
8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ
Authored by Veereshi P Arakeri Govt Ex Municipal High school, Davangere.
Social Studies
10th Grade
Used 67+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
20 questions
Show all answers
1.
MULTIPLE CHOICE QUESTION
30 sec • 1 pt
ಮೊದಲನೇ ದುಂಡುಮೇಜಿನ ಪರಿಷತ್ ಸಮಾವೇಶ ನಡೆದ ವರ್ಷ.
1930
1931
1932
1940
2.
MULTIPLE CHOICE QUESTION
30 sec • 1 pt
ಸ್ವರಾಜ್ ಪಕ್ಷ ಸ್ಥಾಪಿಸಿದ ವರ್ಷ.
1922
1923
1929
1906
3.
MULTIPLE CHOICE QUESTION
30 sec • 1 pt
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು.
ಸರ್ದಾರ್ ವಲ್ಲಭ ಬಾಯಿ ಪಟೇಲ್
ಡಾ. ಬಿ.ಆರ್. ಅಂಬೇಡ್ಕರ್
ಲಾಲ ಲಜಪತ ರಾಯ್
ಸುಭಾಷ್ ಚಂದ್ರ ಬೋಸ್
4.
MULTIPLE CHOICE QUESTION
30 sec • 1 pt
ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ದವರು.
ಭಗತ್ ಸಿಂಗ್
ಚಂದ್ರಶೇಖರ್ ಅಜಾದ್
ಅಬುಲ್ ಕಲಾಂ ಅಜಾದ್
ಸರ್ದಾರ್ ವಲ್ಲಭ ಭಾಯಿ ಪಟೇಲ್
5.
MULTIPLE CHOICE QUESTION
30 sec • 1 pt
ಜಲಿಯನ್ ವಾಲಾಭಾಗ್ ಹತ್ಯಾಕಾಂಡವು ಈ ಕಾಯ್ದೆಗೆ ವಿರುದ್ಧ ನಡೆದ ಹೋರಾಟದ ಪರಿಣಾಮ.
1909 ಭಾರತೀಯ ಪರಿಷತ್ ಕಾಯ್ದೆ
1919ರ ರೌಲತ್ ಕಾಯ್ದೆ
1919ರ ಭಾರತೀಯ ಪರಿಷತ್ ಕಾಯ್ದೆ
1935ರ ಭಾರತ ಸರ್ಕಾರದ ಕಾಯ್ದೆ
6.
MULTIPLE CHOICE QUESTION
30 sec • 1 pt
ಅಲಿ ಸಹೋದರರು ನಡೆಸಿದ ಚಳುವಳಿ
ಖಿಲಾಫತ್ ಚಳುವಳಿ
ಅಸಹಕಾರ ಚಳುವಳಿ
ಕಾನೂನು ಭಂಗ ಚಳುವಳಿ
ಕ್ವಿಟ್ ಇಂಡಿಯಾ
7.
MULTIPLE CHOICE QUESTION
30 sec • 1 pt
ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಇವರು ಮಂಡಿಸಿದರು.
ಮಹಮ್ಮದ್ ಅಲಿ ಜಿನ್ನಾ
ಮೌಲಾನ ಅಬ್ದುಲ್ ಕಲಾಂ
ಸಖಾನ್ ಅಬ್ದುಲ್ ಗಫಾರ್ ಖಾನ್
ಅಲಿ ಸಹೋದರರು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?