ಮಾನವೀಯ ಮೌಲ್ಯಗಳಿಂದ ದೂರವಾಗಿ ಮೇಲು ಕೀಳೆಂಬ ಬೇಧಭಾವಗಳಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯನ್ನು ಬದಲಿಸಿ ಮೌಢ್ಯಮುಕ್ತ ಸಮಾಜದ ಕಡೆಗೆ ಕೊಂಡೊಯ್ಯುವ ಪ್ರಯತ್ನವೇ
10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 01:ನಟರಾಜ &ಭಾಗ್ವತ್

Quiz
•
Social Studies
•
10th Grade
•
Medium
MAHABALESHWAR C
Used 136+ times
FREE Resource
10 questions
Show all answers
1.
MULTIPLE CHOICE QUESTION
30 sec • 1 pt
ಸಮಾಜ ಸುಧಾರಣೆ
ಸಾಮಾಜಿಕ ಕ್ರಾಂತಿ
ಸಾಮಾಜಿಕ ಸ್ತರ ವಿನ್ಯಾಸ
ಕೊಟ್ಟಿರುವ ಯಾವುದೂ ಅಲ್ಲ
2.
MULTIPLE CHOICE QUESTION
30 sec • 1 pt
ತಮ್ಮನ್ನು ನಾಗರಿಕರು ಎಂದು ಚಿತ್ರಿಸಿಕೊಳ್ಳುತ್ತ ತಾವು ಇಲ್ಲಿಗೆ ಬಂದಿರುವುದೇ ಭಾರತೀಯರನ್ನು ನಾಗರಿಕರನ್ನಾಗಿ ಮಾಡಲು ಎನ್ನುವ ಬ್ರಿಟಿಷರ ಸಿದ್ಧಾಂತವೇ
ಸಮಾಜ ಸುಧಾರಣೆ ಸಿದ್ಧಾಂತ
ಬಿಳಿಯನ ಮೇಲಿನ ಹೊರೆ’ ಸಿದ್ಧಾಂತ
ಮೂಲಭೂತ ಸಿದ್ಧಾಂತ
ಕೊಟ್ಟಿರುವ ಎಲ್ಲವೂ
3.
MULTIPLE CHOICE QUESTION
30 sec • 1 pt
19ನೇ ಶತಮಾನವನ್ನು ಭಾರತದ ಚರಿತ್ರೆಯಲ್ಲಿ ಸಮಾಜ ಸುಧಾರಣಾ ಕಾಲ ಮತ್ತು ಭಾರತೀಯ ನವೋದಯ ಕಾಲವೆಂದು ಸಾಮಾನ್ಯವಾಗಿ ಚಿತ್ರಿಸಲಾಗಿದೆ ಏಕೆಂದರೆ
ಬ್ರಿಟಿಷರು ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸಿದ ನಂತರ ಭಾರತೀಯ ಇಂಗ್ಲಿಷ್ ವಿದ್ಯಾವಂತ ವರ್ಗವೊಂದು ಸೃಷ್ಟಿಯಾಯಿತು.
ಪ್ರಜಾಪ್ರಭುತ್ವ, ರಾಷ್ಟ್ರೀಯತೆ, ಸಮಾನತೆ ಮುಂತಾದ ಯುರೋಪಿಯನ್ ಪರಿಕಲ್ಪನೆಗಳು ಭಾರತೀಯ ಸಮಾಜಕ್ಕೆ ಪರಿಚಯವಾಗಲಾರಂಭಿಸಿದವು.
.
ಈ ಹಿನ್ನೆಲೆಯಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸವನ್ನು ಪಡೆದ ಅನೇಕ ಭಾರತೀಯರು ತಮ್ಮ ಸಮಾಜವನ್ನು ವಿಶ್ಲೇಷಿಸಲು ಆರಂಭಿಸಿದರು. ಇದರ ಜೊತೆಗೆ ಬ್ರಿಟಿಷರು ಸಮಾಜ ಸುಧಾರಣೆಯಲ್ಲಿ ಆಸಕ್ತಿಯನ್ನು ತಳೆದರು
ಕೊಟ್ಟಿರುವ ಎಲ್ಲವೂ
4.
MULTIPLE CHOICE QUESTION
30 sec • 1 pt
ಆಧುನಿಕ ಕಾಲ ಘಟ್ಟದಲ್ಲಿ ಭಾರತದಲ್ಲಿ ಸಮಾಜ ಸುಧಾರಣೆಗೆ
ಚಾಲನೆಯನ್ನು ನೀಡಿದವರು
ದಯಾನಂದ ಸರಸ್ವತಿ
ರಾಜಾ ರಾಮಮೋಹನ್ರಾಯರು
ಆತ್ಮಾರಾಂ ಫಾಂಡುರಂಗ
ಜ್ಯೋತಿಬಾ ಫುಲೆ
5.
MULTIPLE CHOICE QUESTION
30 sec • 1 pt
ಕಲ್ಕತ್ತಾದಲ್ಲಿ ‘ಆತ್ಮೀಯ ಸಭಾ’ ಪ್ರಾರಂಭಿಸಿದ ಸಮಾಜಸುಧಾರಕರು
ದಯಾನಂದ ಸರಸ್ವತಿ
ರಾಜಾರಾಮ ಮೋಹನರಾಯರು
ವಿವೇಕಾನಂದ
ರಾಮಕೃಷ್ಣ ಪರಮಹಂಸರು
6.
MULTIPLE CHOICE QUESTION
30 sec • 1 pt
ಧಾರ್ಮಿಕ ಮತ್ತು ಸಾಮಾಜಿಕ ಪಿಡುಗುಗಳನ್ನು ಬಂಗಾಳದ ಸಮಾಜದಿಂದ
ಕೊನೆಗೊಳಿಸುವುದು ಈ ಕೆಳಗಿನ ಯಾವುದರ ಪ್ರಮುಖ ಆಶಯಗಳಾಗಿತ್ತು?
ಪ್ರಾರ್ಥನಾ ಸಮಾಜ
ಆತ್ಮೀಯ ಸಭಾ
ಬ್ರಹ್ಮಸಮಾಜ
ಯುವಬಂಗಾಳಿ ಚಳವಳಿ
7.
MULTIPLE CHOICE QUESTION
30 sec • 1 pt
ರಾಜಾರಾಮ ಮೋಹನರಾಯರ ಕೊಡುಗೆಯನ್ನು ಗುರುತಿಸಿ
1828ರಲ್ಲಿ ‘ಬ್ರಹ್ಮಸಮಾಜ’ವನ್ನು ಪ್ರಾರಂಭಿಸಿದರು. ಜಾತಿಪದ್ಧತಿ ಮತ್ತು ಮೂಢನಂಬಿಕೆಗಳಿಂದ ಹಿಂದೂ ಧರ್ಮವನ್ನು ಶುದ್ಧಿಗೊಳಿಸುವುದು ಇವರ ಕಾಳಜಿಯಾಗಿತ್ತು.
ಉಪನಿಷತ್ಗಳು ಸಾರುವ ತಾತ್ವಿಕ ತಳಹದಿಯ ಮೇಲೆ ಹಿಂದೂ ಸಮಾಜವನ್ನು ಪುನರ್ ರೂಪಿಸುವ ಪ್ರಯತ್ನವನ್ನು ಮಾಡಿದರು. ಇವರ ಪ್ರಯತ್ನದ ಫಲವಾಗಿ ಮತ್ತು ಅಂದಿನ ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್ನ ಬೆಂಬಲದಿಂದ
1829ರಲ್ಲಿ ಸತಿಪದ್ಧತಿಯ ಆಚರಣೆಯನ್ನು ಕಾನೂನಾತ್ಮಕವಾಗಿ ನಿಷೇಧಿಸಲಾಯಿತು.
ಪತ್ರಿಕೋದ್ಯಮದ ಮೂಲಕ ಜನರಲ್ಲಿ ವೈಚಾರಿಕತೆಯನ್ನು ಬೆಳೆಸಲು ಪ್ರಯತ್ನಿಸಿದರು. ಬಂಗಾಳಿ ಭಾಷೆಯಲ್ಲಿ ಸಂವಾದ ಕೌಮುದಿ ಎನ್ನುವ ಪತ್ರಿಕೆಯನ್ನು ಆರಂಭಿಸಿದರು.
ಕೊಟ್ಟಿರುವ ಎಲ್ಲವೂ
Create a free account and access millions of resources
Similar Resources on Quizizz
15 questions
10ನೇ.ಸವಿ:ರಾಜ್ಯಶಾಸ್ತ್ರ:ಘ:05:ಭಾಗ:02:by ನಟರಾಜ &ಭಾಗ್ವತ್

