8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

10th Grade

20 Qs

quiz-placeholder

Similar activities

10ನೇ:ಸವಿ:ರಾ.ಶಾ.ಅ.02:ಭಾಗ 01:ಇಂದ:ನಟರಾಜ &ಭಾಗ್ವತ್

10ನೇ:ಸವಿ:ರಾ.ಶಾ.ಅ.02:ಭಾಗ 01:ಇಂದ:ನಟರಾಜ &ಭಾಗ್ವತ್

10th Grade

15 Qs

ಸಮಾಜ ವಿಜ್ಞಾನ  ಕ್ವಿಜ್-11 (ರಾಜ್ಯಶಾಸ್ತ್ರ 2-3)

ಸಮಾಜ ವಿಜ್ಞಾನ ಕ್ವಿಜ್-11 (ರಾಜ್ಯಶಾಸ್ತ್ರ 2-3)

10th Grade

20 Qs

MDS. GHS. THATTAHALLI

MDS. GHS. THATTAHALLI

10th Grade

20 Qs

ಭಾರತಕ್ಕೆ ಯೂರೋಪಿಯನ್ನರ ಆಗಮನ

ಭಾರತಕ್ಕೆ ಯೂರೋಪಿಯನ್ನರ ಆಗಮನ

10th Grade

20 Qs

ಭಾರತಕ್ಕೆ ಯುರೋಪಿಯನ್ನರ ಆಗಮನ

ಭಾರತಕ್ಕೆ ಯುರೋಪಿಯನ್ನರ ಆಗಮನ

10th Grade

20 Qs

ಸಾಮಾಜಿಕ -ಧಾರ್ಮಿಕ ಸುಧಾರಣಾ ಚಳುವಳಿ

ಸಾಮಾಜಿಕ -ಧಾರ್ಮಿಕ ಸುಧಾರಣಾ ಚಳುವಳಿ

10th Grade

15 Qs

10th SS:ಇತಿಹಾಸ:Unit:09:ಭಾಗ 01:by ನಟರಾಜ್ &ಭಾಗ್ವತ್

10th SS:ಇತಿಹಾಸ:Unit:09:ಭಾಗ 01:by ನಟರಾಜ್ &ಭಾಗ್ವತ್

10th Grade

25 Qs

ಸವಿ ಕ್ವಿಜ್ 4

ಸವಿ ಕ್ವಿಜ್ 4

10th Grade

16 Qs

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

Assessment

Quiz

Social Studies

10th Grade

Medium

Created by

Veereshi P Arakeri Govt Ex Municipal High school, Davangere.

Used 64+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

20 questions

Show all answers

1.

MULTIPLE CHOICE QUESTION

30 sec • 1 pt

ಮೊದಲನೇ ದುಂಡುಮೇಜಿನ ಪರಿಷತ್ ಸಮಾವೇಶ ನಡೆದ ವರ್ಷ.

1930

1931

1932

1940

2.

MULTIPLE CHOICE QUESTION

30 sec • 1 pt

ಸ್ವರಾಜ್ ಪಕ್ಷ ಸ್ಥಾಪಿಸಿದ ವರ್ಷ.

1922

1923

1929

1906

3.

MULTIPLE CHOICE QUESTION

30 sec • 1 pt

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು.

ಸರ್ದಾರ್ ವಲ್ಲಭ ಬಾಯಿ ಪಟೇಲ್

ಡಾ. ಬಿ.ಆರ್. ಅಂಬೇಡ್ಕರ್

ಲಾಲ ಲಜಪತ ರಾಯ್

ಸುಭಾಷ್ ಚಂದ್ರ ಬೋಸ್

4.

MULTIPLE CHOICE QUESTION

30 sec • 1 pt

ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ದವರು.

ಭಗತ್ ಸಿಂಗ್

ಚಂದ್ರಶೇಖರ್ ಅಜಾದ್

ಅಬುಲ್ ಕಲಾಂ ಅಜಾದ್

ಸರ್ದಾರ್ ವಲ್ಲಭ ಭಾಯಿ ಪಟೇಲ್

5.

MULTIPLE CHOICE QUESTION

30 sec • 1 pt

ಜಲಿಯನ್ ವಾಲಾಭಾಗ್ ಹತ್ಯಾಕಾಂಡವು ಈ ಕಾಯ್ದೆಗೆ ವಿರುದ್ಧ ನಡೆದ ಹೋರಾಟದ ಪರಿಣಾಮ.

1909 ಭಾರತೀಯ ಪರಿಷತ್ ಕಾಯ್ದೆ

1919ರ ರೌಲತ್ ಕಾಯ್ದೆ

1919ರ ಭಾರತೀಯ ಪರಿಷತ್ ಕಾಯ್ದೆ

1935ರ ಭಾರತ ಸರ್ಕಾರದ ಕಾಯ್ದೆ

6.

MULTIPLE CHOICE QUESTION

30 sec • 1 pt

ಅಲಿ ಸಹೋದರರು ನಡೆಸಿದ ಚಳುವಳಿ

ಖಿಲಾಫತ್ ಚಳುವಳಿ

ಅಸಹಕಾರ ಚಳುವಳಿ

ಕಾನೂನು ಭಂಗ ಚಳುವಳಿ

ಕ್ವಿಟ್ ಇಂಡಿಯಾ

7.

MULTIPLE CHOICE QUESTION

30 sec • 1 pt

ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಇವರು ಮಂಡಿಸಿದರು.

ಮಹಮ್ಮದ್ ಅಲಿ ಜಿನ್ನಾ

ಮೌಲಾನ ಅಬ್ದುಲ್ ಕಲಾಂ

ಸಖಾನ್ ಅಬ್ದುಲ್ ಗಫಾರ್ ಖಾನ್

ಅಲಿ ಸಹೋದರರು

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?