~~ವೃಕ್ಷಸಾಕ್ಷಿ~~ ರಸಪ್ರಶ್ನೆ

~~ವೃಕ್ಷಸಾಕ್ಷಿ~~ ರಸಪ್ರಶ್ನೆ

10th Grade

25 Qs

quiz-placeholder

Similar activities

ಹೋಬಳಿ ಮಟ್ಟದ ಕಲೋತ್ಸವ . ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮದ್ದೂರು

ಹೋಬಳಿ ಮಟ್ಟದ ಕಲೋತ್ಸವ . ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮದ್ದೂರು

10th Grade

20 Qs

ಕನ್ನಡ

ಕನ್ನಡ

10th Grade

25 Qs

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-3 ಭಾಗ್ಯಶಿಲ್ಪಿಗಳು ಭಾಗ-2

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-3 ಭಾಗ್ಯಶಿಲ್ಪಿಗಳು ಭಾಗ-2

10th Grade

25 Qs

ಕನ್ನಡ ವರ್ಣಮಾಲೆ - ಸ.ಪ್ರೌ.ಶಾಲೆ ಗೊಜನೂರ ಶ್ರೀ ಎನ್ ಎಮ್ ಜನಿವಾರದ

ಕನ್ನಡ ವರ್ಣಮಾಲೆ - ಸ.ಪ್ರೌ.ಶಾಲೆ ಗೊಜನೂರ ಶ್ರೀ ಎನ್ ಎಮ್ ಜನಿವಾರದ

8th - 10th Grade

20 Qs

ಅಲಂಕಾರ

ಅಲಂಕಾರ

8th - 10th Grade

30 Qs

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-6 ಶಬರಿ ಭಾಗ-1

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-6 ಶಬರಿ ಭಾಗ-1

10th Grade

25 Qs

chalamanemerevam 10th poem

chalamanemerevam 10th poem

10th Grade

30 Qs

10ನೇ ತರಗತಿಯ ಸೇತು ಬಂಧ ಪರೀಕ್ಷೆ  (ದ್ವಿತೀಯ ಭಾಷೆ ಕನ್ನಡ)

10ನೇ ತರಗತಿಯ ಸೇತು ಬಂಧ ಪರೀಕ್ಷೆ (ದ್ವಿತೀಯ ಭಾಷೆ ಕನ್ನಡ)

10th Grade

21 Qs

~~ವೃಕ್ಷಸಾಕ್ಷಿ~~ ರಸಪ್ರಶ್ನೆ

~~ವೃಕ್ಷಸಾಕ್ಷಿ~~ ರಸಪ್ರಶ್ನೆ

Assessment

Quiz

Education

10th Grade

Medium

Created by

Nagannavar sir LSN

Used 1+ times

FREE Resource

25 questions

Show all answers

1.

MULTIPLE CHOICE QUESTION

45 sec • 1 pt

"ವೃಕ್ಷಸಾಕ್ಷಿ" ಗದ್ಯ ಪಾಠದ ಆಕರ ಕೃತಿ.

ಕರ್ನಾಟ ಬಾರತ ಕಥಾಮಂಜರಿ

ಕರ್ನಾಟಕ ಪಂಚತಂತ್ರ

ಗುಣಾಡ್ಯನ ಬೃಹತ್ಕಥೆ

ವಸುಭಾಗಭಟ್ಟ ನ ಪಂಚತಂತ್ರ

2.

MULTIPLE CHOICE QUESTION

45 sec • 1 pt

"ಕರ್ನಾಟಕ ಪಂಚತಂತ್ರ" ಕೃತಿಯ ಕರ್ತೃ.

ಗುಣಾಡ್ಯ

ವಸುಭಾಗಭಟ್ಟ

ಶಿವಕೋಟ್ಯಾಚಾರ್ಯ

ದುರ್ಗಸಿಂಹ

3.

MULTIPLE CHOICE QUESTION

45 sec • 1 pt

"ಕರ್ನಾಟಕ ಪಂಚತಂತ್ರ" ಕೃತಿಯು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿದೆ.

ಗದ್ಯಕೃತಿ

ಚಂಪೂಕೃತಿ

ಗೀತ ನಾಟಕ

ಹಳೆಗನ್ನಡ ಕಾವ್ಯ

4.

MULTIPLE CHOICE QUESTION

45 sec • 1 pt

ಕರ್ನಾಟಕ ಪಂಚತಂತ್ರ ಚಂಪೂ ಕಾವ್ಯದ ಕರ್ತೃ "ದುರ್ಗಸಿಂಹನು" ಜನಿಸಿದ ವರ್ಷ.

1031

1555

1430

1030

5.

MULTIPLE CHOICE QUESTION

45 sec • 1 pt

ದುರ್ಗಸಿಂಹನು ಒಂದನೆಯ ಜಗದೇಕಮಲ್ಲನ ಆಸ್ಥಾನದಲ್ಲಿ ಯಾವ ಸ್ಥಾನಗಳನ್ನು ಹೊಂದಿದ್ದನು.

ದಂಡನಾಯಕ

ಕವಿ ಹಾಗೂ ಮತಧರ್ಮ ಸಮನ್ವಯಕಾರ.

ಸಂಧಿವಿಗ್ರಹಿ

ಈ ಮೇಲಿನ ಎಲ್ಲವೂ

6.

MULTIPLE CHOICE QUESTION

45 sec • 1 pt

"ದುರ್ಗಸಿಂಹನು" ಜನಿಸಿದ ಸ್ಥಳ.

ಕಿಸುಕಾಡು ನಾಡಿನ ಸಯ್ಯಡಿ (ಪ್ರಾಚೀನ ಕಾಲದ ಹೆಸರು)

ಗದಗ ಜಿಲ್ಲೆ ರೋಣ ತಾಲೂಕಿನ ಸವಡಿ (ಈಗಿನ ಹೆಸರು)

ಈ ಮೇಲಿನ ಎರಡು ತಪ್ಪಾಗಿದೆ

ಈ ಮೇಲಿನ ಎರಡು ಸರಿಯಾಗಿವೆ.

7.

MULTIPLE CHOICE QUESTION

45 sec • 1 pt

"ಕರ್ನಾಟಕ ಪಂಚತಂತ್ರ" ಕೃತಿಯು ಒಳಗೊಂಡ ಐದು ತಂತ್ರಗಳು ಇವು.

ತಂತ್ರ,ಸ್ನೇಹ,ಗೌಪ್ಯ,ಅನುಕರಣೆಮತು ಸಲುಗೆ.

ಭೇದ,ಪರೀಕ್ಷಾ,ವಿಶ್ವಾಸ,ವಂಚನ ಮತ್ತು ಮಿತ್ರಕಾರ್ಯ.

ಯುದ್ಧ,ಒಪ್ಪಂದ,ಸಂಧಾನ, ಚಳುವಳಿ ಮತ್ತು ಸತ್ಯಾಗ್ರಹ.

ಈ ಮೇಲಿನ ಯಾವುದು ಅಲ್ಲ.

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?