Quiz
•
10th Grade
15 questions
ದುಡಿಮೆ

Quiz
•
10th Grade
10 questions
ದುಡಿಮೆ

Quiz
•
10th Grade
10 questions
ನಮ್ಮ ಸಂವಿಧಾನ - ಸಂವಿಧಾನದ ಕುರಿತಾದ ಒಂದು ರಸಪ್ರಶ್ನೆ

Quiz
•
6th Grade - University
12 questions
ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

Quiz
•
10th Grade
15 questions
ಭಾರತಕ್ಕೆ ಯುರೋಪಿಯನ್ ರ ಅಗಮನ

Quiz
•
10th Grade
15 questions
10th:SS:ರಾಜ್ಯಶಾಸ್ತ್ರ 01(ಭಾಗ:01):by Nataraj and Bhagwat

Quiz
•
10th Grade
10 questions
10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 01:By Nataraja &Bhagwat

Quiz
•
10th Grade
Popular Resources on Quizizz
15 questions
Multiplication Facts

Quiz
•
4th Grade
20 questions
Math Review - Grade 6

Quiz
•
6th Grade
20 questions
math review

Quiz
•
4th Grade
5 questions
capitalization in sentences

Quiz
•
5th - 8th Grade
10 questions
Juneteenth History and Significance

Interactive video
•
5th - 8th Grade
15 questions
Adding and Subtracting Fractions

Quiz
•
5th Grade
10 questions
R2H Day One Internship Expectation Review Guidelines

Quiz
•
Professional Development
12 questions
Dividing Fractions

Quiz
•
6th Grade
Discover more resources for Social Studies
25 questions
Spanish preterite verbs (irregular/changed)

Quiz
•
9th - 10th Grade
10 questions
Juneteenth: History and Significance

Interactive video
•
7th - 12th Grade
8 questions
"Keeping the City of Venice Afloat" - STAAR Bootcamp, Day 1

Quiz
•
9th - 12th Grade
20 questions
Distance, Midpoint, and Slope

Quiz
•
10th Grade
20 questions
Figurative Language Review

Quiz
•
10th Grade
20 questions
Understanding Linear Equations and Slopes

Quiz
•
9th - 12th Grade