8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

10th Grade

20 Qs

quiz-placeholder

Similar activities

MDS. SOCIAL SCIENCE

MDS. SOCIAL SCIENCE

10th Grade

20 Qs

SSH. ಸಮಾಜ ವಿಜ್ಞಾನ ಕ್ವಿಜ್ 8 .(ಇತಿಹಾಸ 8)

SSH. ಸಮಾಜ ವಿಜ್ಞಾನ ಕ್ವಿಜ್ 8 .(ಇತಿಹಾಸ 8)

10th Grade

20 Qs

5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

10th Grade

20 Qs

SSH. ಸಮಾಜ ವಿಜ್ಞಾನ ಕ್ವಿಜ್ 12.(ಇತಿಹಾಸ 7)

SSH. ಸಮಾಜ ವಿಜ್ಞಾನ ಕ್ವಿಜ್ 12.(ಇತಿಹಾಸ 7)

10th Grade

20 Qs

9. ಸ್ವಾತಂತ್ರೋತ್ತರ ಭಾರತ

9. ಸ್ವಾತಂತ್ರೋತ್ತರ ಭಾರತ

10th Grade

25 Qs

SSH. ಸಮಾಜ ವಿಜ್ಞಾನ ಕ್ವಿಜ್ 8.(ಇತಿಹಾಸ 8) copy

SSH. ಸಮಾಜ ವಿಜ್ಞಾನ ಕ್ವಿಜ್ 8.(ಇತಿಹಾಸ 8) copy

10th Grade

20 Qs

ಸರಕಾರಿ ಪ್ರೌಢಶಾಲೆ ಹಿಂಗಣಿ ಚಡಚಣ ವಲಯ ತಾ; ಇಂಡಿ, ಜಿ: ವಿಜಯಪುರ

ಸರಕಾರಿ ಪ್ರೌಢಶಾಲೆ ಹಿಂಗಣಿ ಚಡಚಣ ವಲಯ ತಾ; ಇಂಡಿ, ಜಿ: ವಿಜಯಪುರ

10th Grade

15 Qs

SSH. ಸಮಾಜ ವಿಜ್ಞಾನ ಕ್ವಿಜ್ 17.(ಸಮಾಜಶಾಸ್ತ್ರ 3)

SSH. ಸಮಾಜ ವಿಜ್ಞಾನ ಕ್ವಿಜ್ 17.(ಸಮಾಜಶಾಸ್ತ್ರ 3)

10th Grade

20 Qs

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

Assessment

Quiz

Social Studies

10th Grade

Medium

Created by

Veereshi P Arakeri Govt Ex Municipal High school, Davangere.

Used 63+ times

FREE Resource

20 questions

Show all answers

1.

MULTIPLE CHOICE QUESTION

30 sec • 1 pt

ಮೊದಲನೇ ದುಂಡುಮೇಜಿನ ಪರಿಷತ್ ಸಮಾವೇಶ ನಡೆದ ವರ್ಷ.

1930

1931

1932

1940

2.

MULTIPLE CHOICE QUESTION

30 sec • 1 pt

ಸ್ವರಾಜ್ ಪಕ್ಷ ಸ್ಥಾಪಿಸಿದ ವರ್ಷ.

1922

1923

1929

1906

3.

MULTIPLE CHOICE QUESTION

30 sec • 1 pt

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು.

ಸರ್ದಾರ್ ವಲ್ಲಭ ಬಾಯಿ ಪಟೇಲ್

ಡಾ. ಬಿ.ಆರ್. ಅಂಬೇಡ್ಕರ್

ಲಾಲ ಲಜಪತ ರಾಯ್

ಸುಭಾಷ್ ಚಂದ್ರ ಬೋಸ್

4.

MULTIPLE CHOICE QUESTION

30 sec • 1 pt

ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ದವರು.

ಭಗತ್ ಸಿಂಗ್

ಚಂದ್ರಶೇಖರ್ ಅಜಾದ್

ಅಬುಲ್ ಕಲಾಂ ಅಜಾದ್

ಸರ್ದಾರ್ ವಲ್ಲಭ ಭಾಯಿ ಪಟೇಲ್

5.

MULTIPLE CHOICE QUESTION

30 sec • 1 pt

ಜಲಿಯನ್ ವಾಲಾಭಾಗ್ ಹತ್ಯಾಕಾಂಡವು ಈ ಕಾಯ್ದೆಗೆ ವಿರುದ್ಧ ನಡೆದ ಹೋರಾಟದ ಪರಿಣಾಮ.

1909 ಭಾರತೀಯ ಪರಿಷತ್ ಕಾಯ್ದೆ

1919ರ ರೌಲತ್ ಕಾಯ್ದೆ

1919ರ ಭಾರತೀಯ ಪರಿಷತ್ ಕಾಯ್ದೆ

1935ರ ಭಾರತ ಸರ್ಕಾರದ ಕಾಯ್ದೆ

6.

MULTIPLE CHOICE QUESTION

30 sec • 1 pt

ಅಲಿ ಸಹೋದರರು ನಡೆಸಿದ ಚಳುವಳಿ

ಖಿಲಾಫತ್ ಚಳುವಳಿ

ಅಸಹಕಾರ ಚಳುವಳಿ

ಕಾನೂನು ಭಂಗ ಚಳುವಳಿ

ಕ್ವಿಟ್ ಇಂಡಿಯಾ

7.

MULTIPLE CHOICE QUESTION

30 sec • 1 pt

ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಇವರು ಮಂಡಿಸಿದರು.

ಮಹಮ್ಮದ್ ಅಲಿ ಜಿನ್ನಾ

ಮೌಲಾನ ಅಬ್ದುಲ್ ಕಲಾಂ

ಸಖಾನ್ ಅಬ್ದುಲ್ ಗಫಾರ್ ಖಾನ್

ಅಲಿ ಸಹೋದರರು

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?