10ನೇ ಸವಿ:ಇತಿಹಾಸ:ಅಧ್ಯಾಯ:06::By Nataraj &Bhagwat

10ನೇ ಸವಿ:ಇತಿಹಾಸ:ಅಧ್ಯಾಯ:06::By Nataraj &Bhagwat

10th Grade

15 Qs

quiz-placeholder

Similar activities

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ 11:ಭಾಗ 03:ರಚನೆ: ನಟರಾಜ &ಭಾಗ್ವತ್

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ 11:ಭಾಗ 03:ರಚನೆ: ನಟರಾಜ &ಭಾಗ್ವತ್

10th Grade

15 Qs

10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 01:By Nataraja &Bhagwat

10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 01:By Nataraja &Bhagwat

10th Grade

10 Qs

10th:SS:ಇತಿಹಾಸ:ಅಧ್ಯಾಯ 07 (ಭಾಗ:01):by Nataraj and Bhagwat

10th:SS:ಇತಿಹಾಸ:ಅಧ್ಯಾಯ 07 (ಭಾಗ:01):by Nataraj and Bhagwat

10th Grade

15 Qs

ಭಾರತಕ್ಕೆ ಯುರೋಪಿಯನ್ ರ ಅಗಮನ

ಭಾರತಕ್ಕೆ ಯುರೋಪಿಯನ್ ರ ಅಗಮನ

10th Grade

15 Qs

ಸ್ವಾತಂತ್ರ್ಯ ಹೋರಾಟ

ಸ್ವಾತಂತ್ರ್ಯ ಹೋರಾಟ

10th Grade

15 Qs

3. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

3. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

10th Grade

20 Qs

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

10th Grade

20 Qs

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 01:ನಟರಾಜ &ಭಾಗ್ವತ್

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 01:ನಟರಾಜ &ಭಾಗ್ವತ್

10th Grade

10 Qs

10ನೇ ಸವಿ:ಇತಿಹಾಸ:ಅಧ್ಯಾಯ:06::By Nataraj &Bhagwat

10ನೇ ಸವಿ:ಇತಿಹಾಸ:ಅಧ್ಯಾಯ:06::By Nataraj &Bhagwat

Assessment

Quiz

Social Studies

10th Grade

Easy

Created by

MAHABALESHWAR C

Used 220+ times

FREE Resource

15 questions

Show all answers

1.

MULTIPLE CHOICE QUESTION

30 sec • 1 pt

Media Image

ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಜಾರಿಗೆ ತಂದ ಈ ನೀತಿಗಳಿಂದ ಹಲವು ಸಂಸ್ಥಾನಗಳು ಬ್ರಿಟಿಷರ ವಶವಾಗಿದ್ದವು.

ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

ಸಹಾಯಕ ಸೈನ್ಯ ಪದ್ಧತಿ

ದತ್ತು ಮಕ್ಕಳಿಗೆ ಹಕ್ಕಿಲ್ಲ

ಯುದ್ಧ ನೀತಿ

2.

MULTIPLE CHOICE QUESTION

30 sec • 1 pt

ಈ ಕೆಳಗಿನ ಯಾವ ರಾಜಕೀಯ ಕಾರಣಗಳು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣವಾದವು?

ಬ್ರಿಟಿಷರು ಜಾರಿಗೆ ತಂದಿದ್ದ ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಯಿಂದಾಗಿ ಹಲವು

ದೇಶೀ ರಾಜರು ತಮ್ಮ ರಾಜ್ಯಗಳನ್ನು ಕಳೆದುಕೊಳ್ಳಬೇಕಾಯಿತು.

ಡಾಲ್‍ಹೌಸಿಯು ತಂಜಾವೂರು ಮತ್ತು ಕರ್ನಾಟಿಕ್ ನವಾಬರಿಗಿದ್ದ ರಾಜ

ಪದವಿಗಳನ್ನು ರದ್ದುಪಡಿಸಿದನು.

ಮೊಘಲ್ ಚಕ್ರವರ್ತಿ, ಔದ್‍ನ ನವಾಬ ಮೊದಲಾದ ರಾಜರುಗಳನ್ನು ಇಂಗ್ಲಿಷರು ಅಧಿಕಾರದಿಂದ ಪದಚ್ಯುತಗೊಳಿಸಿದರು. ಪರಿಣಾಮವಾಗಿ ಇವರನ್ನು ಅವಲಂಬಿಸಿದ

ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು.

