್ಲಿ ಶಾಂತಿ ಮತ್ತು ಐಕ್ಯತೆ ನೆಲೆಸಲು ಮತಗಳು ಸಾಧನೆಯ ದಾರಿದೀಪಗಳು ಎಂಬ ಎಚ್ಚರದಲ್ಲಿ ಬದುಕಬೇಕೆಂದು ಅರ್ಥಸ್ವಾರಸ್ಯವನ್ನು ಹೊಂದಿರುವ ವಾಕ್ಯ
ಹೊಸ ಎಚ್ಚರಗಳು ಬದುಕೋಣ
ಹೊಸ ಭರವಸೆಗಳ ಕಟ್ಟೋಣ
ಪ್ರೀತಿಯ ಹಣತೆಯ ಹಚ್ಚೋಣ
ನಾಳಿನ ಕನಸನ್ನು ಬಿತ್ತೋಣ

6.

MULTIPLE CHOICE QUESTION

45 sec • 1 pt

ಈ ವಾಕ್ಯವನ್ನು ' ಜಿ.ಎಸ್. ಶಿವರುದ್ರಪ್ಪ'ವಿರಚಿತ 'ಎದೆ ತುಂಬಿ ಹಾಡಿದೆನು' ಎಂಬ ಕವನ ಸಂಕಲನದಿಂದ ಆಯ್ದ 'ಸಂಕಲ್ಪಗೀತೆ' ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಮಂಗಳಲೋಕದ ಅಂಗಳಕೇರಿ
ಮನ್ವಂತರಗಳ ಭಾಗ್ಯವ ತೆರೆಸಿ
ನಾಳಿನ ಕನಸನ್ನು ಬಿತ್ತೋಣ

7.

MULTIPLE CHOICE QUESTION

45 sec • 1 pt

ದ.ರಾ. ಬೇಂದ್ರೆಯವರು ಕಾಲದ ವೇಗವನ್ನು ತಿಳಿಸುವ ಸಂದರ್ಭದಲ್ಲಿ ಈ ವಾಕ್ಯವು ಬಂದಿದೆ.
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಆಡಲು ಹಾಡಲು ತಾ ಹಾರಾಡಲು
ತೇಲಿಸಿ ಮುಳುಗಿಸಿ ಖಂಡ ಖಂಡಗಳ
ಬಲ್ಲರು ಯಾರಾ ಹಾಕಿದ ಹೊಂಚಾ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?