ವೃಕ್ಷಸಾಕ್ಷಿ ಭಾಗ -1 ~~•ರಸಪ್ರಶ್ನೆ•~~

ವೃಕ್ಷಸಾಕ್ಷಿ ಭಾಗ -1 ~~•ರಸಪ್ರಶ್ನೆ•~~

10th Grade

20 Qs

quiz-placeholder

Similar activities

10 lessons

10 lessons

10th Grade

15 Qs

ಕನ್ನಡ ರಸಪ್ರಶ್ನೆ10

ಕನ್ನಡ ರಸಪ್ರಶ್ನೆ10

10th Grade

20 Qs

ಕನ್ನಡ ರಸಪ್ರಶ್ನೆ 5

ಕನ್ನಡ ರಸಪ್ರಶ್ನೆ 5

10th Grade

20 Qs

ಸರಕಾರಿ ಪ್ರೌಢಶಾಲೆ ಮುನವಳ್ಳಿ ತಾಲೂಕ್ ಸವದತ್ತಿ ಜಿಲ್ಲೆಬೆಳಗಾವಿ ರಸಪ್ರ

ಸರಕಾರಿ ಪ್ರೌಢಶಾಲೆ ಮುನವಳ್ಳಿ ತಾಲೂಕ್ ಸವದತ್ತಿ ಜಿಲ್ಲೆಬೆಳಗಾವಿ ರಸಪ್ರ

10th Grade

25 Qs

SSLC ಪ್ರಥಮ ಭಾಷೆ ಕನ್ನಡ ವಿಷಯದ ಪೂರ್ವಸಿದ್ಧತಾ ಪರೀಕ್ಷೆ-1, 2020-21

SSLC ಪ್ರಥಮ ಭಾಷೆ ಕನ್ನಡ ವಿಷಯದ ಪೂರ್ವಸಿದ್ಧತಾ ಪರೀಕ್ಷೆ-1, 2020-21

10th Grade

16 Qs

Grade 10 Kannada 2nd lang

Grade 10 Kannada 2nd lang

10th Grade

20 Qs

ಕನ್ನಡ

ಕನ್ನಡ

10th Grade

25 Qs

ಆನುವಂಶೀಯತೆ ‍& ಜೀವವಿಕಾಸ

ಆನುವಂಶೀಯತೆ ‍& ಜೀವವಿಕಾಸ

8th - 10th Grade

15 Qs

ವೃಕ್ಷಸಾಕ್ಷಿ ಭಾಗ -1 ~~•ರಸಪ್ರಶ್ನೆ•~~

ವೃಕ್ಷಸಾಕ್ಷಿ ಭಾಗ -1 ~~•ರಸಪ್ರಶ್ನೆ•~~

Assessment

Quiz

Education

10th Grade

Medium

Created by

Nagannavar sir LSN

Used 1+ times

FREE Resource

20 questions

Show all answers

1.

MULTIPLE CHOICE QUESTION

45 sec • 1 pt

ಮನುಷ್ಯರ ಯಾವ ಕೃತ್ಯಗಳು ದೈವಗಳಿಗೆ (ದೇವರುಗಳಿಗೆ) ತಿಳಿದಿರುತ್ತವೆ.

ಸುಕೃತ್ಯಗಳು (ಒಳ್ಳೆಯ ಕಾರ್ಯಗಳು)

ದುಷ್ಕೃತ್ಯಗಳು (ದುಷ್ಟ ಕಾರ್ಯಗಳು)

ಮೇಲಿನ ಯಾವುದೂ ಅಲ್ಲ

ಮೇಲಿನ ಎರಡು ಸರಿ

2.

MULTIPLE CHOICE QUESTION

45 sec • 1 pt

ಮರವನ್ನು ಸಾಕ್ಷಿಯಾಗಿ ನುಡಿಸುವುದು ಎಂತಹ ಕಾರ್ಯವೆಂದು ಧರ್ಮಾಧಿಕರಣರ ಅಭಿಪ್ರಾಯ.