ಕೊಟ್ಟಿರುವ ಎಲ್ಲವೂ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ರಾಜಕೀಯ ಕಾರಣಗಳು

3.

MULTIPLE CHOICE QUESTION

30 sec • 1 pt

ಕೊಟ್ಟಿರುವ ಯಾವುದು 1857ರ ಕ್ರಾಂತಿಗೆ ಆರ್ಥಿಕ ಕಾರಣವಾಗಿದೆ?

ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಭಾರತದ ಕರಕುಶಲತೆ

ಮತ್ತು ದೇಶೀಯ ಕೈಗಾರಿಕೆಗಳು ಕ್ಷೀಣಿಸಿದವು.

ಭಾರತದಲ್ಲಿದ್ದ ಕರಕುಶಲಗಾರರು ನಿರುದ್ಯೋಗಿಗಳಾದರು. ವಿಶೇಷವಾಗಿ ಬಟ್ಟೆ

ಮತ್ತು ಉಣ್ಣೆ ಕೈಗಾರಿಕೆಗಳು ಅವನತಿ ಹೊಂದಿ ನೇಕಾರಿಕೆ ವೃತ್ತಿಯವರು ಉದ್ಯೋಗ ಕಳೆದುಕೊಂಡರು.

ಗೃಹಕೈಗಾರಿಕೆಗಳು ಇದೇ ಬಗೆಯ ತೀವ್ರ ಆರ್ಥಿಕನಷ್ಟ ಅನುಭವಿಸಿ ಶಿಥಿಲಗೊಂಡವು. ಭಾರತದ ವಸ್ತುಗಳನ್ನು ಇಂಗ್ಲೆಂಡಿನಲ್ಲಿ ಮಾರಲು ಇಂಗ್ಲಿಷರು ದುಬಾರಿ ಸುಂಕವನ್ನು ಹೇರಿದರು.

ಕೊಟ್ಟಿರುವ ಎಲ್ಲವೂ 1857ರ ಕ್ರಾಂತಿಗೆ ಆರ್ಥಿಕ ಕಾರಣವಾಗಿದೆ

4.

MULTIPLE CHOICE QUESTION

30 sec • 1 pt

ಕೊಟ್ಟಿರುವ ಯಾವುದು 1857ರ ಕ್ರಾಂತಿಯ ವೇಳೆ ರೈತರ ಪ್ರತಿಭಟನೆಗೆ ಕಾರಣವಾಯಿತು?

ಜಮೀನ್ದಾರಿ ಪದ್ಧತಿಯಿಂದಾಗಿ ಸರ್ಕಾರ ಮತ್ತು ರೈತನ ಮಧ್ಯೆ ಇದ್ದ ಮಧ್ಯವರ್ತಿ ಜಮೀನ್ದಾರನು ಕೃಷಿಕರನ್ನು ಶೋಷಿಸುತ್ತಿದ್ದನು.

ಕಂದಾಯ ವಸೂಲಿ ಮಾಡಲು ತಾಲ್ಲೂಕುದಾರರಿಗೆ ನೀಡಿದ್ದ ಹಕ್ಕುಗಳನ್ನು ಹಿಂಪಡೆಯಲಾಯಿತು.

ಇನಾಂ ಆಯೋಗ ನೇಮಿಸಿ ಇನಾಂ ಭೂಮಿಯನ್ನು ವಾಪಸ್ ಪಡೆಯಲಾಯಿತು. ಇದರಿಂದಾಗಿ ಕೃಷಿಕರು ತೀವ್ರವಾಗಿ ಅವಮಾನ ಮತ್ತು ಆರ್ಥಿಕಸಂಕಷ್ಟ ಅನುಭವಿಸಿದರು.

ಕೊಟ್ಟಿರುವ ಎಲ್ಲವೂ 1857ರ ಕ್ರಾಂತಿಯ ವೇಳೆ ರೈತರ ಪ್ರತಿಭಟನೆಗೆ ಕಾರಣವಾಯಿತು.

5.

MULTIPLE CHOICE QUESTION

30 sec • 1 pt

Media Image

ಈ ಕೆಳಗಿನ ಯಾವುದು 1857ರ ಕ್ರಾಂತಿಗೆ ಕಾರಣವಾದ ಆಡಳಿತಾತ್ಮಕ ಕಾರಣವಾಗಿದೆ?

