Search Header Logo

ಭಾಗ್ಯ ಶಿಲ್ಪಿಗಳು ಭಾಗ 3

Authored by SHIVAIAH . S

Other

10th Grade

Used 29+ times

ಭಾಗ್ಯ ಶಿಲ್ಪಿಗಳು ಭಾಗ 3
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

MULTIPLE CHOICE QUESTION

30 sec • 1 pt

"ಕೈಗಾರಿಕೀಕರಣ ಇಲ್ಲವೆ, ಅವನತಿ "ಎಂಬ ಘೋಷಣೆ ಹೇಳಿದವರು ಯಾರು?

ನಾಲ್ವಡಿ ಕೃಷ್ಣರಾಜ ಒಡೆಯರ್

ಸರ್ ಎಂ ವಿಶ್ವೇಶ್ವರಯ್ಯ

ರತನ್ ಟಾಟಾ

ಆದಿತ್ಯ ಬಿರ್ಲಾ

2.

MULTIPLE CHOICE QUESTION

30 sec • 1 pt

ಸರ್ ಎಂ ವಿಶ್ವೇಶ್ವರಯ್ಯನವರಿಗೆ ಬ್ರಿಟಿಷ್ ಸರ್ಕಾರ ನೀಡಿದ ಪದ ಯಾವುದು

ಸರ್

ಭಾರತರತ್ನ

ನೋಬೆಲ್

ಲವ್ಲಿ ಹುಡ್

3.

MULTIPLE CHOICE QUESTION

30 sec • 1 pt

"ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ್ದು ಇವರ ಕಾಲದ ಮತ್ತೊಂದು ಮಹತ್ವದ ಸಾಧನೆ" ಹಾಗಾದರೆ ಇವರು ಯಾರು?

ಕೆ ಶೇಷಾದ್ರಿ ಅಯ್ಯರ್

ದಿವಾನ್ ಪೂರ್ಣಯ್ಯ

ದಿವಾನ್ ವಿಶ್ವೇಶ್ವರಯ್ಯ

ಆರ್ ರಂಗಚಾರ್ಲು

4.

MULTIPLE CHOICE QUESTION

30 sec • 1 pt

"ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ —————— ಆಗಬೇಕು" ಇಲ್ಲಿನ ಬಿಟ್ಟಸ್ಥಳ ತುಂಬಿ

ಆಜನ್ಮ ಸಿದ್ಧ ಹಕ್ಕು

ಸ್ವತ್ತು

ವ್ಯಾಪಾರೀಕರಣ

ದುಬಾರಿ

5.

MULTIPLE CHOICE QUESTION

30 sec • 1 pt

ವಿಶ್ವೇಶ್ವರಯ್ಯನವರು ಯಾವ ಶಿಕ್ಷಣಕ್ಕೆ ಆದ್ಯತೆ ನೀಡಿದರು

ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ

ತಾಂತ್ರಿಕ ಮತ್ತು ಔಪಚಾರಿಕ ಶಿಕ್ಷಣ

ಅನೌಪಚಾರಿಕ ಶಿಕ್ಷಣ

ಕಲಾ ಶಿಕ್ಷಣ

6.

MULTIPLE CHOICE QUESTION

30 sec • 1 pt

ವಿಶ್ವೇಶ್ವರಯ್ಯನವರು ಬೆಂಗಳೂರಿನಲ್ಲಿ ಯಾವ ಕಾಲೇಜ್ ಅನ್ನು ಸ್ಥಾಪಿಸಿದರು?

ಮೆಕ್ಯಾನಿಕಲ್ ಇಂಜಿನಿಯರಿಂಗ್

ಸಿವಿಲ್ ಇಂಜಿನಿಯರಿಂಗ್

ಆಯುರ್ವೇದ ಮೆಡಿಕಲ್

ಹೋಮಿಯೋಪತಿ ಮೆಡಿಕಲ್

7.

MULTIPLE CHOICE QUESTION

30 sec • 1 pt

ವಿಶ್ವೇಶ್ವರಯ್ಯನವರು ಮೈಸೂರಿನಲ್ಲಿ ಯಾವ ಸಂಸ್ಥೆಯನ್ನು ಪ್ರಾರಂಭಿಸಿದರು?

ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ

ಕೃಷ್ಣರಾಜ ತಾಂತ್ರಿಕ ಸಂಸ್ಥೆ

ಚಿಕ್ಕದೇವರಾಜ ತಾಂತ್ರಿಕ ಸಂಸ್ಥೆ

ಚಾಮುಂಡೇಶ್ವರಿ ತಾಂತ್ರಿಕ ಸಂಸ್ಥೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?