ಪರಮಗಹನ

ಸ್ವಾಮಿದ್ರೋಹ

ಅಶ್ರುತ ಪೂರ್ವ

ವಿಶ್ವಾಸಘಾತುಕ

3.

MULTIPLE CHOICE QUESTION

45 sec • 1 pt

"ಕರಮ್" ಪದದ ಅರ್ಥ.

ವಚನ

ಕಾರ್ಯ

ತುಂಬಾ

ಕಠಿಣ

4.

MULTIPLE CHOICE QUESTION

45 sec • 1 pt

"ತಮ್ಮ- ತಮ್ಮ" ಈ ಪದವು.

ಅನುಕರಣಾವ್ಯಯ

ದ್ವಿರುಕ್ತಿ

ಜೋಡುನುಡಿ

ಪಡೆನುಡಿ

5.

MULTIPLE CHOICE QUESTION

45 sec • 1 pt

ದುಷ್ಟಬುದ್ಧಿಯು ತನ್ನ ಮನೆಗೆ ಬಂದು ತನ್ನ ತಂದೆಗೆ ಹೇಳಿದ ಅಂಶಗಳಲ್ಲಿ ಯಾವುದು ಸರಿಯಾಗಿದೆ.

ದುಷ್ಟಬುದ್ಧಿಯು ತಮ್ಮ ಅಯ್ಯ(ತಂದೆ)ಯ ಕೈ ಹಿಡಿದು ಕಟ್ಟಿ ಏಕಾಂತಕ್ಕೆ ಕರೆದುಕೊಂಡು ಹೋದನು.

ನಿಮ್ಮ ಒಂದು ವಚನ ಮಾತ್ರದಿಂದ ನಮ್ಮ ಪರಿಹಾರ ಹಲವು ಕಾಲ ಹಸಿಯದೆ ಉಣ್ಣುವಂತಹ ಸಂಪತ್ತು ದೊರಕುವುದು ಎಂದನು.

ಆ ಮರದ ಪೊಟರೆ ಒಳಗೆ ಅಡಗಿ ಕುಳಿತು ಧರ್ಮಬುದ್ಧಿಯೇ ಹೊನ್ನನ್ನು ತೆಗೆದುಕೊಂಡು ಹೋದನೆಂದು ನುಡಿಯಬೇಕು.

ಈ ಮೇಲಿನ ಎಲ್ಲಾ ಅಂಶಗಳು ಸರಿಯಾಗಿವೆ.

6.

MULTIPLE CHOICE QUESTION

45 sec • 1 pt

"ಅತಿಕುಟಿಲ" ಮತ್ತು "ಕಟ್ಟೇಕಾಂತ" ಈ ಪದಗಳು ಯಾವ ಸಮಾಸಕ್ಕೆ ಉದಾಹರಣೆಯಾಗಿವೆ.

ತತ್ಪುರುಷ ಸಮಾಸ

ಕರ್ಮಧಾರೆಯ ಸಮಾಸ

ಅಂಶಿ ಸಮಾಸ

ಕ್ರಿಯಾ ಸಮಾಸ

7.

MULTIPLE CHOICE QUESTION

45 sec • 1 pt

ಅರ್ಥಂ, ಸಾರ್ದಪುದು, ಪೊಳಲ್ ಮತ್ತು ಪರಿಗ್ರಹ. ಈ ಪದಗಳ ಅರ್ಥ.(ಅನುಕ್ರಮವಾಗಿ)

ಸಂಪತ್ತು,ಪರಿವಾರ,ಪಟ್ಟಣ ಮತ್ತು ದೊರಕುವುದು.

ದೊರಕುವುದು,ಪರಿವಾರ, ಪಟ್ಟಣ ಮತ್ತು ಸಂಪತ್ತು.

ಪಟ್ಟಣ,ಸಂಪತ್ತು, ದೊರಕುವುದು ಮತ್ತು ಪರಿವಾರ.

ಸಂಪತ್ತು,ದೊರಕುವುದು, ಪಟ್ಟಣ ಮತ್ತು ಪರಿವಾರ.

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?