Search Header Logo

ಭಾಗ್ಯ ಶಿಲ್ಪಿಗಳು ಭಾಗ 3

Authored by SHIVAIAH . S

Other

10th Grade

Used 29+ times

ಭಾಗ್ಯ ಶಿಲ್ಪಿಗಳು ಭಾಗ 3
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

MULTIPLE CHOICE QUESTION

30 sec • 1 pt

"ಕೈಗಾರಿಕೀಕರಣ ಇಲ್ಲವೆ, ಅವನತಿ "ಎಂಬ ಘೋಷಣೆ ಹೇಳಿದವರು ಯಾರು?

ನಾಲ್ವಡಿ ಕೃಷ್ಣರಾಜ ಒಡೆಯರ್

ಸರ್ ಎಂ ವಿಶ್ವೇಶ್ವರಯ್ಯ

ರತನ್ ಟಾಟಾ

ಆದಿತ್ಯ ಬಿರ್ಲಾ

2.

MULTIPLE CHOICE QUESTION

30 sec • 1 pt

ಸರ್ ಎಂ ವಿಶ್ವೇಶ್ವರಯ್ಯನವರಿಗೆ ಬ್ರಿಟಿಷ್ ಸರ್ಕಾರ ನೀಡಿದ ಪದ ಯಾವುದು

ಸರ್

ಭಾರತರತ್ನ

ನೋಬೆಲ್

ಲವ್ಲಿ ಹುಡ್

3.

MULTIPLE CHOICE QUESTION

30 sec • 1 pt

"ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ್ದು ಇವರ ಕಾಲದ ಮತ್ತೊಂದು ಮಹತ್ವದ ಸಾಧನೆ" ಹಾಗಾದರೆ ಇವರು ಯಾರು?

ಕೆ ಶೇಷಾದ್ರಿ ಅಯ್ಯರ್

ದಿವಾನ್ ಪೂರ್ಣಯ್ಯ

ದಿವಾನ್ ವಿಶ್ವೇಶ್ವರಯ್ಯ

ಆರ್ ರಂಗಚಾರ್ಲು

4.

MULTIPLE CHOICE QUESTION

30 sec • 1 pt

"ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ —————— ಆಗಬೇಕು" ಇಲ್ಲಿನ ಬಿಟ್ಟಸ್ಥಳ ತುಂಬಿ

ಆಜನ್ಮ ಸಿದ್ಧ ಹಕ್ಕು

ಸ್ವತ್ತು

ವ್ಯಾಪಾರೀಕರಣ

ದುಬಾರಿ

5.

MULTIPLE CHOICE QUESTION

30 sec • 1 pt

ವಿಶ್ವೇಶ್ವರಯ್ಯನವರು ಯಾವ ಶಿಕ್ಷಣಕ್ಕೆ ಆದ್ಯತೆ ನೀಡಿದರು

ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ

ತಾಂತ್ರಿಕ ಮತ್ತು ಔಪಚಾರಿಕ ಶಿಕ್ಷಣ

ಅನೌಪಚಾರಿಕ ಶಿಕ್ಷಣ

ಕಲಾ ಶಿಕ್ಷಣ

6.

MULTIPLE CHOICE QUESTION

30 sec • 1 pt

ವಿಶ್ವೇಶ್ವರಯ್ಯನವರು ಬೆಂಗಳೂರಿನಲ್ಲಿ ಯಾವ ಕಾಲೇಜ್ ಅನ್ನು ಸ್ಥಾಪಿಸಿದರು?

ಮೆಕ್ಯಾನಿಕಲ್ ಇಂಜಿನಿಯರಿಂಗ್

ಸಿವಿಲ್ ಇಂಜಿನಿಯರಿಂಗ್

ಆಯುರ್ವೇದ ಮೆಡಿಕಲ್

ಹೋಮಿಯೋಪತಿ ಮೆಡಿಕಲ್

7.

MULTIPLE CHOICE QUESTION

30 sec • 1 pt

ವಿಶ್ವೇಶ್ವರಯ್ಯನವರು ಮೈಸೂರಿನಲ್ಲಿ ಯಾವ ಸಂಸ್ಥೆಯನ್ನು ಪ್ರಾರಂಭಿಸಿದರು?

ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ

ಕೃಷ್ಣರಾಜ ತಾಂತ್ರಿಕ ಸಂಸ್ಥೆ

ಚಿಕ್ಕದೇವರಾಜ ತಾಂತ್ರಿಕ ಸಂಸ್ಥೆ

ಚಾಮುಂಡೇಶ್ವರಿ ತಾಂತ್ರಿಕ ಸಂಸ್ಥೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?