ಇಂಗ್ಲಿಷರು ಹೊಸ ನಾಗರಿಕ ಮತ್ತು ಅಪರಾಧ ಕಾಯ್ದೆಗಳನ್ನು ಜಾರಿಗೆ

ತಂದರು. ಕಾನೂನಿನಲ್ಲಿ ಪಕ್ಷಪಾತ ಮತ್ತು ಭಾರತೀಯರಿಗೆ ಪ್ರತ್ಯೇಕ ನಿಯಮಗಳು ಅನ್ವಯವಾಗುತ್ತಿದ್ದವು.

ಆಂಗ್ಲ ಭಾಷೆಯು ನ್ಯಾಯಾಲಯದ ಭಾಷೆಯಾಯಿತು. ಇಂಗ್ಲಿಷ್ ನ್ಯಾಯಾಧೀಶರು ಬಹುತೇಕವಾಗಿ ಇಂಗ್ಲಿಷರ ಪರವಾಗಿ ನ್ಯಾಯದಾನ ನೀಡುತ್ತಿದ್ದರು.

ಹೊಸ ಕಾನೂನಿನ ಆಶಯಗಳು ಜನರಿಗೆ ಅರಿವಾಗಲಿಲ್ಲ.

ಕೊಟ್ಟಿರುವ ಎಲ್ಲವೂ 1857ರ ಕ್ರಾಂತಿಗೆ ಕಾರಣವಾದ ಆಡಳಿತಾತ್ಮಕ ಕಾರಣವಾಗಿದೆ.

6.

MULTIPLE CHOICE QUESTION

30 sec • 1 pt

1857ರ ಕ್ರಾಂತಿಗೆ ಕಾರಣವಾದ ಸೈನಿಕ ಕಾರಣಗಳನ್ನು ಗುರುತಿಸಿ

ಬ್ರಿಟಿಷರ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳ ಸ್ಥಿತಿಯು ಗಂಭೀರವಾಗಿತ್ತು.

ಆಂಗ್ಲ ಸೈನಿಕರಿಗಿದ್ದ ಸ್ಥಾನಮಾನ, ವೇತನ, ಬಡ್ತಿ ಅವಕಾಶಗಳು ಭಾರತೀಯ ಸಿಪಾಯಿಗಳಿಗೆ ಇರಲಿಲ್ಲ.

ಭಾರತೀಯ ಸೈನಿಕರನ್ನು ಸಾಗರೋತ್ತರ ಸೇವೆಗೆ ಒತ್ತಾಯಿಸಿದ್ದು ಧಾರ್ಮಿಕವಾಗಿ ಸೈನಿಕರನ್ನು ಪ್ರಚೋದಿಸಿತು.

ಕೊಟ್ಟಿರುವ ಎಲ್ಲವೂ 1857ರ ಕ್ರಾಂತಿಗೆ ಕಾರಣವಾದ ಸೈನಿಕ ಕಾರಣಗಳಾಗಿವೆ.

7.

MULTIPLE CHOICE QUESTION

30 sec • 1 pt

1857ರ ದಂಗೆಗೆ ತಕ್ಷಣದ ಕಾರಣ ಗುರುತಿಸಿ

ಸೈನಿಕರಿಗೆ ‘ರಾಯಲ್ ಎನ್‍ಫೀಲ್ಡ್’ ಎಂಬ ನವೀನ ಬಂದೂಕುಗಳನ್ನು ನೀಡುತ್ತಿದ್ದರು.

ಬಂದೂಕುಗಳಿಗೆ ಉಪಯೋಗಿಸುತ್ತಿದ್ದ ತುಪಾಕಿಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದಾರೆಂಬ ವದಂತಿ ಹಬ್ಬಿತ್ತು.

ಮೊಘಲ್ ಸುಲ್ತಾನರನ್ನು ವಜಾ ಗೊಳಿಸಿದ್ದು

ನಾನಸಾಹೇಬನಿಗೆ ಕೊಡುತ್ತಿದ್ದ ಪೆನ್ಶನ್ ನಿಲ್ಲಿಸಿದ್ದು

ಕೊಟ್ಟಿರುವ ಯಾವುದೂ ಅಲ್ಲ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?